MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ದೇಹದಲ್ಲಿ ಈ ಸಮಸ್ಯೆ ಇದ್ದರೆ, ಶೀಘ್ರದಲ್ಲೇ ಕಿಡ್ನಿ ವೈದ್ಯರ ಸಂಪರ್ನ್ನುಕಿಸಿ!

ದೇಹದಲ್ಲಿ ಈ ಸಮಸ್ಯೆ ಇದ್ದರೆ, ಶೀಘ್ರದಲ್ಲೇ ಕಿಡ್ನಿ ವೈದ್ಯರ ಸಂಪರ್ನ್ನುಕಿಸಿ!

ದೇಹಕ್ಕೆ ಕಿಡ್ನಿ ಬಹಳ ಮುಖ್ಯ. ದೇಹದಿಂದ ಬಂದಿರುವ ಎಲ್ಲಾ ವಿಷಕಾರಿ ವಸ್ತುಗಳು ಮೂತ್ರ ಪಿಂಡಗಳ ಸಹಾಯದಿಂದ ದೇಹದಿಂದ ಹೊರ ಬರುತ್ತವೆ ಮತ್ತು ನಾವು ಆರೋಗ್ಯವಾಗಿರುತ್ತೇವೆ. ನೀವೂ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದರೆ ಕಿಡ್ನಿ ಸಮಸ್ಯೆ ಉಂಟಾಗಬಹುದು. ಆದುದರಿಂದ ಇಂತಹ ಸಮಸ್ಯೆ ಕಂಡು ಬಂದ ತಕ್ಷಣ ಮೂತ್ರಪಿಂಡ ವೈದ್ಯರನ್ನು ಭೇಟಿಯಾಗಬೇಕಾಗಬಹುದು.

2 Min read
Author : Suvarna News | Asianet News
Published : Apr 21 2021, 03:56 PM IST
Share this Photo Gallery
  • FB
  • TW
  • Linkdin
  • Whatsapp
18
<p><strong>ನಿದ್ರಾ ಹೀನತೆ</strong><br />ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರಹಾಕುವುದು ಮೂತ್ರಪಿಂಡದ ಕಾರ್ಯ. ಒಂದು ರೀತಿಯಲ್ಲಿ ಇದು ದೇಹದ ಕಸವನ್ನು ಹೊಂದಿದೆ, ಅಲ್ಲಿಂದ ಎಲ್ಲಾ ಹಾನಿಕಾರಕ ಅಂಶಗಳು ಹೊರ ಬರುತ್ತವೆ.&nbsp;</p>

<p><strong>ನಿದ್ರಾ ಹೀನತೆ</strong><br />ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರಹಾಕುವುದು ಮೂತ್ರಪಿಂಡದ ಕಾರ್ಯ. ಒಂದು ರೀತಿಯಲ್ಲಿ ಇದು ದೇಹದ ಕಸವನ್ನು ಹೊಂದಿದೆ, ಅಲ್ಲಿಂದ ಎಲ್ಲಾ ಹಾನಿಕಾರಕ ಅಂಶಗಳು ಹೊರ ಬರುತ್ತವೆ.&nbsp;</p>

ನಿದ್ರಾ ಹೀನತೆ
ದೇಹದಿಂದ ಹಾನಿಕಾರಕ ಅಂಶಗಳನ್ನು ಹೊರಹಾಕುವುದು ಮೂತ್ರಪಿಂಡದ ಕಾರ್ಯ. ಒಂದು ರೀತಿಯಲ್ಲಿ ಇದು ದೇಹದ ಕಸವನ್ನು ಹೊಂದಿದೆ, ಅಲ್ಲಿಂದ ಎಲ್ಲಾ ಹಾನಿಕಾರಕ ಅಂಶಗಳು ಹೊರ ಬರುತ್ತವೆ. 

