MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮಣ್ಣಿನ ಮೇಲೆ ಬರಿಗಾಲಿನಿಂದ ನಡೆದ್ರೆ ಪ್ರಯೋಜನಗಳೆಷ್ಟು ಗೊತ್ತಾ?

ಮಣ್ಣಿನ ಮೇಲೆ ಬರಿಗಾಲಿನಿಂದ ನಡೆದ್ರೆ ಪ್ರಯೋಜನಗಳೆಷ್ಟು ಗೊತ್ತಾ?

ಸೊಂಪಾದ ತೋಟಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಸಮುದ್ರ ತೀರದಲ್ಲಿ ನಡೆಯುವುದು ಏಕೆ ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರಾ? ನೀವು ಪ್ರಕೃತಿಗೆ ಹತ್ತಿರವಿರುವುದೇ ಇದಕ್ಕೆ ಮುಖ್ಯ ಕಾರಣ. ಪ್ರಕೃತಿಯೊಂದಿಗೆ ಹತ್ತಿರವಾಗಿದ್ದರೆ, ಸಂತೋಷದಿಂದ ಮತ್ತು ಆರೋಗ್ಯವಾಗಿರುತ್ತೀರಿ ಎಂದು ಹೇಳಲಾಗುತ್ತದೆ. ಆದರೆ, ನಮ್ಮ ಆಧುನಿಕ ಜೀವನಶೈಲಿ ಇಂತಹ ಸೌಲಭ್ಯಗಳಿಂದ ನಾವು ವಂಚಿತರಾಗಿದ್ದೇವೆ. 

2 Min read
Suvarna News | Asianet News
Published : Dec 24 2020, 12:44 PM IST
Share this Photo Gallery
  • FB
  • TW
  • Linkdin
  • Whatsapp
19
<p>ಎಲ್ಲಾ ಜೀವಿಗಳು ನೆಲದೊಂದಿಗೆ ತಮ್ಮ ಒಡನಾಟವನ್ನು ಉಳಿಸಿಕೊಳ್ಳುತ್ತವೆ. ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಅಥವಾ &nbsp;ಹುಲ್ಲಿನ ಮೇಲೆ ನಡೆದಾಡುವುದು ನಿಮ್ಮನ್ನು ಪ್ರಕೃತಿಯೊಂದಿಗೆ ನೇರವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ. ಆದರೆ ಇದರರ್ಥ ನೆಲದ ಮೇಲೆ ಮಲಗುವುದು ಎಂದಲ್ಲ. ವೈಜ್ಞಾನಿಕ ಸಂಶೋಧನೆಯು ಪ್ರಕೃತಿ ಮತ್ತು ಮಾನವರ ನಡುವೆ ಹೆಚ್ಚಾಗಿರುವ ಅಂತರ &nbsp;ದೈಹಿಕ ಸಮಸ್ಯೆ ಮತ್ತು ಕಾಯಿಲೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.</p>

<p>ಎಲ್ಲಾ ಜೀವಿಗಳು ನೆಲದೊಂದಿಗೆ ತಮ್ಮ ಒಡನಾಟವನ್ನು ಉಳಿಸಿಕೊಳ್ಳುತ್ತವೆ. ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಅಥವಾ &nbsp;ಹುಲ್ಲಿನ ಮೇಲೆ ನಡೆದಾಡುವುದು ನಿಮ್ಮನ್ನು ಪ್ರಕೃತಿಯೊಂದಿಗೆ ನೇರವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ. ಆದರೆ ಇದರರ್ಥ ನೆಲದ ಮೇಲೆ ಮಲಗುವುದು ಎಂದಲ್ಲ. ವೈಜ್ಞಾನಿಕ ಸಂಶೋಧನೆಯು ಪ್ರಕೃತಿ ಮತ್ತು ಮಾನವರ ನಡುವೆ ಹೆಚ್ಚಾಗಿರುವ ಅಂತರ &nbsp;ದೈಹಿಕ ಸಮಸ್ಯೆ ಮತ್ತು ಕಾಯಿಲೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.</p>

