Asianet Suvarna News Asianet Suvarna News

ವಿವಾದಿತ ಯೋಜನೆಗೆ ಮರುಜೀವ ನೀಡಲು ಮುಂದಾದ ಮೈತ್ರಿ ಸರ್ಕಾರ?

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಕೈಬಿಡಲಾಗಿದ್ದ ಬೆಂಗಳೂರಿನ ಸ್ಟೀಲ್ ಫ್ಲೈ ಓವರ್ ಯೋಜನೆಗೆ ಮೈತ್ರಿ ಸರ್ಕಾರ ಮರುಜೀವ ನೀಡಲು ಹೊರಟಿದೆ. ಈ ಕುರಿತು ಹೇಳಿಕೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್, ಸ್ಟೀಲ್ ಮೇಲ್ಸೇತುವೆಯ ಅವಶ್ಯಕತೆಯಿರುವುದಾಗಿ ಹೇಳಿದ್ದಾರೆ. 

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿ ಕೈಬಿಡಲಾಗಿದ್ದ ಬೆಂಗಳೂರಿನ ಸ್ಟೀಲ್ ಫ್ಲೈ ಓವರ್ ಯೋಜನೆಗೆ ಮೈತ್ರಿ ಸರ್ಕಾರ ಮರುಜೀವ ನೀಡಲು ಹೊರಟಿದೆ. ಈ ಕುರಿತು ಹೇಳಿಕೆ ನೀಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್, ಸ್ಟೀಲ್ ಮೇಲ್ಸೇತುವೆಯ ಅವಶ್ಯಕತೆಯಿರುವುದಾಗಿ ಹೇಳಿದ್ದಾರೆ. 

Video Top Stories