28
<p>ಮೂತ್ರಪಿಂಡ&nbsp;ಸರಿಯಾಗಿ ಕೆಲಸ ಮಾಡದಿದ್ದರೆ, ವಿಷಕಾರಿ ವಸ್ತುಗಳು &nbsp;ದೇಹದಲ್ಲಿ ಉಳಿಯುತ್ತವೆ ಮತ್ತು ನಮ್ಮ ರಕ್ತದಲ್ಲಿ ಸೇರಿ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ಇದು ಮೊದಲು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು.</p>

<p>ಮೂತ್ರಪಿಂಡ&nbsp;ಸರಿಯಾಗಿ ಕೆಲಸ ಮಾಡದಿದ್ದರೆ, ವಿಷಕಾರಿ ವಸ್ತುಗಳು &nbsp;ದೇಹದಲ್ಲಿ ಉಳಿಯುತ್ತವೆ ಮತ್ತು ನಮ್ಮ ರಕ್ತದಲ್ಲಿ ಸೇರಿ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ಇದು ಮೊದಲು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು.</p>

ಮೂತ್ರಪಿಂಡ ಸರಿಯಾಗಿ ಕೆಲಸ ಮಾಡದಿದ್ದರೆ, ವಿಷಕಾರಿ ವಸ್ತುಗಳು  ದೇಹದಲ್ಲಿ ಉಳಿಯುತ್ತವೆ ಮತ್ತು ನಮ್ಮ ರಕ್ತದಲ್ಲಿ ಸೇರಿ ದೇಹಕ್ಕೆ ತೊಂದರೆ ಉಂಟುಮಾಡುತ್ತದೆ. ಇದು ಮೊದಲು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿದ್ರಾಹೀನತೆಯ ಸಮಸ್ಯೆಯನ್ನು ನಿರ್ಲಕ್ಷಿಸಬಾರದು.

38
<p><strong>ತಲೆನೋವು, ದೌರ್ಬಲ್ಯ&nbsp;ಮತ್ತು ತಲೆ ಸುತ್ತು</strong><br />ದೇಹದಲ್ಲಿರುವ ಕೆಂಪು ರಕ್ತ ಕಣಗಳು ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಆದರೆ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇದ್ದರೆ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗಿ ದುರ್ಬಲ, ತಲೆಸುತ್ತು ಮತ್ತು ತಲೆನೋವಿನಿಂದ ಬಳಲುತ್ತಾರೆ.</p>

<p><strong>ತಲೆನೋವು, ದೌರ್ಬಲ್ಯ&nbsp;ಮತ್ತು ತಲೆ ಸುತ್ತು</strong><br />ದೇಹದಲ್ಲಿರುವ ಕೆಂಪು ರಕ್ತ ಕಣಗಳು ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಆದರೆ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇದ್ದರೆ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗಿ ದುರ್ಬಲ, ತಲೆಸುತ್ತು ಮತ್ತು ತಲೆನೋವಿನಿಂದ ಬಳಲುತ್ತಾರೆ.</p>

ತಲೆನೋವು, ದೌರ್ಬಲ್ಯ ಮತ್ತು ತಲೆ ಸುತ್ತು
ದೇಹದಲ್ಲಿರುವ ಕೆಂಪು ರಕ್ತ ಕಣಗಳು ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತವೆ. ಆದರೆ ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆ ಇದ್ದರೆ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗಿ ದುರ್ಬಲ, ತಲೆಸುತ್ತು ಮತ್ತು ತಲೆನೋವಿನಿಂದ ಬಳಲುತ್ತಾರೆ.

48
<p>ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಇಪಿಒ ಎಂಬ ಹಾರ್ಮೋನ್ ಬಹಳ ಮುಖ್ಯ. ಈ ಹಾರ್ಮೋನ್ ಮೂತ್ರಪಿಂಡಗಳಲ್ಲಿ ಮಾತ್ರ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ, ತಲೆನೋವು, ದೌರ್ಬಲ್ಯಗಳು ಮತ್ತು ತಲೆತಿರುಗುವಿಕೆ ಸಮಸ್ಯೆಯನ್ನು ಹೊಂದಿದ್ದರೆ, ಒಮ್ಮೆ ಕಿಡ್ನಿ ವೈದ್ಯರನ್ನು ಭೇಟಿಮಾಡಬೇಕು.&nbsp;</p>

<p>ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಇಪಿಒ ಎಂಬ ಹಾರ್ಮೋನ್ ಬಹಳ ಮುಖ್ಯ. ಈ ಹಾರ್ಮೋನ್ ಮೂತ್ರಪಿಂಡಗಳಲ್ಲಿ ಮಾತ್ರ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ, ತಲೆನೋವು, ದೌರ್ಬಲ್ಯಗಳು ಮತ್ತು ತಲೆತಿರುಗುವಿಕೆ ಸಮಸ್ಯೆಯನ್ನು ಹೊಂದಿದ್ದರೆ, ಒಮ್ಮೆ ಕಿಡ್ನಿ ವೈದ್ಯರನ್ನು ಭೇಟಿಮಾಡಬೇಕು.&nbsp;</p>

