Asianet Suvarna News Asianet Suvarna News

‘ಮೃತದೇಹವನ್ನಾದರೂ ಹುಡುಕಿ ಕೊಡಿ’: ಕೊಡಗು ಸಂತ್ರಸ್ತರ ಅಳಲು

ಮಳೆ ಕಡಿಮೆಯಾಗಿದೆ, ಪ್ರವಾಹ ತಗ್ಗಿದೆ. ಆದರೆ ಕೊಡಗು ಪ್ರವಾಹ ಸಂತ್ರಸ್ತರ ನೋವು ಇನ್ನೂ ಕಡಿಮೆಯಾಗಿಲ್ಲ. ಒಂದೆಡೆ ತಮ್ಮವರನ್ನು ಕಳೆದುಕೊಂಡವರ ನೋವು, ಇನ್ನೊಂದೆಡೆ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಇಲ್ಲ. ಸಂತ್ರಸ್ತರು ತಮ್ಮ ನೋವನ್ನು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.     

ಮಳೆ ಕಡಿಮೆಯಾಗಿದೆ, ಪ್ರವಾಹ ತಗ್ಗಿದೆ. ಆದರೆ ಕೊಡಗು ಪ್ರವಾಹ ಸಂತ್ರಸ್ತರ ನೋವು ಇನ್ನೂ ಕಡಿಮೆಯಾಗಿಲ್ಲ. ಒಂದೆಡೆ ತಮ್ಮವರನ್ನು ಕಳೆದುಕೊಂಡವರ ನೋವು, ಇನ್ನೊಂದೆಡೆ ನಾಪತ್ತೆಯಾದವರ ಬಗ್ಗೆ ಯಾವುದೇ ಸುಳಿವು ಇಲ್ಲ. ಸಂತ್ರಸ್ತರು ತಮ್ಮ ನೋವನ್ನು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.     

Video Top Stories