Asianet Suvarna News Asianet Suvarna News

ನಿನ್ನ ಬಿಟ್ಟು ಹೇಗೆ ಬದುಕಲಮ್ಮಾ: ತಾಯಿಗಾಗಿ ಹಂಬಲಿಸಿದ ಮರಿಯಾನೆ.!

ಕಳೆದ ನಾಲ್ಕೈದು ದಿನದಿಂದ ಹಾಸನ ಜಿಲ್ಲೆ ಸಕಲೇಶಪುರದ ಕಡಗರವಳ್ಳಿಯಲ್ಲಿ ಕೆಸರಲ್ಲಿ ಸಿಲುಕಿ ಮೂಕವೇದನೆ ಅನುಭವಿಸಿದ್ದ ಆನೆಯನ್ನ ರಕ್ಷಣೆ ಮಾಡಲಾಯ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. 

ಕೆಸರಲ್ಲಿ ಸಿಲುಕಿರೋ ನನ್ನಮ್ಮ ಮೇಲೆ ಬರ್ತಾಳೆ.. ನನ್ನ ಜೊತೆನೇ ಇರ್ತಾಳೆ ಅಂತಾ ಆ ಕಂದಮ್ಮ ಕಾಯ್ತಿತ್ತು. ಆದ್ರೆ, ಕಂದನ್ನ ಕನಸು ನುಚ್ಚು ನೂರಾಯ್ತು. ತಾಯಿಯನ್ನ ಬಿಟ್ಟಿರಲಾರದೆ ಅಮ್ಮಾ...ಬಿಟ್ ಹೋಗ್ ಬ್ಯಾಡ ಅಮ್ಮಾ ಎಂಬಂತೆ ಘೀಳಿಡುವ ದೃಶ್ಯ ಮನಕಲಕಿಸುವಂತಿತ್ತು.

Video Top Stories