MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ವಾಸ್ತು ಶಾಸ್ತ್ರ , ಸಂಪ್ರದಾಯ ಮಾತ್ರವಲ್ಲ ಸಂಸಾರದ ಸಂತೋಷದ ಕೀಲಿ ಕೈ

ವಾಸ್ತು ಶಾಸ್ತ್ರ , ಸಂಪ್ರದಾಯ ಮಾತ್ರವಲ್ಲ ಸಂಸಾರದ ಸಂತೋಷದ ಕೀಲಿ ಕೈ

ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆಯ ಕನಸು ಇದ್ದೇ ಇರುತ್ತದೆ. ಹಾಗಿರಬೇಕು, ಹೀಗಿರಬೇಕು ಎನ್ನುವ ಸಾವಿರ ಆಲೋಚನೆಗಳು. ಹಾಗೆಯೇ ಲಕ್ಷ ಲಕ್ಷ ಹಣವನ್ನು ಮನೆ ಕೊಳ್ಳಲು ಹಾಕುತ್ತೇವೆ. ಮನೆ ಸುಂದರವಿದ್ದರೆ ಸಾಲದು ಅದು ವಾಸ್ತು ಪ್ರಕಾರವಿರಬೇಕು. ವಾಸ್ತು ಪ್ರಕಾರವಿದ್ದರೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಎಂದು ಹೇಳುತ್ತಾರೆ. 

2 Min read
Suvarna News | Asianet News
Published : Feb 19 2021, 01:44 PM IST
Share this Photo Gallery
  • FB
  • TW
  • Linkdin
  • Whatsapp
18
<p>ಆಧುನಿಕ ಯುಗದಲ್ಲಿ ಮನೆ ಕೊಳ್ಳುವಾಗ ವಾಸ್ತು ವಿಷಯವನ್ನು ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ ವಾಸ್ತು ಶಾಸ್ತ್ರ ಕೇವಲ ನಮ್ಮ ಸಂಪ್ರದಾಯವಲ್ಲ ವೈಜ್ಞಾನಿಕವಾಗಿ ಇದರ ಫಲಾನುಫಲ ಇದ್ದೇ ಇರುತ್ತದೆ. ಅದರ ಬಗ್ಗೆ ತಿಳಿದುಕೊಂಡರೆ ಮುಂದೆ ಮನೆಯಲ್ಲಿ ಸಂತೋಷ, ನೆಮ್ಮದಿಯಾಗಿ ಇರಲು ಸಾಧ್ಯ.&nbsp;</p>

<p>ಆಧುನಿಕ ಯುಗದಲ್ಲಿ ಮನೆ ಕೊಳ್ಳುವಾಗ ವಾಸ್ತು ವಿಷಯವನ್ನು ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ ವಾಸ್ತು ಶಾಸ್ತ್ರ ಕೇವಲ ನಮ್ಮ ಸಂಪ್ರದಾಯವಲ್ಲ ವೈಜ್ಞಾನಿಕವಾಗಿ ಇದರ ಫಲಾನುಫಲ ಇದ್ದೇ ಇರುತ್ತದೆ. ಅದರ ಬಗ್ಗೆ ತಿಳಿದುಕೊಂಡರೆ ಮುಂದೆ ಮನೆಯಲ್ಲಿ ಸಂತೋಷ, ನೆಮ್ಮದಿಯಾಗಿ ಇರಲು ಸಾಧ್ಯ.&nbsp;</p>

ಆಧುನಿಕ ಯುಗದಲ್ಲಿ ಮನೆ ಕೊಳ್ಳುವಾಗ ವಾಸ್ತು ವಿಷಯವನ್ನು ಅಷ್ಟಾಗಿ ಗಮನ ಕೊಡೋದಿಲ್ಲ. ಆದರೆ ವಾಸ್ತು ಶಾಸ್ತ್ರ ಕೇವಲ ನಮ್ಮ ಸಂಪ್ರದಾಯವಲ್ಲ ವೈಜ್ಞಾನಿಕವಾಗಿ ಇದರ ಫಲಾನುಫಲ ಇದ್ದೇ ಇರುತ್ತದೆ. ಅದರ ಬಗ್ಗೆ ತಿಳಿದುಕೊಂಡರೆ ಮುಂದೆ ಮನೆಯಲ್ಲಿ ಸಂತೋಷ, ನೆಮ್ಮದಿಯಾಗಿ ಇರಲು ಸಾಧ್ಯ. 

