Asianet Suvarna News Asianet Suvarna News

ಕುಮಾರಸ್ವಾಮಿಯನ್ನು ಸಿಎಂ ಮಾಡಿ ಉದಾರತೆ ತೋರಿದ್ದೇವೆ, ನೀವೀಗ ನಮಗೆ ಮತಕೊಡಿ: ಡಿಕೆಶಿ

ಕುಮಾರಸ್ವಾಮಿಯವರನ್ನು ಸಿಎಂ ಮಾಡುವ ಮೂಲಕ ನಾವು ಉದಾರತೆ ತೊರಿದ್ದೇವೆ. ಅದರ ಬದಲಾಗಿ ನೀವೆಲ್ಲರೂ ನಮಗೆ ಪ್ರೋತ್ಸಾಹ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಜೆಡಿಎಸ್ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. 

ಕುಮಾರಸ್ವಾಮಿಯವರನ್ನು ಸಿಎಂ ಮಾಡುವ ಮೂಲಕ ನಾವು ಉದಾರತೆ ತೊರಿದ್ದೇವೆ. ಅದರ ಬದಲಾಗಿ ನೀವೆಲ್ಲರೂ ನಮಗೆ ಪ್ರೋತ್ಸಾಹ ನೀಡಬೇಕೆಂದು ಡಿ.ಕೆ.ಶಿವಕುಮಾರ್ ಜೆಡಿಎಸ್ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ. 

Video Top Stories