Asianet Suvarna News Asianet Suvarna News

ಸಿಎಂ ಆಗುವ ಮೊದಲೇ ಎಚ್’ಡಿಕೆಗೆ ಶುರುವಾಗಿದೆ ಕಾವೇರಿ ತಲೆನೋವು

ಕುಮಾರಸ್ವಾಮಿ ಸಿಎಂ ಆಗುವ ಮುನ್ನವೇ ಸೂಪರ್ ಸ್ಟಾರ್ ರಜನೀಕಾಂತ್ ಕಾವೇರಿ ಒತ್ತಡ ಹಾಕಿದ್ದಾರೆ.  ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಬಿಡಲೇಬೇಕು. ಕರ್ನಾಟಕದಲ್ಲಿ ಮೈತ್ರಿಕೂಟ ಸರ್ಕಾರವೂ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕು. ಸುಪ್ರೀಂ ತೀರ್ಪಿನಂತೆ ಕಾವೇರಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ. 

ಕುಮಾರಸ್ವಾಮಿ ಸಿಎಂ ಆಗುವ ಮುನ್ನವೇ ಸೂಪರ್ ಸ್ಟಾರ್ ರಜನೀಕಾಂತ್ ಕಾವೇರಿ ಒತ್ತಡ ಹಾಕಿದ್ದಾರೆ.  ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಬಿಡಲೇಬೇಕು. ಕರ್ನಾಟಕದಲ್ಲಿ ಮೈತ್ರಿಕೂಟ ಸರ್ಕಾರವೂ ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸಬೇಕು. ಸುಪ್ರೀಂ ತೀರ್ಪಿನಂತೆ ಕಾವೇರಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ. 

Video Top Stories