ಚಿಕ್ಕಣ ಸಿಎಂ ಆದರೆ ಏನು ಮಾಡಬಹುದು ?
ಕರ್ನಾಟಕ ವಿಧಾನಸಭಾ ಚುನಾವಣೆ ಮೇ.12ಕ್ಕೆ ನಡೆಯಲಿದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಪ್ರಚಾರದ ಬಿರುಸಿನಲ್ಲಿ ತೊಡಗಿಕೊಂಡಿವೆ. ನಾಯಕರ ಮಾತಿನ ಬಾಣಬಿರುಸುಗಳು ವಿರೋಧಿ ನಾಯಕರ ಮೇಲೆ ಎಗ್ಗಿಲ್ಲದೆ ಅಪ್ಪಳಿಸುತ್ತಿವೆ. ಈ ನಡುವೆ ಸುವರ್ಣ ವಾಹಿನಿ ಕೆಲವು ಖ್ಯಾತನಾಮರನ್ನು ಚುನಾವಣಾ ಅಭಿಪ್ರಾಯದ ಬಗ್ಗೆ ತಮಗಿರುವ ಅನುಭವ ಬಗ್ಗೆ ಕೇಳುತ್ತಾ ಬರುತ್ತಿದೆ. ಇವರಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಮಾತಿಗೆ ಸಿಕ್ಕಿ ತಾವು ಸಿಎಂ ಆದರೆ ಏನು ಮಾಡುತ್ತೀರಿ ಎಂದಾಗ ಅವರು ಉತ್ತರಿಸಿದ್ದು ಹೀಗೆ.
ಕರ್ನಾಟಕ ವಿಧಾನಸಭಾ ಚುನಾವಣೆ ಮೇ.12ಕ್ಕೆ ನಡೆಯಲಿದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಪ್ರಚಾರದ ಬಿರುಸಿನಲ್ಲಿ ತೊಡಗಿಕೊಂಡಿವೆ. ನಾಯಕರ ಮಾತಿನ ಬಾಣಬಿರುಸುಗಳು ವಿರೋಧಿ ನಾಯಕರ ಮೇಲೆ ಎಗ್ಗಿಲ್ಲದೆ ಅಪ್ಪಳಿಸುತ್ತಿವೆ. ಈ ನಡುವೆ ಸುವರ್ಣ ವಾಹಿನಿ ಕೆಲವು ಖ್ಯಾತನಾಮರನ್ನು ಚುನಾವಣಾ ಅಭಿಪ್ರಾಯದ ಬಗ್ಗೆ ತಮಗಿರುವ ಅನುಭವ ಬಗ್ಗೆ ಕೇಳುತ್ತಾ ಬರುತ್ತಿದೆ. ಇವರಲ್ಲಿ ಹಾಸ್ಯ ನಟ ಚಿಕ್ಕಣ್ಣ ಕೂಡ ಮಾತಿಗೆ ಸಿಕ್ಕಿ ತಾವು ಸಿಎಂ ಆದರೆ ಏನು ಮಾಡುತ್ತೀರಿ ಎಂದಾಗ ಅವರು ಉತ್ತರಿಸಿದ್ದು ಹೀಗೆ.