MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ವಾಸ್ತುಶಾಸ್ತ್ರ : ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಯಾವಾಗ್ಲೂ ಹ್ಯಾಪಿ

ವಾಸ್ತುಶಾಸ್ತ್ರ : ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಯಾವಾಗ್ಲೂ ಹ್ಯಾಪಿ

ಮನೆಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವುದನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಕೆಲವೊಮ್ಮೆ ವಾಸ್ತು ಪ್ರಕಾರ  ಆಯ್ಕೆ ಮಾಡಿಕೊಂಡ ಸಸ್ಯವು ವಾಸ್ತು ದೋಷಗಳನ್ನು ಮನೆಗೆ ತರಬಹುದು. ಬಾಲ್ಯವನ್ನು ನೋಡಿದರೆ ಅಜ್ಜಿ, ಅಮ್ಮ ಮನೆಯಲ್ಲಿ ಬಾಳೆ, ತುಳಸಿ, ಮೊದಲಾದ ಗಿಡಗಳನ್ನು ಬೆಳೆಸುತ್ತಿದ್ದರು. ಇದು ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗವೂ ಹೌದು. ಸಂಪ್ರದಾಯದ ಪ್ರಕಾರ ಈ ಸಸ್ಯಗಳು ಧನಾತ್ಮಕ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಇದು  ಜೀವನವನ್ನು ಒತ್ತಡ ಮುಕ್ತಗೊಳಿಸುತ್ತದೆ. ಹಾಗೆಯೇ ಈ ಸಸ್ಯಗಳಿಗೆ ವಾಸ್ತು ಪ್ರಾಮುಖ್ಯತೆಯನ್ನು ಸಹ ನೀಡಲಾಗಿದೆ. ಅವುಗಳನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿದರೆ ಅದು ವ್ಯಕ್ತಿಯ ಜೀವನದಲ್ಲಿ ಸಂತೋಷವನ್ನು ತರುತ್ತದೆ ಎಂದು ಹೇಳಲಾಗುತ್ತದೆ.

1 Min read
Suvarna News | Asianet News
Published : Mar 04 2021, 03:54 PM IST
Share this Photo Gallery
  • FB
  • TW
  • Linkdin
  • Whatsapp
19
<p style="text align: justify;">ವಾಸ್ತುಶಾಸ್ತ್ರದ ಪ್ರಕಾರ, ಸಸಿಗಳನ್ನು ನೆಡುವಾಗ ನಕ್ಷತ್ರಪುಂಜಗಳನ್ನು ಗಮನದಲ್ಲಿಡಬೇಕು. ಇವುಗಳ ಆಧಾರದ ಮೇಲೆ ಗಿಡಗಳು ಚೆನ್ನಾಗಿ ಬೆಳೆಯುವುದು ಮತ್ತು ಮನೆಯಲ್ಲಿ ಸಂತೋಷ ತುಂಬುವಂತೆ ಮಾಡುತ್ತದೆ.</p>

<p style="text-align: justify;">ವಾಸ್ತುಶಾಸ್ತ್ರದ ಪ್ರಕಾರ, ಸಸಿಗಳನ್ನು ನೆಡುವಾಗ ನಕ್ಷತ್ರಪುಂಜಗಳನ್ನು ಗಮನದಲ್ಲಿಡಬೇಕು. ಇವುಗಳ ಆಧಾರದ ಮೇಲೆ ಗಿಡಗಳು ಚೆನ್ನಾಗಿ ಬೆಳೆಯುವುದು ಮತ್ತು ಮನೆಯಲ್ಲಿ ಸಂತೋಷ ತುಂಬುವಂತೆ ಮಾಡುತ್ತದೆ.</p>

ವಾಸ್ತುಶಾಸ್ತ್ರದ ಪ್ರಕಾರ, ಸಸಿಗಳನ್ನು ನೆಡುವಾಗ ನಕ್ಷತ್ರಪುಂಜಗಳನ್ನು ಗಮನದಲ್ಲಿಡಬೇಕು. ಇವುಗಳ ಆಧಾರದ ಮೇಲೆ ಗಿಡಗಳು ಚೆನ್ನಾಗಿ ಬೆಳೆಯುವುದು ಮತ್ತು ಮನೆಯಲ್ಲಿ ಸಂತೋಷ ತುಂಬುವಂತೆ ಮಾಡುತ್ತದೆ.

