Asianet Suvarna News Asianet Suvarna News

ಸಿಎಂ ತವರು ಜಿಲ್ಲೆಯಲ್ಲಿ ಭಾರೀ ಬೆಟ್ಟಿಂಗ್!

ಮೇ.12ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು  ಮಂಗಳವಾರ ಹೊರಬೀಳಲಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ. ಮೈಸೂರಿನ ಚಾಮುಂಡೇಶ್ವರಿ, ನರಸಿಂಹರಾಜ ಹಾಗೂ ಕೃಷ್ಣರಾಜದಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ಲಕ್ಷಾಂತರ ರೂ. ಬೆಟ್ ಮಾಡಿರುವ ಬಗ್ಗೆ  ವರದಿಯಾಗಿದೆ.  

ಮೇ.12ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು  ಮಂಗಳವಾರ ಹೊರಬೀಳಲಿದ್ದು, ಬೆಟ್ಟಿಂಗ್ ಭರಾಟೆ ಜೋರಾಗಿದೆ. ಮೈಸೂರಿನ ಚಾಮುಂಡೇಶ್ವರಿ, ನರಸಿಂಹರಾಜ ಹಾಗೂ ಕೃಷ್ಣರಾಜದಲ್ಲಿ ಅಭ್ಯರ್ಥಿಗಳ ಪರ ಬೆಂಬಲಿಗರು ಲಕ್ಷಾಂತರ ರೂ. ಬೆಟ್ ಮಾಡಿರುವ ಬಗ್ಗೆ  ವರದಿಯಾಗಿದೆ.