MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಜೀವನಶೈಲಿ ಬದಲಾಯಿಸಿ, ಮಾನಸಿಕ ಆರೋಗ್ಯ ಉತ್ತಮವಾಗಿಸಿ

ಜೀವನಶೈಲಿ ಬದಲಾಯಿಸಿ, ಮಾನಸಿಕ ಆರೋಗ್ಯ ಉತ್ತಮವಾಗಿಸಿ

ದೈಹಿಕ ಆರೋಗ್ಯವನ್ನು ಉತ್ತಮವಾಗಿಡಲು ನಾವು ಏನು ಮಾಡುವುದಿಲ್ಲ. ಉತ್ತಮ ಆಹಾರ ಸೇವನೆ, ವ್ಯಾಯಾಮ, ವೈದ್ಯರ ಸಲಹೆ ಪಡೆದು ಏನು ಮಾಡಬೇಕಾದಲೂ ಮಾಡಲು ಸಿದ್ಧರಿರುತ್ತೇವೆ. ಆದರೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ನೀವು ಎಂದಾದರೂ ಯೋಜನೆ ರೂಪಿಸಿದ್ದೀರಾ? ಖಂಡಿತ ಇಲ್ಲ ಆಲ್ವಾ?. ಮಾನಸಿಕ ಅಸ್ವಸ್ಥ ಅಥವಾ ಅನಾರೋಗ್ಯ ಪೀಡಿತರು ಮಾನಸಿಕ ಅಸ್ವಸ್ಥರು ಎಂದು ಭಾವಿಸುವ ವರು ನಮ್ಮ ಸಮಾಜದಲ್ಲಿ ಇದ್ದಾರೆ.

2 Min read
Suvarna News | Asianet News
Published : Apr 07 2021, 05:35 PM IST
Share this Photo Gallery
  • FB
  • TW
  • Linkdin
  • Whatsapp
19
<p>ಇಂದಿನ ಜೀವನ ಶೈಲಿಯಲ್ಲಿ ಜನ ಎಷ್ಟು ವ್ಯಸ್ತವಾಗಿದ್ದೇವೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಜೀವನಶೈಲಿ ನಿರಂತರ ಪರಿಣಾಮ ಬೀರುತ್ತಿದೆ ಎಂಬುದನ್ನು ನೋಡಿ ಪ್ರತಿಯೊಬ್ಬರೂ ಒದ್ದಾಡುವಂತಾಗಿದೆ.&nbsp;</p>

<p>ಇಂದಿನ ಜೀವನ ಶೈಲಿಯಲ್ಲಿ ಜನ ಎಷ್ಟು ವ್ಯಸ್ತವಾಗಿದ್ದೇವೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಜೀವನಶೈಲಿ ನಿರಂತರ ಪರಿಣಾಮ ಬೀರುತ್ತಿದೆ ಎಂಬುದನ್ನು ನೋಡಿ ಪ್ರತಿಯೊಬ್ಬರೂ ಒದ್ದಾಡುವಂತಾಗಿದೆ.&nbsp;</p>

ಇಂದಿನ ಜೀವನ ಶೈಲಿಯಲ್ಲಿ ಜನ ಎಷ್ಟು ವ್ಯಸ್ತವಾಗಿದ್ದೇವೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಜೀವನಶೈಲಿ ನಿರಂತರ ಪರಿಣಾಮ ಬೀರುತ್ತಿದೆ ಎಂಬುದನ್ನು ನೋಡಿ ಪ್ರತಿಯೊಬ್ಬರೂ ಒದ್ದಾಡುವಂತಾಗಿದೆ. 

29
<p>ಮಾತುಗಳ ಮೂಲಕ ವ್ಯಕ್ತಗಾಲಿ ಭಾವನೆ<br />ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಭಾವನೆಗಳನ್ನು &nbsp;ಹೇಳಿದರೆ ಅದು &nbsp;ದೌರ್ಬಲ್ಯವಲ್ಲ. ವಾಸ್ತವವಾಗಿ, ಇದು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವ ಒಂದು ವಿಧಾನ. ಕೆಲವರಿಗೆ, ಅದು ಸುಲಭವಲ್ಲ ಮತ್ತು ಅವರು ತಮ್ಮ ಪಾಯಿಂಟ್ ಗಳನ್ನು ಎಲ್ಲರೊಂದಿಗೂ ಸುಲಭವಾಗಿ ಹಂಚಿಕೊಳ್ಳಲಾಗುವುದಿಲ್ಲ, ಆದ್ದರಿಂದ ಉತ್ತಮ ಸ್ನೇಹಿತರ ಸಹಾಯ ಪಡೆದುಕೊಳ್ಳಬಹುದು ಮತ್ತು ಅವರ ಜೊತೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬಹುದು. ಡೈರಿಯ ಸಹಾಯವನ್ನೂ ತೆಗೆದುಕೊಳ್ಳಬಹುದು.</p>

