ಬೆಳಗಾವಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಮಿಸಿದ್ದಾರೆ. ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಮಾಲಾರ್ಪಣೆ ಮಾಡಿದ ಸ್ಮೃತಿ, ಬಿಜೆಪಿ ಸಮಾವೇಶದಲ್ಲಿ ಬೈಲಹೊಂಗಲ ವಿಶ್ವನಾಥ ಪಾಟೀಲ್ ಅವರ ಪರ ಮತಯಾಚಿಸಿದರು.
ಬೆಳಗಾವಿಯಲ್ಲಿ ಬಿಜೆಪಿ ಪರ ಮತ ಯಾಚಿಸಲು ಆಗಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ರಾಣಿ ಚೆನ್ನಮ್ಮ ಸಮಾಧಿ ಸ್ಥಳಕ್ಕೆ ಮಾಲಾರ್ಪಣೆ ಮಾಡಿದ ಸ್ಮೃತಿ, ಬಿಜೆಪಿ ಸಮಾವೇಶದಲ್ಲಿ ಬೈಲಹೊಂಗಲ ವಿಶ್ವನಾಥ ಪಾಟೀಲ್ ಅವರ ಪರ ಮತಯಾಚಿಸಿದರು.
ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ಕೊಟ್ಟ ಸರಕಾರ ಅಂದ್ರೆ ಅದು ಬಿಜೆಪಿ ಸರಕಾರವೆಂದರು.
ಸ್ಮೃತಿ ಬಿಜೆಪಿ ಸಮಾವೇಶದಲ್ಲಿ ಬೈಲಹೊಂಗಲ ವಿಶ್ವನಾಥ ಪಾಟೀಲ್ ಅವರ ಪರ ಮತಯಾಚಿಸಿದರು.