MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಈ ಮೂರು ವಿಷಯಗಳ ಬಗ್ಗೆ ನಾಚಿಕೆ ಬೇಡವೆನ್ನುತ್ತೆ ಚಾಣಕ್ಯ ನೀತಿ

ಈ ಮೂರು ವಿಷಯಗಳ ಬಗ್ಗೆ ನಾಚಿಕೆ ಬೇಡವೆನ್ನುತ್ತೆ ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯನಿಗೆ ಅನೇಕ ವಿಷಯಗಳ ಬಗ್ಗೆ ಆಳವಾದ ಅರಿವು ಇತ್ತು. ಅವರು ತಕ್ಷಶಿಲಾದಿಂದ ಶಿಕ್ಷಣ ಪಡೆದು ಶಿಕ್ಷಕರೂ ಆಗಿದ್ದರು. ಅವರು ತಮ್ಮ ಅನುಭವ ಮತ್ತು ಜ್ಞಾನದ ಆಧಾರದ ಮೇಲೆ ಅನೇಕ ಗ್ರಂಥಗಳನ್ನು ರಚಿಸಿದರು. ಚಾಣಕ್ಯನ ಅರ್ಥಶಾಸ್ತ್ರದ ಸೃಷ್ಟಿಯಿಂದಾಗಿ ಕೌಟಿಲ್ಯ ಎಂದು ಕರೆಯಲಾಯಿತು. ಆಚಾರ್ಯ ಚಾಣಕ್ಯನು ರಚಿಸಿದ ನೀತಿಯಲ್ಲಿ ನಮೂದಿಸಿರುವ ಅಮೂಲ್ಯ ಅಂಶಗಳು ಮನುಷ್ಯನು ತನ್ನ ಜೀವನದಲ್ಲಿ ಸರಿಯಾಗಿ ವರ್ತಿಸಲು ಮತ್ತು ಮುಂದೆ ಸಾಗಲು ಪ್ರೇರೇಪಿಸುತ್ತವೆ. 

1 Min read
Suvarna News | Asianet News
Published : Jan 22 2021, 02:15 PM IST
Share this Photo Gallery
  • FB
  • TW
  • Linkdin
  • Whatsapp
18
<p>ಆಚಾರ್ಯ ಚಾಣಕ್ಯನು ತನ್ನ ಜೀವನದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ ಸುಖ ಮತ್ತು ತೃಪ್ತಿಕರ ಜೀವನವನ್ನು ನಡೆಸಬಲ್ಲ ಹಲವಾರು ದೈನಂದಿನ ಜೀವನದ ವಿಷಯಗಳನ್ನು ವಿವರಿಸುತ್ತಾನೆ. ನೈತಿಕತೆಯ ಅಮೂಲ್ಯ ಸಂಗತಿಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.&nbsp;<br />&nbsp;</p>

<p>ಆಚಾರ್ಯ ಚಾಣಕ್ಯನು ತನ್ನ ಜೀವನದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ ಸುಖ ಮತ್ತು ತೃಪ್ತಿಕರ ಜೀವನವನ್ನು ನಡೆಸಬಲ್ಲ ಹಲವಾರು ದೈನಂದಿನ ಜೀವನದ ವಿಷಯಗಳನ್ನು ವಿವರಿಸುತ್ತಾನೆ. ನೈತಿಕತೆಯ ಅಮೂಲ್ಯ ಸಂಗತಿಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.&nbsp;<br />&nbsp;</p>

ಆಚಾರ್ಯ ಚಾಣಕ್ಯನು ತನ್ನ ಜೀವನದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ ಸುಖ ಮತ್ತು ತೃಪ್ತಿಕರ ಜೀವನವನ್ನು ನಡೆಸಬಲ್ಲ ಹಲವಾರು ದೈನಂದಿನ ಜೀವನದ ವಿಷಯಗಳನ್ನು ವಿವರಿಸುತ್ತಾನೆ. ನೈತಿಕತೆಯ ಅಮೂಲ್ಯ ಸಂಗತಿಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 
 

28
<p>ಚಾಣಕ್ಯನ ಪ್ರಕಾರ, ವ್ಯಕ್ತಿಯು ತನ್ನ ಜೀವನದಲ್ಲಿ ಮುಂದೆ ಸಾಗಲು ದೃಢ ಸಂಕಲ್ಪದೊಂದಿಗೆ ನಿರಂತರವಾಗಿ ಪ್ರಯತ್ನಿಸಬೇಕು. ಅದೃಷ್ಟದಿಂದ ಯಾರೂ ಮುಂದೆ ಸಾಗಲಾರರು. ಜೀವನದಲ್ಲಿ ಯಶಸ್ಸು ಸಾಧಿಸಲು ಸತತ ಪ್ರಯತ್ನಗಳು ಅಗತ್ಯ. ಪ್ರತಿಯೊಂದೂ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುವವರು ಜೀವನದಲ್ಲಿ ಯಶಸ್ವಿಯಾಗಬಲ್ಲರು.</p>

