Asianet Suvarna News Asianet Suvarna News

ಭಾರತ್ ಬಂದ್ ವಿಫಲವಾಗಲು ಮಾಧ್ಯಮಗಳು ಕಾರಣವಂತೆ! ಎಡಪಂಥೀಯರ ಕ್ಯಾತೆ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ನಡುವೆ, ಎಡಪಂಥೀಯ ನಾಯಕೊರೊಬ್ಬರು, ಭಾರತ್ ಬಂದ್ ವಿಫಲವಾಗಲು ಮಾಧ್ಯಮಗಳೇ ಕಾರಣವೆಂದು ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್ 

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ನಡುವೆ, ಎಡಪಂಥೀಯ ನಾಯಕೊರೊಬ್ಬರು, ಭಾರತ್ ಬಂದ್ ವಿಫಲವಾಗಲು ಮಾಧ್ಯಮಗಳೇ ಕಾರಣವೆಂದು ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್