<p>ಮಾತುಗಳ ಮೂಲಕ ವ್ಯಕ್ತಗಾಲಿ ಭಾವನೆ<br />ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಭಾವನೆಗಳನ್ನು &nbsp;ಹೇಳಿದರೆ ಅದು &nbsp;ದೌರ್ಬಲ್ಯವಲ್ಲ. ವಾಸ್ತವವಾಗಿ, ಇದು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವ ಒಂದು ವಿಧಾನ. ಕೆಲವರಿಗೆ, ಅದು ಸುಲಭವಲ್ಲ ಮತ್ತು ಅವರು ತಮ್ಮ ಪಾಯಿಂಟ್ ಗಳನ್ನು ಎಲ್ಲರೊಂದಿಗೂ ಸುಲಭವಾಗಿ ಹಂಚಿಕೊಳ್ಳಲಾಗುವುದಿಲ್ಲ, ಆದ್ದರಿಂದ ಉತ್ತಮ ಸ್ನೇಹಿತರ ಸಹಾಯ ಪಡೆದುಕೊಳ್ಳಬಹುದು ಮತ್ತು ಅವರ ಜೊತೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬಹುದು. ಡೈರಿಯ ಸಹಾಯವನ್ನೂ ತೆಗೆದುಕೊಳ್ಳಬಹುದು.</p>

ಮಾತುಗಳ ಮೂಲಕ ವ್ಯಕ್ತಗಾಲಿ ಭಾವನೆ
ಭಾವನೆಗಳನ್ನು ವ್ಯಕ್ತಪಡಿಸುವುದು ಬಹಳ ಮುಖ್ಯ. ಭಾವನೆಗಳನ್ನು  ಹೇಳಿದರೆ ಅದು  ದೌರ್ಬಲ್ಯವಲ್ಲ. ವಾಸ್ತವವಾಗಿ, ಇದು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳುವ ಒಂದು ವಿಧಾನ. ಕೆಲವರಿಗೆ, ಅದು ಸುಲಭವಲ್ಲ ಮತ್ತು ಅವರು ತಮ್ಮ ಪಾಯಿಂಟ್ ಗಳನ್ನು ಎಲ್ಲರೊಂದಿಗೂ ಸುಲಭವಾಗಿ ಹಂಚಿಕೊಳ್ಳಲಾಗುವುದಿಲ್ಲ, ಆದ್ದರಿಂದ ಉತ್ತಮ ಸ್ನೇಹಿತರ ಸಹಾಯ ಪಡೆದುಕೊಳ್ಳಬಹುದು ಮತ್ತು ಅವರ ಜೊತೆ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬಹುದು. ಡೈರಿಯ ಸಹಾಯವನ್ನೂ ತೆಗೆದುಕೊಳ್ಳಬಹುದು.

39
<p><strong>ನಿದ್ರೆಯ ಅಗತ್ಯ</strong><br />ಮಾನಸಿಕ ತೊಂದರೆಗಳನ್ನು ನಿವಾರಿಸಲು ಸಾಕಷ್ಟು ನಿದ್ರೆ ಅಗತ್ಯ. ನಿದ್ರೆಯು ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ. ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ 8 ರಿಂದ 10 ಗಂಟೆಗಳ ಕಾಲ ನಿದ್ರಿಸಲು ಸಲಹೆ ನೀಡುತ್ತದೆ.</p><p>ಸುದೀರ್ಘ ನಿದ್ರೆಯನ್ನು ಪಡೆಯಲು ಸಾಧ್ಯವಾಗದಿದ್ದರೆ, ಖಿನ್ನತೆಯ ಹಿಡಿತಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳಬಹುದು. ಅಲ್ಲದೆ, ಕಿರಿಕಿರಿ ಯಅನುಭವವಾಗುತ್ತದೆ.</p>