ಎಲ್ಲಾ ಜೀವಿಗಳು ನೆಲದೊಂದಿಗೆ ತಮ್ಮ ಒಡನಾಟವನ್ನು ಉಳಿಸಿಕೊಳ್ಳುತ್ತವೆ. ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಅಥವಾ  ಹುಲ್ಲಿನ ಮೇಲೆ ನಡೆದಾಡುವುದು ನಿಮ್ಮನ್ನು ಪ್ರಕೃತಿಯೊಂದಿಗೆ ನೇರವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ. ಆದರೆ ಇದರರ್ಥ ನೆಲದ ಮೇಲೆ ಮಲಗುವುದು ಎಂದಲ್ಲ. ವೈಜ್ಞಾನಿಕ ಸಂಶೋಧನೆಯು ಪ್ರಕೃತಿ ಮತ್ತು ಮಾನವರ ನಡುವೆ ಹೆಚ್ಚಾಗಿರುವ ಅಂತರ  ದೈಹಿಕ ಸಮಸ್ಯೆ ಮತ್ತು ಕಾಯಿಲೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.

29
<p>ಹಾಗಾದರೆ ಹುಲ್ಲಿನ ಮೇಲೆ ಅಥವಾ ಮಣ್ಣಿನ ಮೇಲೆ ಬರಿ ಕಾಲಿನಿಂದ ನಡೆದರೆ ಏನೆಲ್ಲಾ ಪ್ರಯೋಜನಗಳಿವೆ. ಇದು ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಬರಿ ಕಾಲಲ್ಲಿ ಒಂದು ತಿಂಗಳು ನಡೆದು ನೋಡಿ ಬದಲಾವಣೆ ನಿಮಗೆ ತಿಳಿಯುತ್ತದೆ.&nbsp;</p>

<p>ಹಾಗಾದರೆ ಹುಲ್ಲಿನ ಮೇಲೆ ಅಥವಾ ಮಣ್ಣಿನ ಮೇಲೆ ಬರಿ ಕಾಲಿನಿಂದ ನಡೆದರೆ ಏನೆಲ್ಲಾ ಪ್ರಯೋಜನಗಳಿವೆ. ಇದು ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಬರಿ ಕಾಲಲ್ಲಿ ಒಂದು ತಿಂಗಳು ನಡೆದು ನೋಡಿ ಬದಲಾವಣೆ ನಿಮಗೆ ತಿಳಿಯುತ್ತದೆ.&nbsp;</p>

ಹಾಗಾದರೆ ಹುಲ್ಲಿನ ಮೇಲೆ ಅಥವಾ ಮಣ್ಣಿನ ಮೇಲೆ ಬರಿ ಕಾಲಿನಿಂದ ನಡೆದರೆ ಏನೆಲ್ಲಾ ಪ್ರಯೋಜನಗಳಿವೆ. ಇದು ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಬರಿ ಕಾಲಲ್ಲಿ ಒಂದು ತಿಂಗಳು ನಡೆದು ನೋಡಿ ಬದಲಾವಣೆ ನಿಮಗೆ ತಿಳಿಯುತ್ತದೆ. 

39
<p><strong>ರಕ್ತದೊತ್ತಡ ಕಡಿಮೆಯಾಗುತ್ತದೆ</strong><br />ಮಣ್ಣಿನ ಮೇಲೆ ಬರಗಾಲಿನಿಂದ &nbsp;ನಡೆದಾಡುವುದರಿಂದ &nbsp;ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ. ಹೀಗಾಗಿ ರಕ್ತದೊತ್ತಡದ ಮೇಲೆ ಇದರಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ.&nbsp;</p>

<p><strong>ರಕ್ತದೊತ್ತಡ ಕಡಿಮೆಯಾಗುತ್ತದೆ</strong><br />ಮಣ್ಣಿನ ಮೇಲೆ ಬರಗಾಲಿನಿಂದ &nbsp;ನಡೆದಾಡುವುದರಿಂದ &nbsp;ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ. ಹೀಗಾಗಿ ರಕ್ತದೊತ್ತಡದ ಮೇಲೆ ಇದರಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ.&nbsp;</p>

ರಕ್ತದೊತ್ತಡ ಕಡಿಮೆಯಾಗುತ್ತದೆ
ಮಣ್ಣಿನ ಮೇಲೆ ಬರಗಾಲಿನಿಂದ  ನಡೆದಾಡುವುದರಿಂದ  ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ. ಹೀಗಾಗಿ ರಕ್ತದೊತ್ತಡದ ಮೇಲೆ ಇದರಿಂದ ಸಕಾರಾತ್ಮಕ ಪ್ರಭಾವ ಬೀರುತ್ತದೆ. 