29
<p style="text-align: justify;">ಸ್ವಾತಿ, ಉತ್ತರ, ಕೈ, ರೋಹಿಣಿ ಮತ್ತು ಮೂಲ ನಕ್ಷತ್ರಗಳು ಮನೆಯಲ್ಲಿ ಸಸಿಗಳನ್ನು ನೆಡಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಆ ರಾಶಿಯ ಮನುಷ್ಯನ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೇ ಸಮಯದಲ್ಲಿ, ಎಲ್ಲಾ ಕೆಲಸಗಳೂ ಉತ್ತಮವಾಗಿ ಆಗಲು ಪ್ರಾರಂಭವಾಗುತ್ತವೆ.</p>

<p style="text-align: justify;">ಸ್ವಾತಿ, ಉತ್ತರ, ಕೈ, ರೋಹಿಣಿ ಮತ್ತು ಮೂಲ ನಕ್ಷತ್ರಗಳು ಮನೆಯಲ್ಲಿ ಸಸಿಗಳನ್ನು ನೆಡಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಆ ರಾಶಿಯ ಮನುಷ್ಯನ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೇ ಸಮಯದಲ್ಲಿ, ಎಲ್ಲಾ ಕೆಲಸಗಳೂ ಉತ್ತಮವಾಗಿ ಆಗಲು ಪ್ರಾರಂಭವಾಗುತ್ತವೆ.</p>

ಸ್ವಾತಿ, ಉತ್ತರ, ಕೈ, ರೋಹಿಣಿ ಮತ್ತು ಮೂಲ ನಕ್ಷತ್ರಗಳು ಮನೆಯಲ್ಲಿ ಸಸಿಗಳನ್ನು ನೆಡಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಆ ರಾಶಿಯ ಮನುಷ್ಯನ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೇ ಸಮಯದಲ್ಲಿ, ಎಲ್ಲಾ ಕೆಲಸಗಳೂ ಉತ್ತಮವಾಗಿ ಆಗಲು ಪ್ರಾರಂಭವಾಗುತ್ತವೆ.

39
<p style="text-align: justify;">ವಾಸ್ತುಶಾಸ್ತ್ರದ ಪ್ರಕಾರ, ಸಸಿಗಳನ್ನು ನೆಡುವ ದಿಕ್ಕಿನ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ಮನೆಯಲ್ಲಿ ಗಿಡ ನೆಡುವುದಾದರೆ ಎಡಭಾಗಕ್ಕೆ ನೆಡಬೇಡಿ. ಬೆಂಕಿಯ ಕೋನದಲ್ಲೂ ಅವುಗಳನ್ನು ನೆಡಬೇಡಿ. ಈ ದಿಕ್ಕುಗಳನ್ನು ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ.&nbsp;</p>

<p style="text-align: justify;">ವಾಸ್ತುಶಾಸ್ತ್ರದ ಪ್ರಕಾರ, ಸಸಿಗಳನ್ನು ನೆಡುವ ದಿಕ್ಕಿನ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ಮನೆಯಲ್ಲಿ ಗಿಡ ನೆಡುವುದಾದರೆ ಎಡಭಾಗಕ್ಕೆ ನೆಡಬೇಡಿ. ಬೆಂಕಿಯ ಕೋನದಲ್ಲೂ ಅವುಗಳನ್ನು ನೆಡಬೇಡಿ. ಈ ದಿಕ್ಕುಗಳನ್ನು ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ.&nbsp;</p>

ವಾಸ್ತುಶಾಸ್ತ್ರದ ಪ್ರಕಾರ, ಸಸಿಗಳನ್ನು ನೆಡುವ ದಿಕ್ಕಿನ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯ. ಮನೆಯಲ್ಲಿ ಗಿಡ ನೆಡುವುದಾದರೆ ಎಡಭಾಗಕ್ಕೆ ನೆಡಬೇಡಿ. ಬೆಂಕಿಯ ಕೋನದಲ್ಲೂ ಅವುಗಳನ್ನು ನೆಡಬೇಡಿ. ಈ ದಿಕ್ಕುಗಳನ್ನು ಉತ್ತಮವಲ್ಲ ಎಂದು ಪರಿಗಣಿಸಲಾಗಿದೆ. 