<p><strong>ನಿದ್ರೆಯ ಅಗತ್ಯ</strong><br />ಮಾನಸಿಕ ತೊಂದರೆಗಳನ್ನು ನಿವಾರಿಸಲು ಸಾಕಷ್ಟು ನಿದ್ರೆ ಅಗತ್ಯ. ನಿದ್ರೆಯು ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ. ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ 8 ರಿಂದ 10 ಗಂಟೆಗಳ ಕಾಲ ನಿದ್ರಿಸಲು ಸಲಹೆ ನೀಡುತ್ತದೆ.</p><p>ಸುದೀರ್ಘ ನಿದ್ರೆಯನ್ನು ಪಡೆಯಲು ಸಾಧ್ಯವಾಗದಿದ್ದರೆ, ಖಿನ್ನತೆಯ ಹಿಡಿತಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳಬಹುದು. ಅಲ್ಲದೆ, ಕಿರಿಕಿರಿ ಯಅನುಭವವಾಗುತ್ತದೆ.</p>

ನಿದ್ರೆಯ ಅಗತ್ಯ
ಮಾನಸಿಕ ತೊಂದರೆಗಳನ್ನು ನಿವಾರಿಸಲು ಸಾಕಷ್ಟು ನಿದ್ರೆ ಅಗತ್ಯ. ನಿದ್ರೆಯು ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮವನ್ನು ಬೀರುತ್ತದೆ. ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ 8 ರಿಂದ 10 ಗಂಟೆಗಳ ಕಾಲ ನಿದ್ರಿಸಲು ಸಲಹೆ ನೀಡುತ್ತದೆ.

ಸುದೀರ್ಘ ನಿದ್ರೆಯನ್ನು ಪಡೆಯಲು ಸಾಧ್ಯವಾಗದಿದ್ದರೆ, ಖಿನ್ನತೆಯ ಹಿಡಿತಕ್ಕೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳಬಹುದು. ಅಲ್ಲದೆ, ಕಿರಿಕಿರಿ ಯಅನುಭವವಾಗುತ್ತದೆ.

49
<p>ಆರೋಗ್ಯ ಆಹಾರ ಬಳಸಿ<br />ಮಾನಸಿಕ ಆರೋಗ್ಯವು &nbsp;ಆಹಾರ ಪದ್ಧತಿಗೆ ನಿಕಟವಾದ ಸಂಬಂಧ ಹೊಂದಿದೆ. &nbsp;ಸಮತೋಲಿತ ಆಹಾರ ಸೇವನೆ ಮಾಡಿದರೆ &nbsp;ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಇದು &nbsp;ದೈಹಿಕ ಆರೋಗ್ಯವನ್ನು ಕೂಡ ಆರೋಗ್ಯಕರವಾಗಿಡುತ್ತದೆ. ಇದಕ್ಕಾಗಿ, ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು, ಮಾಂಸಗಳು, ಮೊಟ್ಟೆಗಳು ಮತ್ತು ಡೈರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.</p>

<p>ಆರೋಗ್ಯ ಆಹಾರ ಬಳಸಿ<br />ಮಾನಸಿಕ ಆರೋಗ್ಯವು &nbsp;ಆಹಾರ ಪದ್ಧತಿಗೆ ನಿಕಟವಾದ ಸಂಬಂಧ ಹೊಂದಿದೆ. &nbsp;ಸಮತೋಲಿತ ಆಹಾರ ಸೇವನೆ ಮಾಡಿದರೆ &nbsp;ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಇದು &nbsp;ದೈಹಿಕ ಆರೋಗ್ಯವನ್ನು ಕೂಡ ಆರೋಗ್ಯಕರವಾಗಿಡುತ್ತದೆ. ಇದಕ್ಕಾಗಿ, ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು, ಮಾಂಸಗಳು, ಮೊಟ್ಟೆಗಳು ಮತ್ತು ಡೈರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.</p>

ಆರೋಗ್ಯ ಆಹಾರ ಬಳಸಿ
ಮಾನಸಿಕ ಆರೋಗ್ಯವು  ಆಹಾರ ಪದ್ಧತಿಗೆ ನಿಕಟವಾದ ಸಂಬಂಧ ಹೊಂದಿದೆ.  ಸಮತೋಲಿತ ಆಹಾರ ಸೇವನೆ ಮಾಡಿದರೆ  ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಇದು  ದೈಹಿಕ ಆರೋಗ್ಯವನ್ನು ಕೂಡ ಆರೋಗ್ಯಕರವಾಗಿಡುತ್ತದೆ. ಇದಕ್ಕಾಗಿ, ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಧಾನ್ಯಗಳು, ಮಾಂಸಗಳು, ಮೊಟ್ಟೆಗಳು ಮತ್ತು ಡೈರಿಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.

