Asianet Suvarna News Asianet Suvarna News

ವರುಣಾಘಾತಕ್ಕೆ ಸೋಮಾಲಿ ಜೆಟ್ ಕಾರಣ?

ಕೇರಳ, ಕೊಡಗು ಜಲಪ್ರಳಯಕ್ಕೆ ಸೋಮಾಲಿ ಜೆಟ್ ಕಾರಣ?! ಭೂ ವಿಜ್ಞಾನಿಗಳು ಬಿಚ್ಚಿಟ್ಟ ವರುಣಾಘಾತದ ಮರ್ಮವೇನು?! ನದಿಗಳು ಉಕ್ಕಿ ಹರಿದಿದ್ದಕ್ಕೆ ಮೂಲ ಕಾರಣ ಏನು?

ಬೆಂಗಳೂರು(ಆ.24): ಕೇರಳ, ಕರ್ನಾಟಕ ಜಲಪ್ರಳಯಕ್ಕೆ ಸೋಮಾಲಿ ಜೆಟ್ ಕಾರಣನಾ?. ಭೂ ವಿಜ್ಞಾನಿಗಳು ಬಿಚ್ಚಿಟ್ಟ ಆ ವರುಣಾಘಾತದ ರಹಸ್ಯ ಏನು?. ಮಡಗಾಸ್ಕರ್ ನಲ್ಲಿ ಅಡಗಿದೆಯಾ ಪ್ರಕೃತಿ ಆರ್ಭಟದ ಭೀಕರ ಮರ್ಮ?. ಮಡಗಾಸ್ಕರ್ ನ ಆ ಒಂದು ಬದಲಾವಣೆ ಭಾರತವನ್ನು ಜಲಸಮಾಧಿ ಮಾಡಿದ್ದು ಹೇಗೆ?

ಮಡಗಾಸ್ಕರ್ ನ ಆ ಸೋಮಾಲಿ ಜೆಟ್ ಕೇರಳ ಹಾಗೂ ಕರ್ನಾಟಕ ಜನರನ್ನು ಮಣ್ಣುಪಾಲು ಮಾಡಿದ್ದು ಹೇಗೆ? ಬೆಟ್ಟಗಳು ಉರುಳಿದ್ದಕ್ಕೂ, ನದಿಗಳು ಉಕ್ಕಿ ಹರಿದಿದ್ದಕ್ಕೂ ಇದೇ ಸೋಮಾಲಿ ಜೆಟ್ 
ಮೂಲ ಕಾರಣವೇ?.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..