28
<p>ಅಗ್ನಿ ಮೂಲೆ, ಜಲಮೂಲೆ (ನೀರಿನ ಸಂಪ್ ಇರುವ ಜಾಗ ), ಕುಬೇರ ಮೂಲೆ, ದೇವಮೂಲೆ, ವಾಯು ಮೂಲೆ ( ಲೀವಿಗ್ ರೂಮ್ ) ಹೀಗೆ ಅನೇಕ ವಿಷಯಗಳು ಮನೆ ಕಟ್ಟುವಾಗ ಅಥವಾ ತೆಗೆದು ಕೊಳ್ಳುವಾಗ ನೋಡಬೇಕಾದ ಸಂಗತಿಗಳು. ಈ ವಾಸ್ತು ನಮ್ಮ ದೈನಂದಿನ ಚಟುವಟಿಕೆ ಮೇಲು ಪ್ರಭಾವ ಬೀರುತ್ತದೆ. ಮನೆ ವಾಸ್ತುವಿನ ಬಗ್ಗೆ ಕೆಲವು ವಿಷಯಗಳು ತಿಳಿದುಕೊಳ್ಳೋಣ.</p>

<p>ಅಗ್ನಿ ಮೂಲೆ, ಜಲಮೂಲೆ (ನೀರಿನ ಸಂಪ್ ಇರುವ ಜಾಗ ), ಕುಬೇರ ಮೂಲೆ, ದೇವಮೂಲೆ, ವಾಯು ಮೂಲೆ ( ಲೀವಿಗ್ ರೂಮ್ ) ಹೀಗೆ ಅನೇಕ ವಿಷಯಗಳು ಮನೆ ಕಟ್ಟುವಾಗ ಅಥವಾ ತೆಗೆದು ಕೊಳ್ಳುವಾಗ ನೋಡಬೇಕಾದ ಸಂಗತಿಗಳು. ಈ ವಾಸ್ತು ನಮ್ಮ ದೈನಂದಿನ ಚಟುವಟಿಕೆ ಮೇಲು ಪ್ರಭಾವ ಬೀರುತ್ತದೆ. ಮನೆ ವಾಸ್ತುವಿನ ಬಗ್ಗೆ ಕೆಲವು ವಿಷಯಗಳು ತಿಳಿದುಕೊಳ್ಳೋಣ.</p>

ಅಗ್ನಿ ಮೂಲೆ, ಜಲಮೂಲೆ (ನೀರಿನ ಸಂಪ್ ಇರುವ ಜಾಗ ), ಕುಬೇರ ಮೂಲೆ, ದೇವಮೂಲೆ, ವಾಯು ಮೂಲೆ ( ಲೀವಿಗ್ ರೂಮ್ ) ಹೀಗೆ ಅನೇಕ ವಿಷಯಗಳು ಮನೆ ಕಟ್ಟುವಾಗ ಅಥವಾ ತೆಗೆದು ಕೊಳ್ಳುವಾಗ ನೋಡಬೇಕಾದ ಸಂಗತಿಗಳು. ಈ ವಾಸ್ತು ನಮ್ಮ ದೈನಂದಿನ ಚಟುವಟಿಕೆ ಮೇಲು ಪ್ರಭಾವ ಬೀರುತ್ತದೆ. ಮನೆ ವಾಸ್ತುವಿನ ಬಗ್ಗೆ ಕೆಲವು ವಿಷಯಗಳು ತಿಳಿದುಕೊಳ್ಳೋಣ.