59
<p><br />ಸಕ್ರಿಯ ಜೀವನ<br />ಕ್ರಿಯಾಶೀಲ ಶರೀರವು ಕ್ರಿಯಾಶೀಲ ಮನಸ್ಸನ್ನು ಹೊಂದಿದೆ. ನಿಯಮಿತ ವ್ಯಾಯಾಮ, ಯೋಗ, ವಾಕಿಂಗ್ ಇತ್ಯಾದಿಗಳನ್ನು ಮಾಡುವುದು ತುಂಬಾ ಮುಖ್ಯ. ಬೆಳಗ್ಗೆ ವಾಕಿಂಗ್ ಮತ್ತು ಯೋಗದೊಂದಿಗೆ ನೀವು ಪ್ರಾರಂಭಿಸುತ್ತೀರಿ. ಇದರಿಂದ ಮಾನಸಿಕ ನೆಮ್ಮದಿ ಹಾಗೂ ನಿರಾಳತೆ ಸಿಗುತ್ತದೆ.</p>

<p><br />ಸಕ್ರಿಯ ಜೀವನ<br />ಕ್ರಿಯಾಶೀಲ ಶರೀರವು ಕ್ರಿಯಾಶೀಲ ಮನಸ್ಸನ್ನು ಹೊಂದಿದೆ. ನಿಯಮಿತ ವ್ಯಾಯಾಮ, ಯೋಗ, ವಾಕಿಂಗ್ ಇತ್ಯಾದಿಗಳನ್ನು ಮಾಡುವುದು ತುಂಬಾ ಮುಖ್ಯ. ಬೆಳಗ್ಗೆ ವಾಕಿಂಗ್ ಮತ್ತು ಯೋಗದೊಂದಿಗೆ ನೀವು ಪ್ರಾರಂಭಿಸುತ್ತೀರಿ. ಇದರಿಂದ ಮಾನಸಿಕ ನೆಮ್ಮದಿ ಹಾಗೂ ನಿರಾಳತೆ ಸಿಗುತ್ತದೆ.</p>


ಸಕ್ರಿಯ ಜೀವನ
ಕ್ರಿಯಾಶೀಲ ಶರೀರವು ಕ್ರಿಯಾಶೀಲ ಮನಸ್ಸನ್ನು ಹೊಂದಿದೆ. ನಿಯಮಿತ ವ್ಯಾಯಾಮ, ಯೋಗ, ವಾಕಿಂಗ್ ಇತ್ಯಾದಿಗಳನ್ನು ಮಾಡುವುದು ತುಂಬಾ ಮುಖ್ಯ. ಬೆಳಗ್ಗೆ ವಾಕಿಂಗ್ ಮತ್ತು ಯೋಗದೊಂದಿಗೆ ನೀವು ಪ್ರಾರಂಭಿಸುತ್ತೀರಿ. ಇದರಿಂದ ಮಾನಸಿಕ ನೆಮ್ಮದಿ ಹಾಗೂ ನಿರಾಳತೆ ಸಿಗುತ್ತದೆ.

69
<p style="text-align: justify;">ಕೆಲಸದಿಂದ ವಿರಾಮ ತೆಗೆದುಕೊಳ್ಳಿ<br />ಒತ್ತಡವನ್ನು ತಪ್ಪಿಸಲು ಇರುವ ಒಂದು ಮಾರ್ಗವೆಂದರೆ ದೈನಂದಿನ ಕೆಲಸದಿಂದ ವಿರಾಮ ತೆಗೆದುಕೊಳ್ಳುವುದು. ಮನೆಯಲ್ಲಿ ಸುತ್ತಾಡಿ ಅಥವಾ ವಿಶ್ರಾಂತಿ ಪಡೆಯಿರಿ. &nbsp;ಕೆಲಸದ ಸ್ಥಳದಲ್ಲಿ ಇದ್ದರೆ, 10 ರಿಂದ 15 ನಿಮಿಷಗಳ ವಿರಾಮವನ್ನು ತೆಗೆದುಕೊಂಡು, ಮತ್ತೆ ಹೋಗಿ.&nbsp;</p>

