ಸಾಲ ವಾಪಸ್ ನೀಡದ್ದಕ್ಕೆ ಬೆಂಗಳೂರು ತಹಸೀಲ್ದಾರ್'ರಿಂದ ಗೂಂಡಾ ವರ್ತನೆ
ಸಾಲ ವಾಪಸ್ ನೀಡದ್ದಕ್ಕೆ ತಹಸೀಲ್ದಾರ್ ಒಬ್ಬರು ಗೂಂಡಾವರ್ತನೆ ಮೆರೆದ ಘಟನೆ ಚೆನ್ನಮ್ಮನ ಕೆರೆ ಅಚ್ಚಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರುಕುಳಕ್ಕೊಳಗಾದವರು ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದಾರೆ.
ಸಾಲ ವಾಪಸ್ ನೀಡದ್ದಕ್ಕೆ ತಹಸೀಲ್ದಾರ್ ಒಬ್ಬರು ಗೂಂಡಾವರ್ತನೆ ಮೆರೆದ ಘಟನೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಿರುಕುಳಕ್ಕೊಳಗಾದವರು ಮಾನವ ಹಕ್ಕು ಆಯೋಗಕ್ಕೂ ದೂರು ನೀಡಿದ್ದಾರೆ.