ಇಂದಿರಾ ಕ್ಯಾಂಟೀನ್: ಕೈ-ಕಮಲ ಕಾರ್ಯಕರ್ತರ ನಡುವೆ ಜಟಾಪಟಿ
ಇಂದಿರಾ ಕ್ಯಾಂಟೀನ್ ಕದನಕ್ಕೆ ಕರಾವಳಿ ನಗರಿ ಸಾಕ್ಷಿಯಾಯ್ತು. ಕಾರ್ಯಕ್ರಮಗಳ ಉದ್ಘಾಟನೆಗೆ ಶಿಷ್ಟಾಚಾರ ಉಲ್ಲಂಘನಾ ಅಸ್ತ್ರ ಕೈ, ಕಮಲ ಕಾರ್ಯಕರ್ತರ ತಿಕ್ಕಾಟಕ್ಕೆ ಕಾರಣವಾಗಿದೆ.
ಇಂದಿರಾ ಕ್ಯಾಂಟೀನ್ ಕದನಕ್ಕೆ ಕರಾವಳಿ ನಗರಿ ಸಾಕ್ಷಿಯಾಯ್ತು. ಕಾರ್ಯಕ್ರಮಗಳ ಉದ್ಘಾಟನೆಗೆ ಶಿಷ್ಟಾಚಾರ ಉಲ್ಲಂಘನಾ ಅಸ್ತ್ರ ಕೈ, ಕಮಲ ಕಾರ್ಯಕರ್ತರ ತಿಕ್ಕಾಟಕ್ಕೆ ಕಾರಣವಾಗಿದ್ದು, ಹೈಡ್ರಾಮವನ್ನೇ ಸೃಷ್ಟಿ ಮಾಡ್ತು..