<p style="text-align: justify;">ಕೆಲಸದಿಂದ ವಿರಾಮ ತೆಗೆದುಕೊಳ್ಳಿ<br />ಒತ್ತಡವನ್ನು ತಪ್ಪಿಸಲು ಇರುವ ಒಂದು ಮಾರ್ಗವೆಂದರೆ ದೈನಂದಿನ ಕೆಲಸದಿಂದ ವಿರಾಮ ತೆಗೆದುಕೊಳ್ಳುವುದು. ಮನೆಯಲ್ಲಿ ಸುತ್ತಾಡಿ ಅಥವಾ ವಿಶ್ರಾಂತಿ ಪಡೆಯಿರಿ. &nbsp;ಕೆಲಸದ ಸ್ಥಳದಲ್ಲಿ ಇದ್ದರೆ, 10 ರಿಂದ 15 ನಿಮಿಷಗಳ ವಿರಾಮವನ್ನು ತೆಗೆದುಕೊಂಡು, ಮತ್ತೆ ಹೋಗಿ.&nbsp;</p>

ಕೆಲಸದಿಂದ ವಿರಾಮ ತೆಗೆದುಕೊಳ್ಳಿ
ಒತ್ತಡವನ್ನು ತಪ್ಪಿಸಲು ಇರುವ ಒಂದು ಮಾರ್ಗವೆಂದರೆ ದೈನಂದಿನ ಕೆಲಸದಿಂದ ವಿರಾಮ ತೆಗೆದುಕೊಳ್ಳುವುದು. ಮನೆಯಲ್ಲಿ ಸುತ್ತಾಡಿ ಅಥವಾ ವಿಶ್ರಾಂತಿ ಪಡೆಯಿರಿ.  ಕೆಲಸದ ಸ್ಥಳದಲ್ಲಿ ಇದ್ದರೆ, 10 ರಿಂದ 15 ನಿಮಿಷಗಳ ವಿರಾಮವನ್ನು ತೆಗೆದುಕೊಂಡು, ಮತ್ತೆ ಹೋಗಿ. 

79
<p>ಹೈಡ್ರೇಟ್ ಆಗಿರಿ<br />ದೇಹದಲ್ಲಿ ನೀರಿನ ಕೊರತೆಯೂ ಸಹ ಮೆದುಳಿಗಿಂತ ಉತ್ತಮವಾಗಿ ಕೆಲಸ ಮಾಡುವುದಿಲ್ಲ, ಮತ್ತು ಇದೇ ಕಾರಣದಿಂದ ನಾವು ಆ ಕುರುಹುಗಳನ್ನು ಅನುಭವಿಸಲು ಪ್ರಾರಂಭಿಸುತ್ತೇವೆ. ಸಾಕಷ್ಟು ದ್ರವವನ್ನು ಬಳಸಿ. ತಂಪು ಪಾನೀಯ, ಕಾಫಿ, ಟೀ ಅಥವಾ ಪ್ಯಾಕ್ ಡ್ ಡ್ರಿಂಕ್ ಗಳ ಬದಲು ತಾಜಾ ಹಣ್ಣಿನ ರಸಗಳು, ಮಜ್ಜಿಗೆ, ನೀರು, ನಿಂಬೆ ಹಣ್ಣು, ಇತ್ಯಾದಿಗಳನ್ನು ಬಳಸಿ.</p>

<p>ಹೈಡ್ರೇಟ್ ಆಗಿರಿ<br />ದೇಹದಲ್ಲಿ ನೀರಿನ ಕೊರತೆಯೂ ಸಹ ಮೆದುಳಿಗಿಂತ ಉತ್ತಮವಾಗಿ ಕೆಲಸ ಮಾಡುವುದಿಲ್ಲ, ಮತ್ತು ಇದೇ ಕಾರಣದಿಂದ ನಾವು ಆ ಕುರುಹುಗಳನ್ನು ಅನುಭವಿಸಲು ಪ್ರಾರಂಭಿಸುತ್ತೇವೆ. ಸಾಕಷ್ಟು ದ್ರವವನ್ನು ಬಳಸಿ. ತಂಪು ಪಾನೀಯ, ಕಾಫಿ, ಟೀ ಅಥವಾ ಪ್ಯಾಕ್ ಡ್ ಡ್ರಿಂಕ್ ಗಳ ಬದಲು ತಾಜಾ ಹಣ್ಣಿನ ರಸಗಳು, ಮಜ್ಜಿಗೆ, ನೀರು, ನಿಂಬೆ ಹಣ್ಣು, ಇತ್ಯಾದಿಗಳನ್ನು ಬಳಸಿ.</p>

