Asianet Suvarna News Asianet Suvarna News

ಸರ್ಕಾರಿ ಕೆಲಸದ ನೆಪದಲ್ಲಿ ಖಾಸಗಿ ಕಂಪನಿಯಿಂದ ಕೆರೆ ಒತ್ತುವರಿ!

ಗ್ರಾಮಸ್ಥರನ್ನು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಯಾಮಾರಿಸಿ ಆಂಧ್ರ ಮೂಲದ ಖಾಸಗಿ ಕಂಪನಿಯೊಂದು ಕೆರೆಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರಿ ಕಾಮಗಾರಿ ಹೆಸರಿನಲ್ಲಿ, ಬೆಂಗಳೂರಿನ ಮಹದೇವಪುರದ ಕೊಡತಿ ಕೆರೆಯನ್ನು ಖಾಸಗಿ ಕಂಪನಿಯು ಸುಮಾರು ಒಂದು ವರ್ಷದಿಂದ ಒತ್ತುವರಿ ಮಾಡಿಕೊಂಡಿದೆ. 

ಗ್ರಾಮಸ್ಥರನ್ನು ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಯಾಮಾರಿಸಿ ಆಂಧ್ರ ಮೂಲದ ಖಾಸಗಿ ಕಂಪನಿಯೊಂದು ಕೆರೆಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಸರ್ಕಾರಿ ಕಾಮಗಾರಿ ಹೆಸರಿನಲ್ಲಿ, ಬೆಂಗಳೂರಿನ ಮಹದೇವಪುರದ ಕೊಡತಿ ಕೆರೆಯನ್ನು ಖಾಸಗಿ ಕಂಪನಿಯು ಸುಮಾರು ಒಂದು ವರ್ಷದಿಂದ ಒತ್ತುವರಿ ಮಾಡಿಕೊಂಡಿದೆ. 

Video Top Stories