Asianet Suvarna News Asianet Suvarna News

ಕೊಡಗು ಪ್ರವಾಹ: ‘ಅಂಗವಿಕಲ ಮಹಿಳೆಯನ್ನು ಎರಡೂವರೆ ಕಿ.ಮಿ. ಬೆಟ್ಟದ ಮೇಲೆ ಹೊತ್ತೊಯ್ದೆವು’

ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಸಂತ್ರಸ್ತರು ಈಗಲೂ ಅಘಾತದಿಂದ ಹೊರಬಂದಿಲ್ಲ. ಅನಿರೀಕ್ಷಿತವಾಗಿ ನೆರೆಯಲ್ಲಿ ಸಿಕ್ಕಿಹಾಕಿಕೊಂಡಾಗ ತಮ್ಮನ್ನು, ತಮ್ಮವರನ್ನು ರಕ್ಷಿಸಿಕೊಳ್ಳಲು ಪಟ್ಟ ಪಾಡು, ಆ ಭಯಾನಕ ಅನುಭವವನ್ನು ಜನರು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.   

ಕೊಡಗಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಸಂತ್ರಸ್ತರು ಈಗಲೂ ಅಘಾತದಿಂದ ಹೊರಬಂದಿಲ್ಲ. ಅನಿರೀಕ್ಷಿತವಾಗಿ ನೆರೆಯಲ್ಲಿ ಸಿಕ್ಕಿಹಾಕಿಕೊಂಡಾಗ ತಮ್ಮನ್ನು, ತಮ್ಮವರನ್ನು ರಕ್ಷಿಸಿಕೊಳ್ಳಲು ಪಟ್ಟ ಪಾಡು, ಆ ಭಯಾನಕ ಅನುಭವವನ್ನು ಜನರು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.   

Video Top Stories