Asianet Suvarna News Asianet Suvarna News

ಜಲಮಂಡಳಿ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನ ದೂರು

ಜನರಿಗೆ ತಿಳುವಳಿಕೆ ಹೇಳಬೇಕಾದ ಜಲಮಂಡಳಿಯೇ ಶೌಚದ ಗುಂಡಿಯ ನೀರನ್ನು ರಾಜಾಕಾಲುವೆಗೆ ಹರಿಸಿ ನಿಯಮ ಉಲ್ಲಂಘಿಸುತ್ತಿದೆ. ಕಳೆದ ತಿಂಗಳು ಸೆಪ್ಟೆಂಬರ್ 20ರಂದು ಅಧಿಕಾರಿಗಳ ಸೂಚನೆ ಮೇರೆಗೇ ಜಲಮಂಡಳಿ ಸಿಬ್ಬಂದಿ ರಾಜಾಕಾಲುವೆಗೆ ಕಲುಷಿತ ಶೌಚದ ನೀರನ್ನು ಹರಿಸುತ್ತಿದ್ದಾಗ ಸ್ಥಳೀಯ ನಿವಾಸಿಗಳ ಕೈಗೆ ಸಿಕ್ಕಿಬಿದ್ದಿದ್ದರು.

  • ಜಲಮಂಡಳಿ ವಿರುದ್ಧ ನಮ್ಮ ಬೆಂಗಳೂರು ಪ್ರತಿಷ್ಠಾನ ದೂರು
  • ರಾಜಾಕಾಲುವೆಗೆ ಮಲಮೂತ್ರ ಸುರಿವ ಜಲಮಂಡಳಿ ಸಿಬ್ಬಂದಿ
  • ಅಶೋಕನಗರ ಠಾಣೆಯಲ್ಲಿ ವಿಡಿಯೋ  ಸಮೇತ ದೂರು ದಾಖಲು
  • ಎನ್ ಜಿಟಿ ನಿಯಮಕ್ಕೆ ಕ್ಯಾರೇ ಅನ್ನದ ಜಲಮಂಡಳಿ

Video Top Stories