Asianet Suvarna News Asianet Suvarna News

BIG 3 | ಲಕ್ಷ್ಮಿ ಸ್ಥಿತಿಗೆ ಮರುಗಿದ ಕರುನಾಡು; ಹರಿದು ಬಂದ ನೆರವಿನ ಮಹಾಪೂರ

ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿ ಲಕ್ಷ್ಮಿ ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಬೆಂಕಿ ಅವಘಡದಲ್ಲಿ ಮೈಸುಟ್ಟುಕೊಂಡಿರುವ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಲಕ್ಷ್ಮಿಯ ನೋವು ಒಂದೆಡೆಯಾದರೆ, ಚಿಕಿತ್ಸೆಗೆ ಬೇಕಾದ ಹಣಹೊಂದಿಸಲಾಗದೆ ವಿಲವಿಲನೆ ಒದ್ದಾಡುತ್ತಿರುವ  ಪೋಷಕರು ಇನ್ನೊಂದೆಡೆ. ಬಿಗ್ 3ಯಲ್ಲಿ ಈ ವರದಿ ಪ್ರಸಾರವಾಗುತ್ತಿದ್ದಂತೆ, ಲಕ್ಷ್ಮಿ ಸ್ಥಿತಿಗೆ ಕನ್ನಡನಾಡಿನ ಜನರು ಮಿಡಿದಿದ್ದಾರೆ. ಲಕ್ಷ್ಮಿ ಚಿಕಿತ್ಸೆಗೆ ನೆರವಿನ ಮಹಾಪೂರ ಹರಿದುಬಂದಿದೆ.   

ಹಾವೇರಿಯ ಬ್ಯಾಡಗಿ ಪಟ್ಟಣದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕಿ ಲಕ್ಷ್ಮಿ ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಬೆಂಕಿ ಅವಘಡದಲ್ಲಿ ಮೈಸುಟ್ಟುಕೊಂಡಿರುವ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಲಕ್ಷ್ಮಿಯ ನೋವು ಒಂದೆಡೆಯಾದರೆ, ಚಿಕಿತ್ಸೆಗೆ ಬೇಕಾದ ಹಣಹೊಂದಿಸಲಾಗದೆ ವಿಲವಿಲನೆ ಒದ್ದಾಡುತ್ತಿರುವ  ಪೋಷಕರು ಇನ್ನೊಂದೆಡೆ. ಬಿಗ್ 3ಯಲ್ಲಿ ಈ ವರದಿ ಪ್ರಸಾರವಾಗುತ್ತಿದ್ದಂತೆ, ಲಕ್ಷ್ಮಿ ಸ್ಥಿತಿಗೆ ಕನ್ನಡನಾಡಿನ ಜನರು ಮಿಡಿದಿದ್ದಾರೆ. ಲಕ್ಷ್ಮಿ ಚಿಕಿತ್ಸೆಗೆ ನೆರವಿನ ಮಹಾಪೂರ ಹರಿದುಬಂದಿದೆ.