ಹೈಡ್ರೇಟ್ ಆಗಿರಿ
ದೇಹದಲ್ಲಿ ನೀರಿನ ಕೊರತೆಯೂ ಸಹ ಮೆದುಳಿಗಿಂತ ಉತ್ತಮವಾಗಿ ಕೆಲಸ ಮಾಡುವುದಿಲ್ಲ, ಮತ್ತು ಇದೇ ಕಾರಣದಿಂದ ನಾವು ಆ ಕುರುಹುಗಳನ್ನು ಅನುಭವಿಸಲು ಪ್ರಾರಂಭಿಸುತ್ತೇವೆ. ಸಾಕಷ್ಟು ದ್ರವವನ್ನು ಬಳಸಿ. ತಂಪು ಪಾನೀಯ, ಕಾಫಿ, ಟೀ ಅಥವಾ ಪ್ಯಾಕ್ ಡ್ ಡ್ರಿಂಕ್ ಗಳ ಬದಲು ತಾಜಾ ಹಣ್ಣಿನ ರಸಗಳು, ಮಜ್ಜಿಗೆ, ನೀರು, ನಿಂಬೆ ಹಣ್ಣು, ಇತ್ಯಾದಿಗಳನ್ನು ಬಳಸಿ.

89
<p>ಇತರರಿಗೆ ಸಹಾಯ ಮಾಡಿ<br />&nbsp;ಒಳ್ಳೆಯ ಭಾವನೆಯಿಂದ ಇರಬೇಕೆಂದಿದ್ದರೆ, ಅಗತ್ಯವಿರುವವರಿಗೆ ಸಹಾಯ ಮಾಡಿ. ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ, ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ.</p>

<p>ಇತರರಿಗೆ ಸಹಾಯ ಮಾಡಿ<br />&nbsp;ಒಳ್ಳೆಯ ಭಾವನೆಯಿಂದ ಇರಬೇಕೆಂದಿದ್ದರೆ, ಅಗತ್ಯವಿರುವವರಿಗೆ ಸಹಾಯ ಮಾಡಿ. ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ, ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ.</p>

ಇತರರಿಗೆ ಸಹಾಯ ಮಾಡಿ
 ಒಳ್ಳೆಯ ಭಾವನೆಯಿಂದ ಇರಬೇಕೆಂದಿದ್ದರೆ, ಅಗತ್ಯವಿರುವವರಿಗೆ ಸಹಾಯ ಮಾಡಿ. ಇದು ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ, ನಿಮ್ಮ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ.

99
<p>ನಿಮ್ಮನ್ನು ನೀವು ಸ್ವೀಕರಿಸಿ<br />ಜಗತ್ತಿನಲ್ಲಿ ಜನರ ಕೊರತೆ ಇಲ್ಲ. &nbsp;ವಾಸ್ತವವನ್ನು ಸ್ವೀಕರಿಸಿ ಮತ್ತು ಹೌದು, ನಾನು ನನ್ನಂತೆಯೇ ಉತ್ತಮ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವುದು, ಇತರರನ್ನು ಸಂತೋಷಪಡಿಸುವುದಲ್ಲ.</p>

<p>ನಿಮ್ಮನ್ನು ನೀವು ಸ್ವೀಕರಿಸಿ<br />ಜಗತ್ತಿನಲ್ಲಿ ಜನರ ಕೊರತೆ ಇಲ್ಲ. &nbsp;ವಾಸ್ತವವನ್ನು ಸ್ವೀಕರಿಸಿ ಮತ್ತು ಹೌದು, ನಾನು ನನ್ನಂತೆಯೇ ಉತ್ತಮ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವುದು, ಇತರರನ್ನು ಸಂತೋಷಪಡಿಸುವುದಲ್ಲ.</p>

ನಿಮ್ಮನ್ನು ನೀವು ಸ್ವೀಕರಿಸಿ
ಜಗತ್ತಿನಲ್ಲಿ ಜನರ ಕೊರತೆ ಇಲ್ಲ.  ವಾಸ್ತವವನ್ನು ಸ್ವೀಕರಿಸಿ ಮತ್ತು ಹೌದು, ನಾನು ನನ್ನಂತೆಯೇ ಉತ್ತಮ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಲು ಕಠಿಣ ಪರಿಶ್ರಮ ಪಡುವುದು, ಇತರರನ್ನು ಸಂತೋಷಪಡಿಸುವುದಲ್ಲ.

About the Author

SN
Suvarna News
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved