ಲಂಚಮುಕ್ತ ಕರ್ನಾಟಕ ನನ್ನ ಗುರಿ: ರವಿಕೃಷ್ಣಾ ರೆಡ್ಡಿ
ಈ ಬಾರಿ ಜಯನಗರ ಕ್ಷೇತ್ರದಿಂದ ಹೋರಾಟಗಾರ ರವಿಕೃಷ್ಣ ರೆಡ್ಡಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಆರ್ಕೆಆರ್ ರಾಜಕಾರಣಕ್ಕೆ ಧುಮುಕವ ಹಿಂದಿನ ಪ್ರೇರಣೆ ಏನು? ಅವರ ರಾಜಕೀಯ ಸಿದ್ಧಾಂತವೇನು? ಚುನಾವಣಾ ಕಣವನ್ನಾಗಿ ಜಯನಗರವನ್ನು ಆಯ್ಕೆ ಮಾಡಿಕೊಂಡಿರುವ ಹಿಂದಿನ ಕಾರಣವೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೋಡಿ- ’ಎಲೆಕ್ಷನ್ ಎನ್ಕೌಂಟರ್’
ಈ ಬಾರಿ ಜಯನಗರ ಕ್ಷೇತ್ರದಿಂದ ಹೋರಾಟಗಾರ ರವಿಕೃಷ್ಣ ರೆಡ್ಡಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಆರ್ಕೆಆರ್ ರಾಜಕಾರಣಕ್ಕೆ ಧುಮುಕವ ಹಿಂದಿನ ಪ್ರೇರಣೆ ಏನು? ಅವರ ರಾಜಕೀಯ ಸಿದ್ಧಾಂತವೇನು? ಚುನಾವಣಾ ಕಣವನ್ನಾಗಿ ಜಯನಗರವನ್ನು ಆಯ್ಕೆ ಮಾಡಿಕೊಂಡಿರುವ ಹಿಂದಿನ ಕಾರಣವೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೋಡಿ- ’ಎಲೆಕ್ಷನ್ ಎನ್ಕೌಂಟರ್’