ಸಾಲಬಾಧೆಯಿಂದ ನಲುಗುತ್ತಿರುವ ಅನ್ನದಾತರಿಗೆ ಶಿವಣ್ಣ ಕಿವಿ ಮಾತು
ರಾಜ್ಯದಲ್ಲಿ ಅನ್ನದಾತರ ಸರಣಿ ಆತ್ಮಹತ್ಯೆ ಮಾಡಕೊಳ್ಳತ್ತಿರುವ ಬಗ್ಗೆ ನಟ ಡಾ. ಶಿವರಾಜ್ ಕುಮಾರ್ ರೈತರಿಗೆ ಕಿವಿ ಮಾತು ಹೇಳಿದ್ದಾರೆ. ಹಾಗಾದ್ರೆ ಶಿವಣ್ಣ ರೈತರಿಗೆ ಹೇಳಿದ ಏನು ಹೇಳಿದ್ದಾರೆ ಬನ್ನಿ ನೋಡೋಣ.
ಸಾಲಬಾಧೆಯ ಸಂಕಷ್ಟದಲ್ಲಿ ಸಿಲುಕಿ ನಲುಗುತ್ತಿರುವ ರಾಜ್ಯದ ರೈತರಿಗೆ ಕನ್ನಡ ಸ್ಟಾರ್ ನಟ ಡಾ. ಶಿವರಾಜ್ ಕುಮಾರ್ ಆತ್ಮಸ್ಥೈರ್ಯ ತುಂಬಿದ್ದಾರೆ. ಹಾಗಾದ್ರೆ ರೈತರ ಬಗ್ಗೆ ಶಿವಣ್ಣ ಏನು ಹೇಳಿದ್ದಾರೆ ಅನ್ನೋದನ್ನ ವಿಡಿಯೋದಲ್ಲಿ ನೋಡಿ