49
<p>ಪ್ರಾಕೃತಿಕ ಚಿಕಿತ್ಸೆಗಳಲ್ಲಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು 10 ರಿಂದ 15 ನಿಮಿಷ ಬರಗಾಲಿನಿಂದ ನಡೆದಾಡುವ ಸಲಹೆ ನೀಡಲಾಗುತ್ತದೆ. ನೀವು ಹಾಗೆ ಮಾಡಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ ಜೊತೆಗೆ ಹೃದಯ ಆರೋಗ್ಯದಿಂದಿರುತ್ತದೆ.&nbsp;</p>

<p>ಪ್ರಾಕೃತಿಕ ಚಿಕಿತ್ಸೆಗಳಲ್ಲಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು 10 ರಿಂದ 15 ನಿಮಿಷ ಬರಗಾಲಿನಿಂದ ನಡೆದಾಡುವ ಸಲಹೆ ನೀಡಲಾಗುತ್ತದೆ. ನೀವು ಹಾಗೆ ಮಾಡಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ ಜೊತೆಗೆ ಹೃದಯ ಆರೋಗ್ಯದಿಂದಿರುತ್ತದೆ.&nbsp;</p>

ಪ್ರಾಕೃತಿಕ ಚಿಕಿತ್ಸೆಗಳಲ್ಲಿ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಗೆ ತರಲು 10 ರಿಂದ 15 ನಿಮಿಷ ಬರಗಾಲಿನಿಂದ ನಡೆದಾಡುವ ಸಲಹೆ ನೀಡಲಾಗುತ್ತದೆ. ನೀವು ಹಾಗೆ ಮಾಡಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ ಜೊತೆಗೆ ಹೃದಯ ಆರೋಗ್ಯದಿಂದಿರುತ್ತದೆ. 

59
<p>ನೋವು ಹಾಗೂ ಬಾವು ಕಡಿಮೆಯಾಗುತ್ತದೆ<br />ನೆಲದಲ್ಲಿ ಒಂದು ವಿಶೇಷ ರೀತಿಯ ವಿದ್ಯುತ್ ಶಕ್ತಿ ಇರುತ್ತದೆ. ಇದು ನೆಲದ ಮೇಲೆ ಬರಗಾಲಿನಿಂದ ನಡೆದಾಡುವಾಗ ಒಂದು ಮಹತ್ವಪೂರ್ಣ ಶಕ್ತಿ ಒದಗಿಸುತ್ತದೆ. ವಿಜ್ಞಾನದ ಪ್ರಕಾರ &nbsp;ಬರಿಗಾಲಿನಿಂದ ನಡೆಯುವುದು ಭೂಮಿಯ ಪಾಸಿಟಿವ್ ಎನರ್ಜಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನೇರ ಭೌತಿಕ ಸಂಪರ್ಕದಿಂದಾಗಿ ನೆಲದ ಮೇಲ್ಮೈಯಿಂದ ಎಲೆಕ್ಟ್ರಾನ್ಗಳ ಅಪಾರ ಪೂರೈಕೆಯಾಗುತ್ತದೆ.</p>

<p>ನೋವು ಹಾಗೂ ಬಾವು ಕಡಿಮೆಯಾಗುತ್ತದೆ<br />ನೆಲದಲ್ಲಿ ಒಂದು ವಿಶೇಷ ರೀತಿಯ ವಿದ್ಯುತ್ ಶಕ್ತಿ ಇರುತ್ತದೆ. ಇದು ನೆಲದ ಮೇಲೆ ಬರಗಾಲಿನಿಂದ ನಡೆದಾಡುವಾಗ ಒಂದು ಮಹತ್ವಪೂರ್ಣ ಶಕ್ತಿ ಒದಗಿಸುತ್ತದೆ. ವಿಜ್ಞಾನದ ಪ್ರಕಾರ &nbsp;ಬರಿಗಾಲಿನಿಂದ ನಡೆಯುವುದು ಭೂಮಿಯ ಪಾಸಿಟಿವ್ ಎನರ್ಜಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನೇರ ಭೌತಿಕ ಸಂಪರ್ಕದಿಂದಾಗಿ ನೆಲದ ಮೇಲ್ಮೈಯಿಂದ ಎಲೆಕ್ಟ್ರಾನ್ಗಳ ಅಪಾರ ಪೂರೈಕೆಯಾಗುತ್ತದೆ.</p>

ನೋವು ಹಾಗೂ ಬಾವು ಕಡಿಮೆಯಾಗುತ್ತದೆ
ನೆಲದಲ್ಲಿ ಒಂದು ವಿಶೇಷ ರೀತಿಯ ವಿದ್ಯುತ್ ಶಕ್ತಿ ಇರುತ್ತದೆ. ಇದು ನೆಲದ ಮೇಲೆ ಬರಗಾಲಿನಿಂದ ನಡೆದಾಡುವಾಗ ಒಂದು ಮಹತ್ವಪೂರ್ಣ ಶಕ್ತಿ ಒದಗಿಸುತ್ತದೆ. ವಿಜ್ಞಾನದ ಪ್ರಕಾರ  ಬರಿಗಾಲಿನಿಂದ ನಡೆಯುವುದು ಭೂಮಿಯ ಪಾಸಿಟಿವ್ ಎನರ್ಜಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನೇರ ಭೌತಿಕ ಸಂಪರ್ಕದಿಂದಾಗಿ ನೆಲದ ಮೇಲ್ಮೈಯಿಂದ ಎಲೆಕ್ಟ್ರಾನ್ಗಳ ಅಪಾರ ಪೂರೈಕೆಯಾಗುತ್ತದೆ.

69
<p><strong>ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ</strong><br />ಮಣ್ಣು ಮತ್ತು ಭೂಮಿಗೆ ತನ್ನನ್ನು ತಾನು &nbsp;ಒಡ್ಡಿಕೊಳ್ಳುವುದರಿಂದ &nbsp;ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ನೆಲದಲ್ಲಿ ಕಂಡುಬರುವ ಶಕ್ತಿಯುತ ಸೂಕ್ಷ್ಮ ಜೀವಿಗಳು ನೈಸರ್ಗಿಕ ರೀತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.&nbsp;</p>

<p><strong>ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ</strong><br />ಮಣ್ಣು ಮತ್ತು ಭೂಮಿಗೆ ತನ್ನನ್ನು ತಾನು &nbsp;ಒಡ್ಡಿಕೊಳ್ಳುವುದರಿಂದ &nbsp;ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ನೆಲದಲ್ಲಿ ಕಂಡುಬರುವ ಶಕ್ತಿಯುತ ಸೂಕ್ಷ್ಮ ಜೀವಿಗಳು ನೈಸರ್ಗಿಕ ರೀತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.&nbsp;</p>

ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ
ಮಣ್ಣು ಮತ್ತು ಭೂಮಿಗೆ ತನ್ನನ್ನು ತಾನು  ಒಡ್ಡಿಕೊಳ್ಳುವುದರಿಂದ  ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಏಕೆಂದರೆ ನೆಲದಲ್ಲಿ ಕಂಡುಬರುವ ಶಕ್ತಿಯುತ ಸೂಕ್ಷ್ಮ ಜೀವಿಗಳು ನೈಸರ್ಗಿಕ ರೀತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. 

79
<p>ಸೂಕ್ಷ್ಮ ಜೀವಿಗಳು ಚರ್ಮ ಮತ್ತು ಉಗುರುಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ದೇಹವನ್ನು ತಲುಪಿದ ನಂತರ, ಅವು ನಮ್ಮ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಶಕ್ತಿಯನ್ನು ನೀಡುತ್ತವೆ.</p>

<p>ಸೂಕ್ಷ್ಮ ಜೀವಿಗಳು ಚರ್ಮ ಮತ್ತು ಉಗುರುಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ದೇಹವನ್ನು ತಲುಪಿದ ನಂತರ, ಅವು ನಮ್ಮ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಶಕ್ತಿಯನ್ನು ನೀಡುತ್ತವೆ.</p>

ಸೂಕ್ಷ್ಮ ಜೀವಿಗಳು ಚರ್ಮ ಮತ್ತು ಉಗುರುಗಳ ಮೂಲಕ ನಮ್ಮ ದೇಹವನ್ನು ಪ್ರವೇಶಿಸುತ್ತವೆ. ದೇಹವನ್ನು ತಲುಪಿದ ನಂತರ, ಅವು ನಮ್ಮ ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಶಕ್ತಿಯನ್ನು ನೀಡುತ್ತವೆ.

