Asianet Suvarna News Asianet Suvarna News

BIG 3| ವೋಟು ಹಾಕದ ವಾರ್ಡಿಗೆ ನೀರಿಲ್ಲ! ಸೇಡು ತೀರಿಸಲು ಹೊರಟ ಶಾಸಕ?

ಚುನಾವಣೆಯ ಮುಂಚೆ ಎಲ್ಲಾ ಮನೆಗಳಿಗೂ ಕಾವೇರಿ ನೀರು ಕೊಡಿಸುತ್ತೇನೆಂದ ಶಾಸಕ, ಗೆದ್ದ ಬಳಿಕ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕಡಿಮೆ ವೋಟುಗಳ ಬಂದ ವಾರ್ಡಿನ ಮೇಲೆ ಶಾಸಕರು ಹಗೆ ಸಾಧಿಸುತ್ತಿದ್ದಾರೆಂದು ಬೆಂಗಳೂರಿನ ಹೇರೋಹಳ್ಳಿಯ ಜನ ಆರೋಪಿಸಿದ್ದಾರೆ.   

ಚುನಾವಣೆಯ ಮುಂಚೆ ಎಲ್ಲಾ ಮನೆಗಳಿಗೂ ಕಾವೇರಿ ನೀರು ಕೊಡಿಸುತ್ತೇನೆಂದ ಶಾಸಕ, ಗೆದ್ದ ಬಳಿಕ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕಡಿಮೆ ವೋಟುಗಳ ಬಂದ ವಾರ್ಡಿನ ಮೇಲೆ ಶಾಸಕರು ಹಗೆ ಸಾಧಿಸುತ್ತಿದ್ದಾರೆಂದು ಬೆಂಗಳೂರಿನ ಹೇರೋಹಳ್ಳಿಯ ಜನ ಆರೋಪಿಸಿದ್ದಾರೆ.