Asianet Suvarna News Asianet Suvarna News

ಮಾದಕ ದ್ರವ್ಯಗಳ ನಿರ್ಮೂಲನೆಗಾಗಿ ಮ್ಯಾರಾಥನ್!

ಮಾದಕ ದ್ರವ್ಯಗಳ ನಿರ್ಮೂಲನೆಗಾಗಿಮ್ಯಾರಾಥನ್! ಮ್ಯಾರಾಥಾನ್ನಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಭಾಗಿ! ಬೆಳಗಾವಿ ನಗರದ ಸಿಪಿಏಡ್ ಮೈದಾನದಲ್ಲಿ ನಡೆದ ಮ್ಯಾರಾಥಾನ್! ಜನರಲ್ಲಿ ಜಾಗೃತಿ ಮೂಡಿಸುವ ಉದ್ದೆಶದಿಂದ ಮ್ಯಾರಾಥನ್ 

ಬೆಳಗಾವಿ(ಆ.12):  ನಗರದ ಸಿಪಿಏಡ್ ಮೈದಾನದಲ್ಲಿ ಮಾದಕ ದ್ರವ್ಯಗಳ ನಿರ್ಮೂಲನೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮ್ಯಾರಾಥಾನ್ ಆಯೋಜನೆ ಮಾಡಲಾಗಿತ್ತು. ಪೊಲೀಸ್ ಮೀಷನರ್ ರಾಜಪ್ಪ, ಐಜಿ ಅಲೋಕ ಕುಮಾರ, ಡಿಸಿಪಿ ಸಿಮಾ ಲಾಟ್ಕರ ಮ್ಯಾರಾಥಾನ್ನಲ್ಲಿ ಭಾಗವಹಿಸಿದ್ದು, ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಮ್ಯಾರಾಥಾನ್ನಲ್ಲಿ ಭಾಗವಹಿಸಿದ್ದಾರೆ.
 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories