Asianet Suvarna News Asianet Suvarna News

BIG 3 | ದಲಿತರ ಸ್ಮಶಾನದ ಜಾಗಕ್ಕೂ ಕನ್ನ!

ಬೆಂಗಳೂರಿನ ಕೆ.ಆರ್. ಪುರಂನಲ್ಲಿ  ದಲಿತರ ಸ್ಮಶಾನಕ್ಕೆ ಹೋಗುವ ದಾರಿಯನ್ನೇ ಭೂಗಳ್ಳರು ಕಬಳಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಸಂಬಂಧವಿಲ್ಲದಂತೆ ಸುಮ್ಮನಿದ್ದಾರೆ. ಸತ್ತರೆ ಹೆಣ ಹೂಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. 

ಬೆಂಗಳೂರಿನ ಕೆ.ಆರ್. ಪುರಂನಲ್ಲಿ ದಲಿತರ ಸ್ಮಶಾನಕ್ಕೆ ಹೋಗುವ ದಾರಿಯನ್ನೇ ಭೂಗಳ್ಳರು ಕಬಳಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಸಂಬಂಧವಿಲ್ಲದಂತೆ ಸುಮ್ಮನಿದ್ದಾರೆ. ಸತ್ತರೆ ಹೆಣ ಹೂಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ. 

Video Top Stories