ಕೆಂಪು ರಕ್ತ ಕಣಗಳನ್ನು ತಯಾರಿಸುವಲ್ಲಿ ಇಪಿಒ ಎಂಬ ಹಾರ್ಮೋನ್ ಬಹಳ ಮುಖ್ಯ. ಈ ಹಾರ್ಮೋನ್ ಮೂತ್ರಪಿಂಡಗಳಲ್ಲಿ ಮಾತ್ರ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ, ತಲೆನೋವು, ದೌರ್ಬಲ್ಯಗಳು ಮತ್ತು ತಲೆತಿರುಗುವಿಕೆ ಸಮಸ್ಯೆಯನ್ನು ಹೊಂದಿದ್ದರೆ, ಒಮ್ಮೆ ಕಿಡ್ನಿ ವೈದ್ಯರನ್ನು ಭೇಟಿಮಾಡಬೇಕು. 

58
<p><strong>ಒರಟು ಚರ್ಮ</strong><br />ದೇಹದಲ್ಲಿ ಮೂತ್ರಪಿಂಡ ನೀರಿನ ಸಮತೋಲನವನ್ನು ಕಾಪಾಡುತ್ತದೆ.&nbsp;ಒರಟು ಚರ್ಮ ಮತ್ತು ತುರಿಕೆ ಇದ್ದರೆ, ಮೂತ್ರಪಿಂಡಗಳು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿವೆ ಎನ್ನಬಹುದು.&nbsp;ಆದ್ದರಿಂದ &nbsp;ಚರ್ಮವು ಒರಟಾಗಿ ಮತ್ತು ನಿರ್ಜೀವವಾಗಿ ಮತ್ತು ತುರಿಕೆಯಿಂದ ಕಾಣುತ್ತಿದ್ದರೆ, ಕಿಡ್ನಿ ವೈದ್ಯರನ್ನು ಸಂಪರ್ಕಿಸಿ.</p>

<p><strong>ಒರಟು ಚರ್ಮ</strong><br />ದೇಹದಲ್ಲಿ ಮೂತ್ರಪಿಂಡ ನೀರಿನ ಸಮತೋಲನವನ್ನು ಕಾಪಾಡುತ್ತದೆ.&nbsp;ಒರಟು ಚರ್ಮ ಮತ್ತು ತುರಿಕೆ ಇದ್ದರೆ, ಮೂತ್ರಪಿಂಡಗಳು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿವೆ ಎನ್ನಬಹುದು.&nbsp;ಆದ್ದರಿಂದ &nbsp;ಚರ್ಮವು ಒರಟಾಗಿ ಮತ್ತು ನಿರ್ಜೀವವಾಗಿ ಮತ್ತು ತುರಿಕೆಯಿಂದ ಕಾಣುತ್ತಿದ್ದರೆ, ಕಿಡ್ನಿ ವೈದ್ಯರನ್ನು ಸಂಪರ್ಕಿಸಿ.</p>

ಒರಟು ಚರ್ಮ
ದೇಹದಲ್ಲಿ ಮೂತ್ರಪಿಂಡ ನೀರಿನ ಸಮತೋಲನವನ್ನು ಕಾಪಾಡುತ್ತದೆ. ಒರಟು ಚರ್ಮ ಮತ್ತು ತುರಿಕೆ ಇದ್ದರೆ, ಮೂತ್ರಪಿಂಡಗಳು ದೇಹದಲ್ಲಿ ನೀರಿನ ಸಮತೋಲನವನ್ನು ಕಾಪಾಡಿಕೊಳ್ಳಲು ವಿಫಲವಾಗುತ್ತಿವೆ ಎನ್ನಬಹುದು. ಆದ್ದರಿಂದ  ಚರ್ಮವು ಒರಟಾಗಿ ಮತ್ತು ನಿರ್ಜೀವವಾಗಿ ಮತ್ತು ತುರಿಕೆಯಿಂದ ಕಾಣುತ್ತಿದ್ದರೆ, ಕಿಡ್ನಿ ವೈದ್ಯರನ್ನು ಸಂಪರ್ಕಿಸಿ.

