Asianet Suvarna News Asianet Suvarna News

ಇಂದಿರಾ ಕ್ಯಾಂಟೀನ್: ಕೈ-ಕಮಲ ಕಾರ್ಯಕರ್ತರ ನಡುವೆ ಜಟಾಪಟಿ

ಇಂದಿರಾ ಕ್ಯಾಂಟೀನ್​ ಕದನಕ್ಕೆ ಕರಾವಳಿ ನಗರಿ ಸಾಕ್ಷಿಯಾಯ್ತು. ಕಾರ್ಯಕ್ರಮಗಳ ಉದ್ಘಾಟನೆಗೆ ಶಿಷ್ಟಾಚಾರ ಉಲ್ಲಂಘನಾ ಅಸ್ತ್ರ ಕೈ, ಕಮಲ ಕಾರ್ಯಕರ್ತರ ತಿಕ್ಕಾಟಕ್ಕೆ ಕಾರಣವಾಗಿದೆ.

ಇಂದಿರಾ ಕ್ಯಾಂಟೀನ್​ ಕದನಕ್ಕೆ ಕರಾವಳಿ ನಗರಿ ಸಾಕ್ಷಿಯಾಯ್ತು. ಕಾರ್ಯಕ್ರಮಗಳ ಉದ್ಘಾಟನೆಗೆ ಶಿಷ್ಟಾಚಾರ ಉಲ್ಲಂಘನಾ ಅಸ್ತ್ರ ಕೈ, ಕಮಲ ಕಾರ್ಯಕರ್ತರ ತಿಕ್ಕಾಟಕ್ಕೆ ಕಾರಣವಾಗಿದ್ದು, ಹೈಡ್ರಾಮವನ್ನೇ ಸೃಷ್ಟಿ ಮಾಡ್ತು..

Video Top Stories