Asianet Suvarna News Asianet Suvarna News

ಭಯಪಡಬೇಡಿ, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ: ಕೊಡಗು ಸಂತ್ರಸ್ತರಿಗೆ ಸಿಎಂ ಅಭಯ

ಮಳೆ-ನೆರೆಯಿಂದ ತತ್ತರಿಸಿಸಿರುವ ಕೊಡಗಿಗೆ 2ನೇ ದಿನ ಭೇಟಿನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ವೀಕ್ಷಣೆ ನಡೆಸಿದ್ದಾರೆ. ಧೃತಿಗೆಡಬೇಡಿ, ಸರ್ಕಾರವು ಸಕಲ ನೆರವು ಒದಗಿಸಲು ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಎಚ್‌ಡಿಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ. 

First Published Aug 19, 2018, 5:12 PM IST | Last Updated Sep 9, 2018, 9:30 PM IST

ಮಳೆ-ನೆರೆಯಿಂದ ತತ್ತರಿಸಿಸಿರುವ ಕೊಡಗಿಗೆ 2ನೇ ದಿನ ಭೇಟಿನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ಪರಿಶೀಲನೆ ವೀಕ್ಷಣೆ ನಡೆಸಿದ್ದಾರೆ. ಧೃತಿಗೆಡಬೇಡಿ, ಸರ್ಕಾರವು ಸಕಲ ನೆರವು ಒದಗಿಸಲು ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಎಚ್‌ಡಿಕೆ ಈ ಸಂದರ್ಭದಲ್ಲಿ ಹೇಳಿದ್ದಾರೆ. 

Video Top Stories