68
<p><strong>ದುರ್ವಾಸನೆ</strong><br />ಬಾಯಿಯಲ್ಲಿ ದುರ್ವಾಸನೆಯ ಸಮಸ್ಯೆ ಅಥವಾ ವಿಚಿತ್ರ ಟೇಸ್ಟ್ ಇದ್ದರೆ ಮೂತ್ರಪಿಂಡದ ಸಮಸ್ಯೆ ಇರಬಹುದು. ವಾಸ್ತವವಾಗಿ, ಮೂತ್ರಪಿಂಡದ ಸಮಸ್ಯೆಗಳು ರಕ್ತದಲ್ಲಿ ಹಾನಿಕಾರಕ ಅಂಶಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ಟೇಸ್ಟ್ ಅನ್ನು ಹಾಳುಮಾಡುತ್ತದೆ ಮತ್ತು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತದೆ.&nbsp;</p>

<p><strong>ದುರ್ವಾಸನೆ</strong><br />ಬಾಯಿಯಲ್ಲಿ ದುರ್ವಾಸನೆಯ ಸಮಸ್ಯೆ ಅಥವಾ ವಿಚಿತ್ರ ಟೇಸ್ಟ್ ಇದ್ದರೆ ಮೂತ್ರಪಿಂಡದ ಸಮಸ್ಯೆ ಇರಬಹುದು. ವಾಸ್ತವವಾಗಿ, ಮೂತ್ರಪಿಂಡದ ಸಮಸ್ಯೆಗಳು ರಕ್ತದಲ್ಲಿ ಹಾನಿಕಾರಕ ಅಂಶಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ಟೇಸ್ಟ್ ಅನ್ನು ಹಾಳುಮಾಡುತ್ತದೆ ಮತ್ತು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತದೆ.&nbsp;</p>

ದುರ್ವಾಸನೆ
ಬಾಯಿಯಲ್ಲಿ ದುರ್ವಾಸನೆಯ ಸಮಸ್ಯೆ ಅಥವಾ ವಿಚಿತ್ರ ಟೇಸ್ಟ್ ಇದ್ದರೆ ಮೂತ್ರಪಿಂಡದ ಸಮಸ್ಯೆ ಇರಬಹುದು. ವಾಸ್ತವವಾಗಿ, ಮೂತ್ರಪಿಂಡದ ಸಮಸ್ಯೆಗಳು ರಕ್ತದಲ್ಲಿ ಹಾನಿಕಾರಕ ಅಂಶಗಳ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ಟೇಸ್ಟ್ ಅನ್ನು ಹಾಳುಮಾಡುತ್ತದೆ ಮತ್ತು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತದೆ. 

78
<p><strong>ಆರಂಭಿಕ ಉಸಿರುಕಟ್ಟುವಿಕೆ</strong><br />ಮೇಲೆ ಹೇಳಿದಂತೆ, ಮೂತ್ರಪಿಂಡದ ಸಮಸ್ಯೆ ಇದ್ದರೆ, ರಕ್ತದಲ್ಲಿ ಕೆಂಪು ರಕ್ತದ ಕಣಗಳ (ಆರ್‌ಬಿಸಿ) ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ರೋಗಿಯ ಉಸಿರು ಕಟ್ಟಿದಂತಹ ಅನುಭವವಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಈ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.&nbsp;</p><p style="text-align: justify;">&nbsp;</p>

<p><strong>ಆರಂಭಿಕ ಉಸಿರುಕಟ್ಟುವಿಕೆ</strong><br />ಮೇಲೆ ಹೇಳಿದಂತೆ, ಮೂತ್ರಪಿಂಡದ ಸಮಸ್ಯೆ ಇದ್ದರೆ, ರಕ್ತದಲ್ಲಿ ಕೆಂಪು ರಕ್ತದ ಕಣಗಳ (ಆರ್‌ಬಿಸಿ) ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ರೋಗಿಯ ಉಸಿರು ಕಟ್ಟಿದಂತಹ ಅನುಭವವಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಈ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ.&nbsp;</p><p style="text-align: justify;">&nbsp;</p>

