Asianet Suvarna News Asianet Suvarna News

ಸಿಎಂಗೆ ಟ್ವೀಟ್ ಮಾಡಿದ ಕೊಪ್ಪಳ ರೈತ! ಹೇಳಿದ್ದೇನು?

ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾದರೂ, ಕೆಲವೆಡೆ ಮುಂಗಾರು ಮುನಿಸಿಕೊಂಡಿದೆ. ಕೊಪ್ಪಳ ತಾಲೂಕಿನಲ್ಲಿ ವರುಣನ ಅವಕೃಪೆ ಮುಂದುವರಿದಿದೆ. ಮಳೆಯನ್ನು ನಂಬಿ ಸಾವಿರಾರು ಎಕರೆಯಲ್ಲಿ ಸೂರ್ಯಕಾಂತಿ, ಜೋಳವನ್ನು ಬಿತ್ತನೆ ಮಾಡಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಈ ನಡುವೆ ರೈತರೊಬ್ಬರು ಸಿಎಂಗೆ ಟ್ವೀಟ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ರಾಜ್ಯದ ಎಲ್ಲೆಡೆ ಉತ್ತಮ ಮಳೆಯಾದರೂ, ಕೆಲವೆಡೆ ಮುಂಗಾರು ಮುನಿಸಿಕೊಂಡಿದೆ. ಕೊಪ್ಪಳ ತಾಲೂಕಿನಲ್ಲಿ ವರುಣನ ಅವಕೃಪೆ ಮುಂದುವರಿದಿದೆ. ಮಳೆಯನ್ನು ನಂಬಿ ಸಾವಿರಾರು ಎಕರೆಯಲ್ಲಿ ಸೂರ್ಯಕಾಂತಿ, ಜೋಳವನ್ನು ಬಿತ್ತನೆ ಮಾಡಿರುವ ರೈತರು ಇದೀಗ ಕಂಗಾಲಾಗಿದ್ದಾರೆ. ಈ ನಡುವೆ ರೈತರೊಬ್ಬರು ಸಿಎಂಗೆ ಟ್ವೀಟ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.