Asianet Suvarna News Asianet Suvarna News

ಭೀಕರ, ಭಯಂಕರ ಪ್ರವಾಹ: ಮಳೆರಾಯ ನಿಲ್ಲಿಸು ನಿನ್ನ ಅಬ್ಬರ!

ಇದು ಮಳೆಯಲ್ಲ, ವಾಟರ್ ಬಾಂಬ್! ಮಹಾಮಳೆಗೆ ನಲುಗಿದೆ ಕೇರಳ, ಕೊಡಗು! ಮಳೆರಾಯನ ಅವಕೃಪೆ ಇನ್ನೆಷ್ಟು ದಿನ?

ಬೆಂಗಳೂರು(ಆ.19): ನಾವು ನೀವು ಈ ಹಿಂದೆಂದೂ ನೋಡಿರದ ರಣ ಭೀಕರ ಮಳೆ, ಪ್ರವಾಹ ಇದು. ನಮ್ಮ ಕೊಡಗು ಅಷ್ಟೇ ಅಲ್ಲ, ಅತ್ಯಂತ ನಲುಗಿ ಹೋಗಿರೋದು ಕೇರಳ. ಸಾವು ಅಲ್ಲಿ ರುದ್ರ ನರ್ತನ ಮಾಡುತ್ತಿದೆ.

ಮೃತ್ಯು ದೇವತೆ ತೆಕ್ಕೆಯಲ್ಲಿದ್ದವರನ್ನು ಒನ್ಸ್ ಅಗೇನ್ ನಮ್ಮ ವೀರ ಸೈನಿಕರು ರಕ್ಷಣೆ ಮಾಡುತ್ತಿದ್ದಾರೆ.  ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...