Asianet Suvarna News Asianet Suvarna News

ಕರ್ನಾಟಕದ ಮೂವರು ಪ್ರಭಾವಿ ಮುಖಂಡರ ಪ್ರಚಾರದ ಪರಿ ಹೇಗಿದೆ..?

ರಾಜ್ಯದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು ಪ್ರಚಾರದಲ್ಲಿ ತೊಡಗಲು ನಾಯಕರು ಸಿದ್ಧರಾಗಿದ್ದಾರೆ. ಕರ್ನಾಟಕದ ಮೂವರು ಪ್ರಭಾವಿ ಮುಖಂಡರ ಪ್ರಚಾರದ ಪರಿ ಹೇಗಿದೆ..? ಯಡಿಯೂರಪ್ಪ-ಕುಮಾರಸ್ವಾಮಿ- ಸಿದ್ದರಾಮಯ್ಯ ಅವರ ಚುನಾವಣಾ ತಯಾರಿಯ ಬಗ್ಗೆ ತಿಳಿಸಲಿದೆ ಇಲ್ಲಿನ ಕೆಲ ಚಿತ್ರಗಳು.

ರಾಜ್ಯದಲ್ಲಿ ಚುನಾವಣಾ ಅಖಾಡ ಸಿದ್ಧಗೊಂಡಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದು ಪ್ರಚಾರದಲ್ಲಿ ತೊಡಗಲು ನಾಯಕರು ಸಿದ್ಧರಾಗಿದ್ದಾರೆ. ಕರ್ನಾಟಕದ ಮೂವರು ಪ್ರಭಾವಿ ಮುಖಂಡರ ಪ್ರಚಾರದ ಪರಿ ಹೇಗಿದೆ..? ಯಡಿಯೂರಪ್ಪ-ಕುಮಾರಸ್ವಾಮಿ- ಸಿದ್ದರಾಮಯ್ಯ ಅವರ ಚುನಾವಣಾ ತಯಾರಿಯ ಬಗ್ಗೆ ತಿಳಿಸಲಿದೆ ಇಲ್ಲಿನ ಕೆಲ ಚಿತ್ರಗಳು.