Asianet Suvarna News Asianet Suvarna News

ಮಲ್ಲೇಶ್ವರಂನಲ್ಲಿ ಹ್ಯಾಟ್ರಿಕ್ ಬಾರಿಸ್ತಾರಾ ಅಶ್ವಥ್ ನಾರಾಯಣ?

ಮಲ್ಲೆಶ್ವರಂನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ ಅಶ್ವತ ನಾರಾಯಣ್. ಎರಡು ಬಾರಿ ಶಾಸಕರಾಗಿರುವ ಅಶ್ವಥ್ ನಾರಾಯಣ್ ಈ ಬಾರಿ ಹ್ಯಾಟ್ರಿಕ್ ಬಾರಿಸ್ತಾರಾ? ಬೆಂಗಳೂರಿನಲ್ಲಿ  ಬಿಜೆಪಿಯಲ್ಲಿ ಒಕ್ಕಲಿಗರ ನಾಯಕರ ಹೆಸರಿನಲ್ಲಿ ಆರ್. ಅಶೋಕ್ ಹೆಸರು ಮಾತ್ರ ಇದೆ. ಅಶ್ವಥ್ ನಾರಾಯಣ್‌ಗೇಕೆ ಹಿಂಜರಿಕೆ? ಏನು ಹೇಳ್ತಾರೆ ಅಶ್ವಥ್ ನಾರಾಯಣ್ ನೋಡಿ ’ಎಲೆಕ್ಷನ್ ಎನ್‌ಕೌಂಟರ್’ನಲ್ಲಿ....

ಮಲ್ಲೆಶ್ವರಂನಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ ಅಶ್ವತ ನಾರಾಯಣ್. ಎರಡು ಬಾರಿ ಶಾಸಕರಾಗಿರುವ ಅಶ್ವಥ್ ನಾರಾಯಣ್ ಈ ಬಾರಿ ಹ್ಯಾಟ್ರಿಕ್ ಬಾರಿಸ್ತಾರಾ? ಬೆಂಗಳೂರಿನಲ್ಲಿ  ಬಿಜೆಪಿಯಲ್ಲಿ ಒಕ್ಕಲಿಗರ ನಾಯಕರ ಹೆಸರಿನಲ್ಲಿ ಆರ್. ಅಶೋಕ್ ಹೆಸರು ಮಾತ್ರ ಇದೆ. ಅಶ್ವಥ್ ನಾರಾಯಣ್‌ಗೇಕೆ ಹಿಂಜರಿಕೆ? ಏನು ಹೇಳ್ತಾರೆ ಅಶ್ವಥ್ ನಾರಾಯಣ್ ನೋಡಿ ’ಎಲೆಕ್ಷನ್ ಎನ್‌ಕೌಂಟರ್’ನಲ್ಲಿ....