Asianet Suvarna News Asianet Suvarna News

ಕಾಂಗ್ರೆಸ್ ಶಾಸಕರಿಗೆ 150 ಕೋಟಿ ಆಮಿಷವೊಡ್ಡಿತ್ತಾ ಬಿಜೆಪಿ?

ಬಿಜೆಪಿಗೆ ಬರುವಂತೆ ಬಸನ ಗೌಡಗೆ ಜನಾರ್ದನ ರೆಡ್ಡಿ ಆಹ್ವಾನ ನೀಡಿರುವ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.  ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೂಡಿದೆ. 

ಬೆಂಗಳೂರು (ಮೇ. 19): ಬಿಜೆಪಿಗೆ ಬರುವಂತೆ ಬಸನ ಗೌಡಗೆ ಜನಾರ್ದನ ರೆಡ್ಡಿ ಆಹ್ವಾನ ನೀಡಿರುವ ಆಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೂಡಿದೆ. 

ಕಾಂಗ್ರೆಸ್ ಶಾಸಕರಿಗೆ 150 ಕೋಟಿ ಆಮಿಷವೊಡ್ಡಿದೆ ಬಿಜೆಪಿ . ಶಾಸಕ ಬಸನಗೌಡ-ಜನಾರ್ದನ ರೆಡ್ಡಿ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದೆ.