ಕುಟುಂಬ ನೂರು, ಒಂದು ಸೂರು; ಅಧಿಕಾರಿಗಳಿಂದ ಕನಸು ನುಚ್ಚು ನೂರು
ಮಂಡ್ಯ ಜಿಲ್ಲೆಯಲ್ಲಿ ಅಧಿಕಾರಿಗಳ ಮಾತನ್ನು ನಂಬಿ ಸುಮಾರು ನೂರು ಕುಟುಂಬಗಳು ಮೋಸ ಹೋಗಿದ್ದಾರೆ. ಸೂರಿನ ನಿರೀಕ್ಷೆಯಲ್ಲಿದ್ದವರು ಅಧಿಕಾರಿಗಳ ಮಾತನ್ನು ನಂಬಿ ಎಲ್ಲಿಂದಲೋ ಕಾಡಿ ಬೇಡಿ ತಳಪಾಯ ಹಾಕಿದ್ದು ಬಂತು. ಆದರೆ ಬಳಿಕ...? ಅನುದಾನ ಮಂಜೂರು ಮಾಡಿಸುವುದಾಗಿ ಹೇಳಿದ್ದ ಅಧಿಕಾರಿಗಳು ನಾಪತ್ತೆ! ಏನಿದು ಸೂರಿನ ವ್ಯಥೆ? ಇಲ್ಲಿದೆ ಸಂಪೂರ್ಣ ವಿವರ...
ಮಂಡ್ಯ ಜಿಲ್ಲೆಯಲ್ಲಿ ಅಧಿಕಾರಿಗಳ ಮಾತನ್ನು ನಂಬಿ ಸುಮಾರು ನೂರು ಕುಟುಂಬಗಳು ಮೋಸ ಹೋಗಿದ್ದಾರೆ. ಸೂರಿನ ನಿರೀಕ್ಷೆಯಲ್ಲಿದ್ದವರು ಅಧಿಕಾರಿಗಳ ಮಾತನ್ನು ನಂಬಿ ಎಲ್ಲಿಂದಲೋ ಕಾಡಿ ಬೇಡಿ ತಳಪಾಯ ಹಾಕಿದ್ದು ಬಂತು. ಆದರೆ ಬಳಿಕ...? ಅನುದಾನ ಮಂಜೂರು ಮಾಡಿಸುವುದಾಗಿ ಹೇಳಿದ್ದ ಅಧಿಕಾರಿಗಳು ನಾಪತ್ತೆ! ಏನಿದು ಸೂರಿನ ವ್ಯಥೆ? ಇಲ್ಲಿದೆ ಸಂಪೂರ್ಣ ವಿವರ...