<p>ಚಾಣಕ್ಯನ ಪ್ರಕಾರ, ವ್ಯಕ್ತಿಯು ತನ್ನ ಜೀವನದಲ್ಲಿ ಮುಂದೆ ಸಾಗಲು ದೃಢ ಸಂಕಲ್ಪದೊಂದಿಗೆ ನಿರಂತರವಾಗಿ ಪ್ರಯತ್ನಿಸಬೇಕು. ಅದೃಷ್ಟದಿಂದ ಯಾರೂ ಮುಂದೆ ಸಾಗಲಾರರು. ಜೀವನದಲ್ಲಿ ಯಶಸ್ಸು ಸಾಧಿಸಲು ಸತತ ಪ್ರಯತ್ನಗಳು ಅಗತ್ಯ. ಪ್ರತಿಯೊಂದೂ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುವವರು ಜೀವನದಲ್ಲಿ ಯಶಸ್ವಿಯಾಗಬಲ್ಲರು.</p>

ಚಾಣಕ್ಯನ ಪ್ರಕಾರ, ವ್ಯಕ್ತಿಯು ತನ್ನ ಜೀವನದಲ್ಲಿ ಮುಂದೆ ಸಾಗಲು ದೃಢ ಸಂಕಲ್ಪದೊಂದಿಗೆ ನಿರಂತರವಾಗಿ ಪ್ರಯತ್ನಿಸಬೇಕು. ಅದೃಷ್ಟದಿಂದ ಯಾರೂ ಮುಂದೆ ಸಾಗಲಾರರು. ಜೀವನದಲ್ಲಿ ಯಶಸ್ಸು ಸಾಧಿಸಲು ಸತತ ಪ್ರಯತ್ನಗಳು ಅಗತ್ಯ. ಪ್ರತಿಯೊಂದೂ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುವವರು ಜೀವನದಲ್ಲಿ ಯಶಸ್ವಿಯಾಗಬಲ್ಲರು.

38
<p>ಒಬ್ಬ ದುಷ್ಟ&nbsp;ಭಕ್ತರ ಸಹವಾಸದಿಂದ ಉತ್ತಮನಾಗಬಹುದು, ಆದರೆ ಭಕ್ತನು ದುಷ್ಟರೊಂದಿಗೆ ಎಂದಿಗೂ ಕೆಟ್ಟದಾಗಿ ವರ್ತನೆಯನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತಾನೆ ಚಾಣಕ್ಯ.&nbsp;</p>

<p>ಒಬ್ಬ ದುಷ್ಟ&nbsp;ಭಕ್ತರ ಸಹವಾಸದಿಂದ ಉತ್ತಮನಾಗಬಹುದು, ಆದರೆ ಭಕ್ತನು ದುಷ್ಟರೊಂದಿಗೆ ಎಂದಿಗೂ ಕೆಟ್ಟದಾಗಿ ವರ್ತನೆಯನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತಾನೆ ಚಾಣಕ್ಯ.&nbsp;</p>

ಒಬ್ಬ ದುಷ್ಟ ಭಕ್ತರ ಸಹವಾಸದಿಂದ ಉತ್ತಮನಾಗಬಹುದು, ಆದರೆ ಭಕ್ತನು ದುಷ್ಟರೊಂದಿಗೆ ಎಂದಿಗೂ ಕೆಟ್ಟದಾಗಿ ವರ್ತನೆಯನ್ನು ಮಾಡಲಾಗುವುದಿಲ್ಲ ಎಂದು ಹೇಳುತ್ತಾನೆ ಚಾಣಕ್ಯ. 

48
<p>ಒಬ್ಬ ಸಭ್ಯವ್ಯಕ್ತಿ ತನ್ನ ಮನಸ್ಸನ್ನು ನಿಯಂತ್ರಿಸುತ್ತಾನೆ, ಆದ್ದರಿಂದ ಯಾವಾಗಲೂ ಸಭ್ಯವ್ಯಕ್ತಿಯ ಜೊತೆ ಸಹವಾಸ ಮಾಡಿ ಮತ್ತು ತಪ್ಪು ಸಂಗದಿಂದ ದೂರವಿರಬೇಕಾಗುತ್ತದೆ. ಉತ್ತಮ ಒಡನಾಟದಲ್ಲಿ ವ್ಯಕ್ತಿಯು ತನ್ನ ಜೀವನದಲ್ಲಿ ಮುಂದೆ ಸಾಗುತ್ತಾನೆ ಮತ್ತು ಸಮಾಜದಲ್ಲಿ ಘನತೆ&nbsp;ಕಂಡುಕೊಳ್ಳುತ್ತಾರೆ.</p>

