Asianet Suvarna News Asianet Suvarna News

ಮನೆ ಕಟ್ಟಲು ಶಾಸಕರಿಗೇ ಮರಳು ಸಿಕ್ತಿಲ್ಲವಂತೆ!

ಗಣಿ ಮತ್ತು ಭೂವಿಜ್ಞಾನ ಸಚಿವರ ಎದುರೇ ಕಾಂಗ್ರೆಸ್ ಶಾಸಕ ತಮ್ಮ ‘ಮರಳಿ’ನ ಅಳಲನ್ನು ತೋಡಿಕೊಂಡಿದ್ದಾರೆ. ಮನೆ ಕಟ್ಟಲು ಜಿಲ್ಲೆಯಲ್ಲಿ ಮರಳು ಸಿಗದಿರುವ ಬಗ್ಗೆ ಖುದ್ದು ಶಾಸಕರೇ ಸಚಿವರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. 

ಗಣಿ ಮತ್ತು ಭೂವಿಜ್ಞಾನ ಸಚಿವರ ಎದುರೇ ಕಾಂಗ್ರೆಸ್ ಶಾಸಕ ತಮ್ಮ ‘ಮರಳಿ’ನ ಅಳಲನ್ನು ತೋಡಿಕೊಂಡಿದ್ದಾರೆ. ಮನೆ ಕಟ್ಟಲು ಜಿಲ್ಲೆಯಲ್ಲಿ ಮರಳು ಸಿಗದಿರುವ ಬಗ್ಗೆ ಖುದ್ದು ಶಾಸಕರೇ ಸಚಿವರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.