ಆರಂಭಿಕ ಉಸಿರುಕಟ್ಟುವಿಕೆ
ಮೇಲೆ ಹೇಳಿದಂತೆ, ಮೂತ್ರಪಿಂಡದ ಸಮಸ್ಯೆ ಇದ್ದರೆ, ರಕ್ತದಲ್ಲಿ ಕೆಂಪು ರಕ್ತದ ಕಣಗಳ (ಆರ್‌ಬಿಸಿ) ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ದೇಹದಲ್ಲಿ ಆಮ್ಲಜನಕವೂ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ರೋಗಿಯ ಉಸಿರು ಕಟ್ಟಿದಂತಹ ಅನುಭವವಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಈ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. 

 

88
<p><strong>ಮೊಣಕಾಲುಗಳು, ಕಾಲುಗಳು ಮತ್ತು ಕೈಗಳ ಊತ</strong><br />ಕಿಡ್ನಿ ಸಮಸ್ಯೆ ಇದ್ದಾಗ &nbsp;ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚುವರಿ ಸೋಡಿಯಂ ದೇಹದಿಂದ ಹೊರಬರದಿದ್ದಾಗ, ದೇಹವು ಅದನ್ನು ಮರಳಿ ಹೀರಿಕೊಳ್ಳಲು ಪ್ರಾರಂಭಿಸುತ್ತದೆ, ಇದು ನಮ್ಮ ಮೊಣಕಾಲುಗಳು, ಕಾಲುಗಳು ಮತ್ತು ಕೈಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಸಹ ನಿರ್ಲಕ್ಷಿಸಬೇಡಿ.</p>

<p><strong>ಮೊಣಕಾಲುಗಳು, ಕಾಲುಗಳು ಮತ್ತು ಕೈಗಳ ಊತ</strong><br />ಕಿಡ್ನಿ ಸಮಸ್ಯೆ ಇದ್ದಾಗ &nbsp;ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚುವರಿ ಸೋಡಿಯಂ ದೇಹದಿಂದ ಹೊರಬರದಿದ್ದಾಗ, ದೇಹವು ಅದನ್ನು ಮರಳಿ ಹೀರಿಕೊಳ್ಳಲು ಪ್ರಾರಂಭಿಸುತ್ತದೆ, ಇದು ನಮ್ಮ ಮೊಣಕಾಲುಗಳು, ಕಾಲುಗಳು ಮತ್ತು ಕೈಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಸಹ ನಿರ್ಲಕ್ಷಿಸಬೇಡಿ.</p>

ಮೊಣಕಾಲುಗಳು, ಕಾಲುಗಳು ಮತ್ತು ಕೈಗಳ ಊತ
ಕಿಡ್ನಿ ಸಮಸ್ಯೆ ಇದ್ದಾಗ  ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚುವರಿ ಸೋಡಿಯಂ ದೇಹದಿಂದ ಹೊರಬರದಿದ್ದಾಗ, ದೇಹವು ಅದನ್ನು ಮರಳಿ ಹೀರಿಕೊಳ್ಳಲು ಪ್ರಾರಂಭಿಸುತ್ತದೆ, ಇದು ನಮ್ಮ ಮೊಣಕಾಲುಗಳು, ಕಾಲುಗಳು ಮತ್ತು ಕೈಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಸಹ ನಿರ್ಲಕ್ಷಿಸಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ನೀವು ಬಳಸುವ ಸೋಪ್ ಯಾವ ದೇಶದ್ದು ಅಂತ ಗೊತ್ತಾ ನಿಮ್ಗೆ? ಈ ಸಾಬೂನು ನಿಮ್ಮದಾಗಿದ್ದರೆ.. ಇಲ್ಲಿ ನೋಡಿ!
Recommended image2
ಅಷ್ಟೇ ತಾನೇ ಎಂದು ನೀವು ಮಾಡೋ ಈ ಸಣ್ಣ ತಪ್ಪುಗಳು ಜೀವನವನ್ನೇ ಹಾಳು ಮಾಡುತ್ತೆ
Recommended image3
ಹೃದಯಕ್ಕೆ ಹೊಸ ಕವಾಟ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವಿನೂತನ ಯಶಸ್ವಿ ಟಿಎಂವಿಆರ್‌ ಚಿಕಿತ್ಸೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved