ಕೇಂದ್ರ ಸಚಿವರ ಉಸ್ತುವಾರಿಯಲ್ಲಿ ಬಿಜೆಪಿ ಚುನಾವಣಾ ಕಣಕ್ಕೆ
- ಜಯನಗರ ಅನಂತ್ ಕುಮಾರ್ ಹೆಗಲಿಗೆ
- ಆರ್.ಆರ್. ನಗರ ಡಿವಿಎಸ್ ಹೆಗಲಿಗೆ
ಮುಂಬರುವ ಆರ್.ಆರ್.ನಗರ ಹಾಗೂ ಜಯನಗರ ಚುನಾವಣೆಗಳ ಉಸ್ತುವಾರಿಯನ್ನು ಬಿಜೆಪಿಯು ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಡಿ.ವಿ. ಸದಾನಂದ ಗೌಡರಿಗೆ ವಹಿಸಿದೆ.
ಮುಂಬರುವ ಆರ್.ಆರ್.ನಗರ ಹಾಗೂ ಜಯನಗರ ಚುನಾವಣೆಗಳ ಉಸ್ತುವಾರಿಯನ್ನು ಬಿಜೆಪಿಯು ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಡಿ.ವಿ. ಸದಾನಂದ ಗೌಡರಿಗೆ ವಹಿಸಿದೆ.