Asianet Suvarna News Asianet Suvarna News

ಗೂಬೆ ತಲೆ ಕತ್ತರಿಸಿ ಮನೆ ಮುಂದೆ ರಕ್ತತರ್ಪಣ

ತುಮಕೂರಿನ ಸ್ತಳೀಯ ಸಂಸ್ಥೆ ಚುನಾವಣೆ ಮುಗಿದರೂ ರಾಜಕೀಯ ದ್ವೇಷ ತಣ್ಣಗಾಗಿಲ್ಲ. ಕಾಂಗ್ರೆಸ್ ಮುಖಂಡ ಅಬ್ದುಲ್ ಖುದ್ದೂಸ್ ಮನೆ ಮುಂದೆ ಗೂಬೆ ತಲೆ ಕತ್ತರಿಸಿ ರಕ್ತತರ್ಪಣ ಮಾಡಿ ಮಾಟಮಂತ್ರ ಮಾಡಿಸಲಾಗಿದೆ.  

  • ಕಾಂಗ್ರೆಸ್ ಮುಖಂಡ ಅಬ್ದುಲ್ ಖುದ್ದೂಸ್ ಮನೆ ಮುಂದೆ ಮಾಟಮಂತ್ರ
  • ಮಧುಗಿರಿಯ ದೊಡ್ಡಹಟ್ಟಿಯಲ್ಲಿರುವ ಅಬ್ದುಲ್ ಅವರ ಮನೆ