ಸರ್ಕಾರದ ಸವಲತ್ತುಗಳು ಜನರಿಗೆ ತಲುಪಿಸುವುದೇ ನಮ್ಮ ಗುರಿ: ನರಸಿಂಹ ಪ್ರಸಾದ್
ಶಾಂತಿನಗರ ಕ್ಷೇತ್ರದಲ್ಲಿ ಬಡಜನರಿಗೆ ಇನ್ನೂ ಸೌಲಭ್ಯಗಳು ಸಿಗುತ್ತಿಲ್ಲ. ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲ. ಇಲ್ಲಿನ ಅಭಿವೃದ್ಧಿ ಎಂಇಪಿಯಿಂದ ಮಾತ್ರ ಸಾಧ್ಯ.- ನರಸಿಂಹ ಪ್ರಸಾದ್ , ಶಾಂತಿನಗರ ಎಂಇಪಿ ಅಭ್ಯರ್ಥಿ
ಶಾಂತಿನಗರ ಕ್ಷೇತ್ರದಲ್ಲಿ ಬಡಜನರಿಗೆ ಇನ್ನೂ ಸೌಲಭ್ಯಗಳು ಸಿಗುತ್ತಿಲ್ಲ. ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲ. ಇಲ್ಲಿನ ಅಭಿವೃದ್ಧಿ ಎಂಇಪಿಯಿಂದ ಮಾತ್ರ ಸಾಧ್ಯ.- ನರಸಿಂಹ ಪ್ರಸಾದ್ , ಶಾಂತಿನಗರ ಎಂಇಪಿ ಅಭ್ಯರ್ಥಿ