Asianet Suvarna News Asianet Suvarna News

ಮೈಸೂರು ಇನ್ನಷ್ಟು ಹತ್ತಿರ! ಸಾಂಸ್ಕೃತಿಕ ನಗರಿ ಮಂದಿಗೆ ಸಂಸದ ಸಿಂಹ ಸಿಹಿ ಸುದ್ದಿ!

ಸಾಂಸ್ಕೃತಿಕ ನಗರಿ ಮೈಸೂರಿನ ಮಂದಿಗೆ ಸಂಸದ ಪ್ರತಾಪ್ ಸಿಂಹ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಮೈಸೂರಿನಿಂದ ಪ್ರಮುಖ 6 ನಗರಗಳಿಗೆ ವಿಮಾನಯಾನ ಆರಂಭಿಸುವಲ್ಲಿ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...   

ಸಾಂಸ್ಕೃತಿಕ ನಗರಿ ಮೈಸೂರಿನ ಮಂದಿಗೆ ಸಂಸದ ಪ್ರತಾಪ್ ಸಿಂಹ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಮೈಸೂರಿನಿಂದ ಪ್ರಮುಖ 6 ನಗರಗಳಿಗೆ ವಿಮಾನಯಾನ ಆರಂಭಿಸುವಲ್ಲಿ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...