ಶೋಕಿಗಾಗಿ ಹಣ ಕೊಡದ ತಂದೆಯ ಕಣ್ಣು ಕಿತ್ತ ಪಾಪಿ!
ಅಪ್ಪ-ಅಮ್ಮನನ್ನ ಹೆಗಲ ಮೇಲೆ ಹೊತ್ತೊಯ್ದ ಶ್ರವಣ ಕುಮಾರ! ಆಸ್ತಿ ಕೊಡಲಿಲ್ಲ ಅಂತ ಅಪ್ಪನ ಕಣ್ಣೇ ಕಿತ್ತ ಚೇತನ್ ಕುಮಾರ! ಜನ್ಮ ಕೊಟ್ಟವನ ಕಣ್ಣುಗುಡ್ಡೆ ಕಿತ್ತವನಿಗೆ ಒಂದಾ- ಎರಡಾ ಶೋಕಿ! ಆಹಾ ದೇವರು ಕೊಟ್ಟ ಮಗ! ಗಾಂಜಾ ಮತ್ತು , ಹುಡುಗಿಯರ ಶೋಕಿ!
ಬೆಂಗಳೂರು(ಆ.29): ಅಂದು ಶ್ರವಣ ಕುಮಾರ ಕುರುಡ ತಂದೆ ತಾಯಿಯರನ್ನ ಹೆಗಲ ಮೇಲೆ ಹೊತ್ತೊಯ್ದಿದ್ದ. ಆದ್ರೇ ಇಲ್ಲೊಬ್ಬ ಚೇತನ್ ಕುಮಾರ್ ಸರಿಯಾಗಿದ್ದ ಅಪ್ಪನ ಕಣ್ಣಗುಡ್ಡೆಯನ್ನೇ ಕಿತ್ತುಹಾಕಿದ್ದಾನೆ. ಅಪ್ಪನದ್ದೇ ಸಂಪಾದನೆಯಲ್ಲಿ ಉಂಡು, ಮೊಜು ಮಸ್ತಿ ಮಾಡಿ, ಕೊನೆಗೆ ತಂದೆಯ ಕಣ್ಣನ್ನೇ ಕಿತ್ತುಬಿಟ್ಟಿದ್ದ. ಯಾರು ಆ ಮನೆಹಾಳ್ ಮಗ ಅಂದುಕೊಂಡ್ರಾ.? ಆ ಪಾಪದ ತಂದೆಗೆ ದೇವರು ಕೊಟ್ಟ ಪಾಪಿ ಮಗನ ಕಂಪ್ಲೀಟ್ ಕಥೆ ಹೇಳ್ತೀವಿ ಕೇಳಿ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..