ವಿಶ್ವಾಸ ಮತಯಾಚನೆಗೆ ಬಿಜೆಪಿ ನಾಯಕರು ಹಾಜರಾಗಿರುವುದರ ಹಿಂದಿನ ಕಾರಣವೇನು ಗೊತ್ತಾ?
ಕಾಂಗ್ರೆಸ್-ಜೆಡಿಎಸ್ ಬಹುಮತಯಾಚನೆಗೆ ಗೈರು ಹಾಜರಾಗಬೇಕೆಂದಿರುವ ಬಿಜೆಪಿ ನಾಯಕರಿಗೆ ಅಮಿತ್ ಶಾ ಯಾವುದೇ ಕಾರಣಕ್ಕೂ ಗೈರು ಹಾಜರಾಗಬೇಡಿ. ವಿಶ್ವಾಸ ಮತ ಯಾಚನೆ ವೇಳೆ ಗೊಂದಲಕ್ಕೆ ಅವಕಾಶ ಬೇಡ. ಶಾಂತಿಯುತವಾಗಿ ವರ್ತಿಸಿ ಎಂದು ಸಂದೇಶ ಕಳುಹಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಬಹುಮತಯಾಚನೆಗೆ ಗೈರು ಹಾಜರಾಗಬೇಕೆಂದಿರುವ ಬಿಜೆಪಿ ನಾಯಕರಿಗೆ ಅಮಿತ್ ಶಾ ಯಾವುದೇ ಕಾರಣಕ್ಕೂ ಗೈರು ಹಾಜರಾಗಬೇಡಿ. ವಿಶ್ವಾಸ ಮತ ಯಾಚನೆ ವೇಳೆ ಗೊಂದಲಕ್ಕೆ ಅವಕಾಶ ಬೇಡ. ಶಾಂತಿಯುತವಾಗಿ ವರ್ತಿಸಿ ಎಂದು ಸಂದೇಶ ಕಳುಹಿಸಿದ್ದಾರೆ.