Asianet Suvarna News Asianet Suvarna News

ಕೇಂದ್ರ ಸಚಿವರ ಉಸ್ತುವಾರಿಯಲ್ಲಿ ಬಿಜೆಪಿ ಚುನಾವಣಾ ಕಣಕ್ಕೆ

  • ಜಯನಗರ ಅನಂತ್ ಕುಮಾರ್‌ ಹೆಗಲಿಗೆ
  • ಆರ್‌.ಆರ್. ನಗರ ಡಿವಿಎಸ್ ಹೆಗಲಿಗೆ

 

 

 

ಮುಂಬರುವ ಆರ್‌.ಆರ್.ನಗರ ಹಾಗೂ ಜಯನಗರ ಚುನಾವಣೆಗಳ ಉಸ್ತುವಾರಿಯನ್ನು ಬಿಜೆಪಿಯು  ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಡಿ.ವಿ. ಸದಾನಂದ ಗೌಡರಿಗೆ ವಹಿಸಿದೆ.