Asianet Suvarna News Asianet Suvarna News

ತುಂಗಭದ್ರಾ ಕಾಲುವೆ ಗುತ್ತಿಗೆ ನೌಕರರು ಪ್ರತಿಭಟನೆ ಮಾಡಿದ್ದೇಕೆ?

ಸಚಿವರು ಮನವಿ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ ತುಂಗಭದ್ರಾ ಕಾಲುವೆ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ತುಂಗಭದ್ರಾ ವಲಯ ಕಚೇರಿಯ ಟೆಂಟರ್ ಬಗ್ಗೆ ಮನವಿ ನೀಡಲು ಸಚಿವ ವೆಂಕಟ್ ರಾವ್ ನಾಡಗೌಡ ಬಳಿಗೆ ತೆರಳಿದರೆ ಅವರು ಬೇರೆ ಸಭೆಗೆ ಹಾಜರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿದೆ.

ಸಚಿವರು ಮನವಿ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ ತುಂಗಭದ್ರಾ ಕಾಲುವೆ ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದ್ದಾರೆ. ತುಂಗಭದ್ರಾ ವಲಯ ಕಚೇರಿಯ ಟೆಂಟರ್ ಬಗ್ಗೆ ಮನವಿ ನೀಡಲು ಸಚಿವ ವೆಂಕಟ್ ರಾವ್ ನಾಡಗೌಡ ಬಳಿಗೆ ತೆರಳಿದರೆ ಅವರು ಬೇರೆ ಸಭೆಗೆ ಹಾಜರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿದೆ.

Video Top Stories