89
<p>ಕರುಳಿನಲ್ಲಿರುವ ಮೈಕ್ರೋಫ್ಲೋರಾ ಸೂಕ್ಷ್ಮಜೀವಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ಬಲಶಾಲಿ ಮತ್ತು ಆರೋಗ್ಯಕರವಾಗಿಸುತ್ತದೆ.&nbsp;</p>

<p>ಕರುಳಿನಲ್ಲಿರುವ ಮೈಕ್ರೋಫ್ಲೋರಾ ಸೂಕ್ಷ್ಮಜೀವಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ಬಲಶಾಲಿ ಮತ್ತು ಆರೋಗ್ಯಕರವಾಗಿಸುತ್ತದೆ.&nbsp;</p>

ಕರುಳಿನಲ್ಲಿರುವ ಮೈಕ್ರೋಫ್ಲೋರಾ ಸೂಕ್ಷ್ಮಜೀವಿಯ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ಬಲಶಾಲಿ ಮತ್ತು ಆರೋಗ್ಯಕರವಾಗಿಸುತ್ತದೆ. 

99
<p>ಪ್ರಕೃತಿಯನ್ನು ತಲುಪಲು ನಿಮಗೆ ಸೌಲಭ್ಯವಿದ್ದರೆ, ಈ ಅಭ್ಯಾಸವನ್ನು ಅನುಸರಿಸಿ, ಇಲ್ಲದಿದ್ದರೆ ಅವಕಾಶ ಸಿಕ್ಕಾಗಲೆಲ್ಲಾ ನೀವು ಖಂಡಿತವಾಗಿಯೂ ಬರಿಗಾಲಿನಲ್ಲಿ ನಡೆಯಿರಿ ಹಾಗು ಆರೋಗ್ಯದಿಂದಿರಿ. .</p>

<p>ಪ್ರಕೃತಿಯನ್ನು ತಲುಪಲು ನಿಮಗೆ ಸೌಲಭ್ಯವಿದ್ದರೆ, ಈ ಅಭ್ಯಾಸವನ್ನು ಅನುಸರಿಸಿ, ಇಲ್ಲದಿದ್ದರೆ ಅವಕಾಶ ಸಿಕ್ಕಾಗಲೆಲ್ಲಾ ನೀವು ಖಂಡಿತವಾಗಿಯೂ ಬರಿಗಾಲಿನಲ್ಲಿ ನಡೆಯಿರಿ ಹಾಗು ಆರೋಗ್ಯದಿಂದಿರಿ. .</p>

ಪ್ರಕೃತಿಯನ್ನು ತಲುಪಲು ನಿಮಗೆ ಸೌಲಭ್ಯವಿದ್ದರೆ, ಈ ಅಭ್ಯಾಸವನ್ನು ಅನುಸರಿಸಿ, ಇಲ್ಲದಿದ್ದರೆ ಅವಕಾಶ ಸಿಕ್ಕಾಗಲೆಲ್ಲಾ ನೀವು ಖಂಡಿತವಾಗಿಯೂ ಬರಿಗಾಲಿನಲ್ಲಿ ನಡೆಯಿರಿ ಹಾಗು ಆರೋಗ್ಯದಿಂದಿರಿ. .

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ದಿನಕ್ಕೆರಡು ಎಲೆ, ಮಾತ್ರೆಗಳಿಗೆ ಗುಡ್​ಬೈ: ಆರೋಗ್ಯದ ಕಣಜ ದೊಡ್ಡಪತ್ರೆಯ ಮಾಹಿತಿ ನೀಡಿದ ನಟಿ ಅದಿತಿ ಪ್ರಭುದೇವ
Recommended image2
Kitchen Tips: ಎರಡೇ ದಿನಕ್ಕೆ ಪುದೀನಾ ಹಾಳಾಗ್ತಿದ್ಯಾ? ಹೀಗೆ ಸ್ಟೋರ್ ಮಾಡಿದ್ರೆ ತಿಂಗಳವರೆಗೂ ಉಳಿಯುತ್ತೆ
Recommended image3
ಶಿಲೆಯಾಗಿ ಬದಲಾದ 14 ವರ್ಷದ ಬಾಲಕಿ.. ದೇಹದ ಮೇಲೆ ಮುಳ್ಳಿನ ಪದರ, ಏನಿದು ಅಪರೂಪದ ಕಾಯಿಲೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved