ಮಳೆಯ ಅರ್ಭಟಕ್ಕೆ ಮನೆ ಧರೆಗೆ; 5 ಮಂದಿ ಅದೃಷ್ಟವಶಾತ್ ಪಾರು
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಹಾಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಆದೃಷ್ವಶಾತ್ ಮನೆಯ 5 ಮಂದಿ ಬದುಕುಳಿದಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮಹಾಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಆದೃಷ್ವಶಾತ್ ಮನೆಯ 5 ಮಂದಿ ಬದುಕುಳಿದಿದ್ದಾರೆ.