38
<p>ಮನೆಯ ಪ್ರವೇಶದ್ವಾರ ಉತ್ತರ ಅಥವಾ ಪೂರ್ವ ದಲ್ಲಿದ್ದರೆ ಒಳ್ಳೆಯದು, ಪ್ರವೇಶದ್ವಾರ ಒಳ್ಳೆಯ ಮರದ ಬಾಗಿಲಿನಿಂದ ಮಾಡಿದ್ದರೆ ಒಳ್ಳೆಯದು.&nbsp;</p>

<p>ಮನೆಯ ಪ್ರವೇಶದ್ವಾರ ಉತ್ತರ ಅಥವಾ ಪೂರ್ವ ದಲ್ಲಿದ್ದರೆ ಒಳ್ಳೆಯದು, ಪ್ರವೇಶದ್ವಾರ ಒಳ್ಳೆಯ ಮರದ ಬಾಗಿಲಿನಿಂದ ಮಾಡಿದ್ದರೆ ಒಳ್ಳೆಯದು.&nbsp;</p>

ಮನೆಯ ಪ್ರವೇಶದ್ವಾರ ಉತ್ತರ ಅಥವಾ ಪೂರ್ವ ದಲ್ಲಿದ್ದರೆ ಒಳ್ಳೆಯದು, ಪ್ರವೇಶದ್ವಾರ ಒಳ್ಳೆಯ ಮರದ ಬಾಗಿಲಿನಿಂದ ಮಾಡಿದ್ದರೆ ಒಳ್ಳೆಯದು. 

48
<p>ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮಕ್ಕಳು ಓದುವ ಕೊಠಡಿಯಲ್ಲಿ ಉತ್ತರಕ್ಕೆ ಮುಖಮಾಡಿ ಕೂತು ಓದಬೇಕು. &nbsp;ಉತ್ತರ ದಿಕ್ಕಿನ ಗೋಡೆಯಲ್ಲಿ1, 3 ಅಥವಾ 5 ಸಂಖ್ಯೆಗಳಲ್ಲಿ ಕಿಟಕಿ ಇಡಬೇಕು.&nbsp;ಇದರಿಂದ ಮಕ್ಕಳಲ್ಲಿ ಏಕಾಗ್ರತೆಯಿಂದ ಓದಿನಲ್ಲಿ ಒಳ್ಳೆಯ ಗ್ರೇಡ್ ಸಿಗುವುದರಲ್ಲಿ ಸಂಶಯವಿಲ್ಲ&nbsp;</p>

<p>ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮಕ್ಕಳು ಓದುವ ಕೊಠಡಿಯಲ್ಲಿ ಉತ್ತರಕ್ಕೆ ಮುಖಮಾಡಿ ಕೂತು ಓದಬೇಕು. &nbsp;ಉತ್ತರ ದಿಕ್ಕಿನ ಗೋಡೆಯಲ್ಲಿ1, 3 ಅಥವಾ 5 ಸಂಖ್ಯೆಗಳಲ್ಲಿ ಕಿಟಕಿ ಇಡಬೇಕು.&nbsp;ಇದರಿಂದ ಮಕ್ಕಳಲ್ಲಿ ಏಕಾಗ್ರತೆಯಿಂದ ಓದಿನಲ್ಲಿ ಒಳ್ಳೆಯ ಗ್ರೇಡ್ ಸಿಗುವುದರಲ್ಲಿ ಸಂಶಯವಿಲ್ಲ&nbsp;</p>

ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಮಕ್ಕಳು ಓದುವ ಕೊಠಡಿಯಲ್ಲಿ ಉತ್ತರಕ್ಕೆ ಮುಖಮಾಡಿ ಕೂತು ಓದಬೇಕು.  ಉತ್ತರ ದಿಕ್ಕಿನ ಗೋಡೆಯಲ್ಲಿ1, 3 ಅಥವಾ 5 ಸಂಖ್ಯೆಗಳಲ್ಲಿ ಕಿಟಕಿ ಇಡಬೇಕು. ಇದರಿಂದ ಮಕ್ಕಳಲ್ಲಿ ಏಕಾಗ್ರತೆಯಿಂದ ಓದಿನಲ್ಲಿ ಒಳ್ಳೆಯ ಗ್ರೇಡ್ ಸಿಗುವುದರಲ್ಲಿ ಸಂಶಯವಿಲ್ಲ 

58
<p>ಮನೆಯ ಸ್ನಾನ ಗೃಹ ಮನೆಯ ಪೂರ್ವ ಭಾಗದಲ್ಲಿ ಇರಬೇಕು ಹಾಗೆ ಗಾಳಿ ಬೆಳಕು ಬೀಳಬೇಕು. ಇಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಿ ಇರುವ ಕಾರಣ ವಾಸ್ತು ಪ್ರಕಾರ ಇರಬೇಕು ಇನ್ನು ಮನೆಯ ಚರಂಡಿ ವ್ಯವಸ್ಥೆ ವಾಯುವ್ಯ ಭಾಗದಲ್ಲಿರಬೇಕು.</p>

<p>ಮನೆಯ ಸ್ನಾನ ಗೃಹ ಮನೆಯ ಪೂರ್ವ ಭಾಗದಲ್ಲಿ ಇರಬೇಕು ಹಾಗೆ ಗಾಳಿ ಬೆಳಕು ಬೀಳಬೇಕು. ಇಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಿ ಇರುವ ಕಾರಣ ವಾಸ್ತು ಪ್ರಕಾರ ಇರಬೇಕು ಇನ್ನು ಮನೆಯ ಚರಂಡಿ ವ್ಯವಸ್ಥೆ ವಾಯುವ್ಯ ಭಾಗದಲ್ಲಿರಬೇಕು.</p>

ಮನೆಯ ಸ್ನಾನ ಗೃಹ ಮನೆಯ ಪೂರ್ವ ಭಾಗದಲ್ಲಿ ಇರಬೇಕು ಹಾಗೆ ಗಾಳಿ ಬೆಳಕು ಬೀಳಬೇಕು. ಇಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಿ ಇರುವ ಕಾರಣ ವಾಸ್ತು ಪ್ರಕಾರ ಇರಬೇಕು ಇನ್ನು ಮನೆಯ ಚರಂಡಿ ವ್ಯವಸ್ಥೆ ವಾಯುವ್ಯ ಭಾಗದಲ್ಲಿರಬೇಕು.

68
<p>ಮನೆಯ ಅಡುಗೆ ಕೋಣೆ ಆಗ್ನೇಯ ದಿಕ್ಕಲ್ಲಿ ಇರಬೇಕು ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕೊಂಡಿದ್ದರೆ ಮನೆಯಲ್ಲಿ ಇರುವವರಲ್ಲಿ ಆರೋಗ್ಯ ಭಾಗ್ಯ ಇರುತ್ತದೆ.</p>

<p>ಮನೆಯ ಅಡುಗೆ ಕೋಣೆ ಆಗ್ನೇಯ ದಿಕ್ಕಲ್ಲಿ ಇರಬೇಕು ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕೊಂಡಿದ್ದರೆ ಮನೆಯಲ್ಲಿ ಇರುವವರಲ್ಲಿ ಆರೋಗ್ಯ ಭಾಗ್ಯ ಇರುತ್ತದೆ.</p>

ಮನೆಯ ಅಡುಗೆ ಕೋಣೆ ಆಗ್ನೇಯ ದಿಕ್ಕಲ್ಲಿ ಇರಬೇಕು ಅಡುಗೆ ಮಾಡುವಾಗ ಯಾವಾಗಲೂ ಪೂರ್ವಕ್ಕೆ ಮುಖ ಮಾಡಿ ಕೊಂಡಿದ್ದರೆ ಮನೆಯಲ್ಲಿ ಇರುವವರಲ್ಲಿ ಆರೋಗ್ಯ ಭಾಗ್ಯ ಇರುತ್ತದೆ.

78
<p>ವಾಸ್ತುಪ್ರಕಾರ ಕನ್ನಡಿ ಮನೆಯ ಮಲಗುವ ಕೊನೆಯಲ್ಲಿ ಇರಬಾರದು ಎನ್ನುತ್ತಾರೆ. ಅದರಲ್ಲೂ ಮಲಗುವ ಮಂಚಕ್ಕೆ ಮುಖ ಮಾಡಿ ಇರಲೇ ಬಾರದು. ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಕನ್ನಡಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.&nbsp;</p>

<p>ವಾಸ್ತುಪ್ರಕಾರ ಕನ್ನಡಿ ಮನೆಯ ಮಲಗುವ ಕೊನೆಯಲ್ಲಿ ಇರಬಾರದು ಎನ್ನುತ್ತಾರೆ. ಅದರಲ್ಲೂ ಮಲಗುವ ಮಂಚಕ್ಕೆ ಮುಖ ಮಾಡಿ ಇರಲೇ ಬಾರದು. ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಕನ್ನಡಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.&nbsp;</p>

ವಾಸ್ತುಪ್ರಕಾರ ಕನ್ನಡಿ ಮನೆಯ ಮಲಗುವ ಕೊನೆಯಲ್ಲಿ ಇರಬಾರದು ಎನ್ನುತ್ತಾರೆ. ಅದರಲ್ಲೂ ಮಲಗುವ ಮಂಚಕ್ಕೆ ಮುಖ ಮಾಡಿ ಇರಲೇ ಬಾರದು. ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ ಕನ್ನಡಿಯನ್ನು ಸ್ವಚ್ಛವಾಗಿಟ್ಟುಕೊಂಡರೆ ಧನ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. 

88
<p>ಮನೆಯ ಹಣ ಇಡುವ ಬೀರುವನ್ನು ಉತ್ತರಕ್ಕೆ ಇಟ್ಟರೆ ಒಳ್ಳೆಯದು. ಕುಬೇರನ ವಾಸ ಇರುವ ಜಾಗ ಉತ್ತರವಾದ ಕಾರಣ ಬೀರುವನ್ನು ಉತ್ತರಕ್ಕೆ ಮುಖ ಮಾಡಿ ಇಡಬೇಕು.&nbsp;ವಾಸ್ತು ಶಾಸ್ತ್ರ ಇದು ಕೇವಲ ನಮ್ಮ ಸಂಪ್ರದಾಯ ಮಾತ್ರವಲ್ಲ ಇದು ಸಂಸಾರದ ಸಂತೋಷದ ಕೀಲಿ ಕೈ .</p>

<p>ಮನೆಯ ಹಣ ಇಡುವ ಬೀರುವನ್ನು ಉತ್ತರಕ್ಕೆ ಇಟ್ಟರೆ ಒಳ್ಳೆಯದು. ಕುಬೇರನ ವಾಸ ಇರುವ ಜಾಗ ಉತ್ತರವಾದ ಕಾರಣ ಬೀರುವನ್ನು ಉತ್ತರಕ್ಕೆ ಮುಖ ಮಾಡಿ ಇಡಬೇಕು.&nbsp;ವಾಸ್ತು ಶಾಸ್ತ್ರ ಇದು ಕೇವಲ ನಮ್ಮ ಸಂಪ್ರದಾಯ ಮಾತ್ರವಲ್ಲ ಇದು ಸಂಸಾರದ ಸಂತೋಷದ ಕೀಲಿ ಕೈ .</p>

ಮನೆಯ ಹಣ ಇಡುವ ಬೀರುವನ್ನು ಉತ್ತರಕ್ಕೆ ಇಟ್ಟರೆ ಒಳ್ಳೆಯದು. ಕುಬೇರನ ವಾಸ ಇರುವ ಜಾಗ ಉತ್ತರವಾದ ಕಾರಣ ಬೀರುವನ್ನು ಉತ್ತರಕ್ಕೆ ಮುಖ ಮಾಡಿ ಇಡಬೇಕು. ವಾಸ್ತು ಶಾಸ್ತ್ರ ಇದು ಕೇವಲ ನಮ್ಮ ಸಂಪ್ರದಾಯ ಮಾತ್ರವಲ್ಲ ಇದು ಸಂಸಾರದ ಸಂತೋಷದ ಕೀಲಿ ಕೈ .

About the Author

SN
Suvarna News
Latest Videos
Recommended Stories
Recommended image1
Tuesday Astro Guide: ಮಂಗಳವಾರ ಈ 4 ಕೆಲಸ ಮಾಡಿದ್ರೆ, ಆಂಜನೇಯನ ಕೋಪಕ್ಕೆ ಗುರಿಯಾಗ್ತೀರಿ
Recommended image2
Vastu Tips For Gold: ಮನೆಯಲ್ಲಿ ಚಿನ್ನ ಉಳಿಯದಿರಲು ಈ ದೋಷವೇ ಕಾರಣವಿರಬಹುದೇ?
Recommended image3
Traditional Beliefs: ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನ ತರಬಾರದಂತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved