Asianet Suvarna News Asianet Suvarna News

ಬಾದಾಮಿಯಲ್ಲಿ ಸಿದ್ದರಾಮಯ್ಯ ಬಿರುಗಾಳಿ; ಶ್ರೀರಾಮುಲುಗೆ ಮಾಸ್ಟರ್ ಸ್ಟ್ರೋಕ್!

ಬಾದಾಮಿ ರಣಕಣದಲ್ಲಿ  ಸಿಎಂ ಸಿದ್ದರಾಮಯ್ಯ ಬಿರುಗಾಳಿಯೆಬ್ಬಿಸಿದ್ದಾರೆ.  ಬಿಜೆಪಿಯ ಶ್ರೀರಾಮುಲುಗೆ  ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ ನೀಡಲು ಹೊರಟಿದ್ದಾರೆ. ಯಾರೂ ಊಹಿಸಲಾರದ ಆಸ್ತ್ರವನ್ನು ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ. ಮತದಾರರ ಮನಸೂರೆಗೊಳ್ಳುವ ಅದೇನು ತಂತ್ರ ಸಿದ್ದರಾಮಯ್ಯನವರದ್ದು ನೋಡಿ ’ಬಾದಾಮಿ ಸ್ಫೋಟ’ದಲ್ಲಿ....  

ಬಾದಾಮಿ ರಣಕಣದಲ್ಲಿ  ಸಿಎಂ ಸಿದ್ದರಾಮಯ್ಯ ಬಿರುಗಾಳಿಯೆಬ್ಬಿಸಿದ್ದಾರೆ.  ಬಿಜೆಪಿಯ ಶ್ರೀರಾಮುಲುಗೆ  ಸಿದ್ದರಾಮಯ್ಯ ಮಾಸ್ಟರ್ ಸ್ಟ್ರೋಕ್ ನೀಡಲು ಹೊರಟಿದ್ದಾರೆ. ಯಾರೂ ಊಹಿಸಲಾರದ ಆಸ್ತ್ರವನ್ನು ಸಿಎಂ ಸಿದ್ದರಾಮಯ್ಯ ಪ್ರಯೋಗಿಸಿದ್ದಾರೆ. ಮತದಾರರ ಮನಸೂರೆಗೊಳ್ಳುವ ಅದೇನು ತಂತ್ರ ಸಿದ್ದರಾಮಯ್ಯನವರದ್ದು ನೋಡಿ ’ಬಾದಾಮಿ ಸ್ಫೋಟ’ದಲ್ಲಿ....  

Video Top Stories