Asianet Suvarna News Asianet Suvarna News

ಮಾವನ ಪರ ಪ್ರಚಾರಕ್ಕಿಳಿದ ನಟಿ ‘ಅಮೂಲ್ಯ’ ಮಾತು

ಸೋಮವಾರ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಪರ ಅವರ ಸೊಸೆ, ನಟಿ ಅಮೂಲ್ಯ ಕೂಡಾ ಪ್ರಚಾರಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅಮೂಲ್ಯ, ಏನು ಹೇಳಿದ್ದಾರೆ ಕೇಳೋಣ...

ಸೋಮವಾರ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಜೆಡಿಎಸ್‌ ಅಭ್ಯರ್ಥಿ ರಾಮಚಂದ್ರ ಪರ ಅವರ ಸೊಸೆ, ನಟಿ ಅಮೂಲ್ಯ ಕೂಡಾ ಪ್ರಚಾರಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅಮೂಲ್ಯ, ಏನು ಹೇಳಿದ್ದಾರೆ ಕೇಳೋಣ...

Video Top Stories