ಕಂದನ ಚಿಕಿತ್ಸೆಗಾಗಿ ಭೀಕರ ಕೆಂಪು ಪೆಡಂಭೂತವಾದ ಯುವಕ
ಕೆಂಪು ಪೆಡಂಭೂತದ ದೈತ್ಯ ಶರೀರದೊಳಗೆ ಮಿಡಿದ ಮಾನವೀಯ ಮನಸು | ಕಂದನ ಚಿಕಿತ್ಸೆಗಾಗಿ ಮತ್ತೊಮ್ಮೆ ಭೀಕರ ಅವತಾದಲ್ಲಿ ಪ್ರತ್ಯಕ್ಷನಾದ ಪಡೆಂಭೂತ

<p>ಕಳೆದ ವರ್ಷ ಫೆಬ್ರವರಿಯಲ್ಲಿ ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭೀಕರ ಪೆಂಡಭೂತವಾಗಿ 5 ವರ್ಷದ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪುಟ್ಟ ಬಾಲಕಿಗೆ ನೆರವಾದ ಯುವಕನ ನೆನಪಿದೆಯಾ..?</p>
ಕಳೆದ ವರ್ಷ ಫೆಬ್ರವರಿಯಲ್ಲಿ ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭೀಕರ ಪೆಂಡಭೂತವಾಗಿ 5 ವರ್ಷದ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಪುಟ್ಟ ಬಾಲಕಿಗೆ ನೆರವಾದ ಯುವಕನ ನೆನಪಿದೆಯಾ..?
<p>ಇವರು ಮತ್ತೊಮ್ಮೆ ಕೆಂಪು ಪೆಡಂಭೂತವಾಗಿ ಮಾನವೀಯ ಕೆಲಸಕ್ಕೆ ಕೈ ಜೋಡಿಸಿದ್ದಾರೆ.</p>
ಇವರು ಮತ್ತೊಮ್ಮೆ ಕೆಂಪು ಪೆಡಂಭೂತವಾಗಿ ಮಾನವೀಯ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
<p>H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ 7 ವರ್ಷದ ಕಂದನ ಚಿಕಿತ್ಸೆಗೆ ತನ್ನಿಂದಾಗುವಷ್ಟು ಹಣ ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ.</p>
H.L.H (hemophagocytic lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ 7 ವರ್ಷದ ಕಂದನ ಚಿಕಿತ್ಸೆಗೆ ತನ್ನಿಂದಾಗುವಷ್ಟು ಹಣ ಒಗ್ಗೂಡಿಸಲು ಪ್ರಯತ್ನಿಸಿದ್ದಾರೆ.
<p>"ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ" ಕರೆದುಕೊಂಡು ಹೋದಾಗ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸಿ ಈ ಚಿಕಿತ್ಸೆ ಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಬಗ್ಗೆ ತಿಳಿಸಿದ್ದರು.</p>
"ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಂಜೂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ" ಕರೆದುಕೊಂಡು ಹೋದಾಗ ವೈದ್ಯರು ಮೂಳೆ ಅಸ್ಥಿಮಜ್ಜೆ ಕಸಿ (Bone Marrow transplant) ಮಾಡಲು ಸೂಚಿಸಿ ಈ ಚಿಕಿತ್ಸೆ ಗೆ ಅಂದಾಜು 45 ಲಕ್ಷ ರೂಪಾಯಿ ಖರ್ಚಾಗುವ ಸಾಧ್ಯತೆ ಬಗ್ಗೆ ತಿಳಿಸಿದ್ದರು.
<p>ಇದಕ್ಕಾಗಿ ನಮ್ಮ ತುಳುನಾಡ ಟ್ರಸ್ಟ್ ಮತ್ತು ಆತ್ಮೀಯರ ಸಹಕಾರದೊಂದಿಗೆ ಪೊಳಲಿಯಲ್ಲಿ ನಡೆದ ಕಲಶಾಭಿಷೇಕದಂದು ಮಗುವಿಗಾಗಿಈ ಯುವಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.</p>
ಇದಕ್ಕಾಗಿ ನಮ್ಮ ತುಳುನಾಡ ಟ್ರಸ್ಟ್ ಮತ್ತು ಆತ್ಮೀಯರ ಸಹಕಾರದೊಂದಿಗೆ ಪೊಳಲಿಯಲ್ಲಿ ನಡೆದ ಕಲಶಾಭಿಷೇಕದಂದು ಮಗುವಿಗಾಗಿಈ ಯುವಕ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
<p>ವಿಕ್ಕಿ ಶೆಟ್ಟಿ ಬೆದ್ರ ತಮ್ಮಿಂದಾಗುವಷ್ಟು ನೆರವನ್ನು ನೀಡಲು ಮತ್ತೊಮ್ಮೆ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ</p>
ವಿಕ್ಕಿ ಶೆಟ್ಟಿ ಬೆದ್ರ ತಮ್ಮಿಂದಾಗುವಷ್ಟು ನೆರವನ್ನು ನೀಡಲು ಮತ್ತೊಮ್ಮೆ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ
<p>ಕೆಂಪು ಪೆಡಂಭೂತದ ಅವತಾರ</p>
ಕೆಂಪು ಪೆಡಂಭೂತದ ಅವತಾರ
<p>ದೇವಾಲಯಕ್ಕೆ ಆಗಮಿಸಿದವರು ಮಗುವಿನ ಚಿಕಿತ್ಸೆಗೆ ತಮ್ಮಿಂದಾದ ನೆರವು ನೀಡಿರು</p>
ದೇವಾಲಯಕ್ಕೆ ಆಗಮಿಸಿದವರು ಮಗುವಿನ ಚಿಕಿತ್ಸೆಗೆ ತಮ್ಮಿಂದಾದ ನೆರವು ನೀಡಿರು