49
<p style="text-align: justify;">ಈ ದಿಕ್ಕುಗಳಲ್ಲಿ ಗಿಡ ನೆಡುವುದರಿಂದ ಜೀವನದಲ್ಲಿ ನಕಾರಾತ್ಮಕ ಪ್ರಭಾವಕ್ಕೆ ಕಾರಣವಾಗುತ್ತದೆ. ಮನೆಯ ಪೂರ್ವಭಾಗದಲ್ಲಿ ಯಾವುದೇ ದೊಡ್ಡ ಮರ ಮತ್ತು ದೊಡ್ಡ ಸಸ್ಯರಾಶಿಯನ್ನು ನೆಡಬೇಡಿ. ಆದರೆ ಈಗಾಗಲೆ ಮರಗಳು ಇದ್ದರೆ, ಅವುಗಳನ್ನು ತೆಗೆಯಲು ಸಾಧ್ಯವಾಗದಿದ್ದರೆ, &nbsp;ಆತಂಕಪಡುವ ಅಗತ್ಯವಿಲ್ಲ.&nbsp;</p>

<p style="text-align: justify;">ಈ ದಿಕ್ಕುಗಳಲ್ಲಿ ಗಿಡ ನೆಡುವುದರಿಂದ ಜೀವನದಲ್ಲಿ ನಕಾರಾತ್ಮಕ ಪ್ರಭಾವಕ್ಕೆ ಕಾರಣವಾಗುತ್ತದೆ. ಮನೆಯ ಪೂರ್ವಭಾಗದಲ್ಲಿ ಯಾವುದೇ ದೊಡ್ಡ ಮರ ಮತ್ತು ದೊಡ್ಡ ಸಸ್ಯರಾಶಿಯನ್ನು ನೆಡಬೇಡಿ. ಆದರೆ ಈಗಾಗಲೆ ಮರಗಳು ಇದ್ದರೆ, ಅವುಗಳನ್ನು ತೆಗೆಯಲು ಸಾಧ್ಯವಾಗದಿದ್ದರೆ, &nbsp;ಆತಂಕಪಡುವ ಅಗತ್ಯವಿಲ್ಲ.&nbsp;</p>

ಈ ದಿಕ್ಕುಗಳಲ್ಲಿ ಗಿಡ ನೆಡುವುದರಿಂದ ಜೀವನದಲ್ಲಿ ನಕಾರಾತ್ಮಕ ಪ್ರಭಾವಕ್ಕೆ ಕಾರಣವಾಗುತ್ತದೆ. ಮನೆಯ ಪೂರ್ವಭಾಗದಲ್ಲಿ ಯಾವುದೇ ದೊಡ್ಡ ಮರ ಮತ್ತು ದೊಡ್ಡ ಸಸ್ಯರಾಶಿಯನ್ನು ನೆಡಬೇಡಿ. ಆದರೆ ಈಗಾಗಲೆ ಮರಗಳು ಇದ್ದರೆ, ಅವುಗಳನ್ನು ತೆಗೆಯಲು ಸಾಧ್ಯವಾಗದಿದ್ದರೆ,  ಆತಂಕಪಡುವ ಅಗತ್ಯವಿಲ್ಲ. 

59
<p>ಈಗಾಗಲೆ ಪೂರ್ವ ದಿಕ್ಕಿನಲ್ಲಿ ಇರುವ ಮರದ ನಕಾರಾತ್ಮಕತೆಯನ್ನು ಹೋಗಲಾಡಿಸಲು ಮನೆಯ ಉತ್ತರ ದಿಕ್ಕಿನಲ್ಲಿ ನೆಲ್ಲಿಕಾಯಿ, ತುಳಸಿ ಮೊದಲಾದ ಗಿಡಗಳನ್ನು ನೆಡಬಹುದು. ಹೀಗೆ ಮಾಡುವುದರಿಂದ ಮನೆಯ ದೋಷಗಳು ಕ್ರಮೇಣ ಕಡಿಮೆ ಆಗುತ್ತವೆ.</p>

<p>ಈಗಾಗಲೆ ಪೂರ್ವ ದಿಕ್ಕಿನಲ್ಲಿ ಇರುವ ಮರದ ನಕಾರಾತ್ಮಕತೆಯನ್ನು ಹೋಗಲಾಡಿಸಲು ಮನೆಯ ಉತ್ತರ ದಿಕ್ಕಿನಲ್ಲಿ ನೆಲ್ಲಿಕಾಯಿ, ತುಳಸಿ ಮೊದಲಾದ ಗಿಡಗಳನ್ನು ನೆಡಬಹುದು. ಹೀಗೆ ಮಾಡುವುದರಿಂದ ಮನೆಯ ದೋಷಗಳು ಕ್ರಮೇಣ ಕಡಿಮೆ ಆಗುತ್ತವೆ.</p>

ಈಗಾಗಲೆ ಪೂರ್ವ ದಿಕ್ಕಿನಲ್ಲಿ ಇರುವ ಮರದ ನಕಾರಾತ್ಮಕತೆಯನ್ನು ಹೋಗಲಾಡಿಸಲು ಮನೆಯ ಉತ್ತರ ದಿಕ್ಕಿನಲ್ಲಿ ನೆಲ್ಲಿಕಾಯಿ, ತುಳಸಿ ಮೊದಲಾದ ಗಿಡಗಳನ್ನು ನೆಡಬಹುದು. ಹೀಗೆ ಮಾಡುವುದರಿಂದ ಮನೆಯ ದೋಷಗಳು ಕ್ರಮೇಣ ಕಡಿಮೆ ಆಗುತ್ತವೆ.

69
<p>ಮನೆಯ ಸಸ್ಯಗಳು ಹಣ್ಣು ಅಥವಾ ಹೂಗಳನ್ನು ನೀಡದಿದ್ದರೆ, &nbsp;ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಇದಕ್ಕಾಗಿ &nbsp;ಸಸ್ಯಗಳು ಅಥವಾ ಮರಗಳ ಬೇರುಗಳಲ್ಲಿ ಹೆಸರು ಬೇಳೆ, ಉದ್ದಿನ ಬೇಳೆ, ಎಳ್ಳು ಮತ್ತು ಬಾರ್ಲಿಯನ್ನು ಮಿಶ್ರಮಾಡಿ ಹಾಕಬೇಕು. ಜೊತೆಗೆ ಚೆನ್ನಾಗಿ ನೀರು ಹಾಕಬೇಕು.&nbsp;</p>

<p>ಮನೆಯ ಸಸ್ಯಗಳು ಹಣ್ಣು ಅಥವಾ ಹೂಗಳನ್ನು ನೀಡದಿದ್ದರೆ, &nbsp;ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಇದಕ್ಕಾಗಿ &nbsp;ಸಸ್ಯಗಳು ಅಥವಾ ಮರಗಳ ಬೇರುಗಳಲ್ಲಿ ಹೆಸರು ಬೇಳೆ, ಉದ್ದಿನ ಬೇಳೆ, ಎಳ್ಳು ಮತ್ತು ಬಾರ್ಲಿಯನ್ನು ಮಿಶ್ರಮಾಡಿ ಹಾಕಬೇಕು. ಜೊತೆಗೆ ಚೆನ್ನಾಗಿ ನೀರು ಹಾಕಬೇಕು.&nbsp;</p>

ಮನೆಯ ಸಸ್ಯಗಳು ಹಣ್ಣು ಅಥವಾ ಹೂಗಳನ್ನು ನೀಡದಿದ್ದರೆ,  ಕೆಲವು ಕ್ರಮಗಳನ್ನು ಕೈಗೊಳ್ಳಬಹುದು. ಇದಕ್ಕಾಗಿ  ಸಸ್ಯಗಳು ಅಥವಾ ಮರಗಳ ಬೇರುಗಳಲ್ಲಿ ಹೆಸರು ಬೇಳೆ, ಉದ್ದಿನ ಬೇಳೆ, ಎಳ್ಳು ಮತ್ತು ಬಾರ್ಲಿಯನ್ನು ಮಿಶ್ರಮಾಡಿ ಹಾಕಬೇಕು. ಜೊತೆಗೆ ಚೆನ್ನಾಗಿ ನೀರು ಹಾಕಬೇಕು. 

79
<p style="text-align: justify;">ವ್ಯಕ್ತಿಯು ತನ್ನ ಮನೆ ಅಥವಾ ಭೂಮಿಯನ್ನು ದೋಷಗಳಿಂದ ರಕ್ಷಿಸಲು ನೆಲ್ಲಿಕಾಯಿ ಗಿಡವನ್ನು ನೆಡಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.</p>

<p style="text-align: justify;">ವ್ಯಕ್ತಿಯು ತನ್ನ ಮನೆ ಅಥವಾ ಭೂಮಿಯನ್ನು ದೋಷಗಳಿಂದ ರಕ್ಷಿಸಲು ನೆಲ್ಲಿಕಾಯಿ ಗಿಡವನ್ನು ನೆಡಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.</p>

ವ್ಯಕ್ತಿಯು ತನ್ನ ಮನೆ ಅಥವಾ ಭೂಮಿಯನ್ನು ದೋಷಗಳಿಂದ ರಕ್ಷಿಸಲು ನೆಲ್ಲಿಕಾಯಿ ಗಿಡವನ್ನು ನೆಡಬೇಕಾಗುತ್ತದೆ ಎಂದು ಸಹ ಹೇಳಲಾಗುತ್ತದೆ.

89
<p>ಇದರ ಜೊತೆಗೆ, &nbsp;ಮನೆಯಲ್ಲಿ ಯಾವುದೇ ಮುಳ್ಳಿನ ಗಿಡಗಳನ್ನು ನೆಡಬಾರದು ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಈ ಗಿಡಗಳಿಂದ ಅಂತರ ಕಾಯ್ದುಕೊಳ್ಳಿ.</p>

<p>ಇದರ ಜೊತೆಗೆ, &nbsp;ಮನೆಯಲ್ಲಿ ಯಾವುದೇ ಮುಳ್ಳಿನ ಗಿಡಗಳನ್ನು ನೆಡಬಾರದು ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಈ ಗಿಡಗಳಿಂದ ಅಂತರ ಕಾಯ್ದುಕೊಳ್ಳಿ.</p>

ಇದರ ಜೊತೆಗೆ,  ಮನೆಯಲ್ಲಿ ಯಾವುದೇ ಮುಳ್ಳಿನ ಗಿಡಗಳನ್ನು ನೆಡಬಾರದು ಎಂಬುದನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಈ ಗಿಡಗಳಿಂದ ಅಂತರ ಕಾಯ್ದುಕೊಳ್ಳಿ.

99
<p>ಮುಳ್ಳಿನ ಗಿಡಗಳಿಂದ ಅಂತರ ಕಾಯ್ದುಕೊಂಡರೆ ಮನೆಯಲ್ಲಿ ವಾಸಿಸುವ ಎಲ್ಲಾ ಸದಸ್ಯರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಮುಂದುವರೆಯುತ್ತದೆ.</p>

<p>ಮುಳ್ಳಿನ ಗಿಡಗಳಿಂದ ಅಂತರ ಕಾಯ್ದುಕೊಂಡರೆ ಮನೆಯಲ್ಲಿ ವಾಸಿಸುವ ಎಲ್ಲಾ ಸದಸ್ಯರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಮುಂದುವರೆಯುತ್ತದೆ.</p>

ಮುಳ್ಳಿನ ಗಿಡಗಳಿಂದ ಅಂತರ ಕಾಯ್ದುಕೊಂಡರೆ ಮನೆಯಲ್ಲಿ ವಾಸಿಸುವ ಎಲ್ಲಾ ಸದಸ್ಯರ ಮೇಲೆ ಲಕ್ಷ್ಮಿ ದೇವಿಯ ಅನುಗ್ರಹ ಮುಂದುವರೆಯುತ್ತದೆ.

About the Author

SN
Suvarna News
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved