Asianet Suvarna News Asianet Suvarna News

ಕಾಂಗ್ರೆಸ್‌ಗೆ ಮತ್ತೊಂದು ಶಾಕ್? ಮೂವರು ರೆಬೆಲ್ ಶಾಸಕರು ಅನರ್ಹ ಮಾಡುತ್ತಾರ ಹಂಗಾಮಿ ಸ್ಪೀಕರ್?

ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಮೂಲಕ ಬಿಜೆಪಿ ರಣತಂತ್ರ ರೂಪಿಸಿದೆಯಾ? ಹಂಗಾಮಿ ಸ್ಪೀಕರ್ ಮೂವರು ಬಂಡಾಯ ಶಾಸಕರನ್ನು ಅನರ್ಹಗೊಳಿಸುತ್ತಾರ? ಆ ಮೂಲಕ ಬಹುಮತ ಸಾಬೀತು ಪಡಿಸಲು ಯೋಜನೆ ಹಾಕಿಕೊಂಡಿದೆಯಾ ಬಿಜೆಪಿ? ಏನು ಹೇಳ್ತಾರೆ ಕಾಂಗ್ರೆಸ್ ನಾಯಕ ಹಾಗೂ ವಕೀಲ ವಿ.ಎಸ್. ಉಗ್ರಪ್ಪ ನೋಡೋಣ....  

ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಮೂಲಕ ಬಿಜೆಪಿ ರಣತಂತ್ರ ರೂಪಿಸಿದೆಯಾ? ಹಂಗಾಮಿ ಸ್ಪೀಕರ್ ಮೂವರು ಬಂಡಾಯ ಶಾಸಕರನ್ನು ಅನರ್ಹಗೊಳಿಸುತ್ತಾರ? ಆ ಮೂಲಕ ಬಹುಮತ ಸಾಬೀತು ಪಡಿಸಲು ಯೋಜನೆ ಹಾಕಿಕೊಂಡಿದೆಯಾ ಬಿಜೆಪಿ? ಏನು ಹೇಳ್ತಾರೆ ಕಾಂಗ್ರೆಸ್ ನಾಯಕ ಹಾಗೂ ವಕೀಲ ವಿ.ಎಸ್. ಉಗ್ರಪ್ಪ ನೋಡೋಣ....