<p>ಒಬ್ಬ ಸಭ್ಯವ್ಯಕ್ತಿ ತನ್ನ ಮನಸ್ಸನ್ನು ನಿಯಂತ್ರಿಸುತ್ತಾನೆ, ಆದ್ದರಿಂದ ಯಾವಾಗಲೂ ಸಭ್ಯವ್ಯಕ್ತಿಯ ಜೊತೆ ಸಹವಾಸ ಮಾಡಿ ಮತ್ತು ತಪ್ಪು ಸಂಗದಿಂದ ದೂರವಿರಬೇಕಾಗುತ್ತದೆ. ಉತ್ತಮ ಒಡನಾಟದಲ್ಲಿ ವ್ಯಕ್ತಿಯು ತನ್ನ ಜೀವನದಲ್ಲಿ ಮುಂದೆ ಸಾಗುತ್ತಾನೆ ಮತ್ತು ಸಮಾಜದಲ್ಲಿ ಘನತೆ&nbsp;ಕಂಡುಕೊಳ್ಳುತ್ತಾರೆ.</p>

ಒಬ್ಬ ಸಭ್ಯವ್ಯಕ್ತಿ ತನ್ನ ಮನಸ್ಸನ್ನು ನಿಯಂತ್ರಿಸುತ್ತಾನೆ, ಆದ್ದರಿಂದ ಯಾವಾಗಲೂ ಸಭ್ಯವ್ಯಕ್ತಿಯ ಜೊತೆ ಸಹವಾಸ ಮಾಡಿ ಮತ್ತು ತಪ್ಪು ಸಂಗದಿಂದ ದೂರವಿರಬೇಕಾಗುತ್ತದೆ. ಉತ್ತಮ ಒಡನಾಟದಲ್ಲಿ ವ್ಯಕ್ತಿಯು ತನ್ನ ಜೀವನದಲ್ಲಿ ಮುಂದೆ ಸಾಗುತ್ತಾನೆ ಮತ್ತು ಸಮಾಜದಲ್ಲಿ ಘನತೆ ಕಂಡುಕೊಳ್ಳುತ್ತಾರೆ.

58
<p>ವಾಸ್ತವಿಕ ಜ್ಞಾನವು ಪುಸ್ತಕಗಳು ಮತ್ತು ಆಸ್ತಿಗಳಲ್ಲಿ ಸೀಮಿತವಾಗಿಲ್ಲ. ಜನರು ಪ್ರಾಯೋಗಿಕವಾಗಿ ಅವುಗಳನ್ನು ಬಳಸಬೇಕಾದಾಗ ಅವೆರಡನ್ನೂ ಎಂದಿಗೂ ಬಳಸುವುದಿಲ್ಲ. ಜ್ಞಾನವು ಮನುಷ್ಯನಿಗೆ ಅತ್ಯಂತ ಅಗತ್ಯವಾದುದು, ಅದನ್ನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿಡದೆ, ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು.</p>

<p>ವಾಸ್ತವಿಕ ಜ್ಞಾನವು ಪುಸ್ತಕಗಳು ಮತ್ತು ಆಸ್ತಿಗಳಲ್ಲಿ ಸೀಮಿತವಾಗಿಲ್ಲ. ಜನರು ಪ್ರಾಯೋಗಿಕವಾಗಿ ಅವುಗಳನ್ನು ಬಳಸಬೇಕಾದಾಗ ಅವೆರಡನ್ನೂ ಎಂದಿಗೂ ಬಳಸುವುದಿಲ್ಲ. ಜ್ಞಾನವು ಮನುಷ್ಯನಿಗೆ ಅತ್ಯಂತ ಅಗತ್ಯವಾದುದು, ಅದನ್ನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿಡದೆ, ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು.</p>

ವಾಸ್ತವಿಕ ಜ್ಞಾನವು ಪುಸ್ತಕಗಳು ಮತ್ತು ಆಸ್ತಿಗಳಲ್ಲಿ ಸೀಮಿತವಾಗಿಲ್ಲ. ಜನರು ಪ್ರಾಯೋಗಿಕವಾಗಿ ಅವುಗಳನ್ನು ಬಳಸಬೇಕಾದಾಗ ಅವೆರಡನ್ನೂ ಎಂದಿಗೂ ಬಳಸುವುದಿಲ್ಲ. ಜ್ಞಾನವು ಮನುಷ್ಯನಿಗೆ ಅತ್ಯಂತ ಅಗತ್ಯವಾದುದು, ಅದನ್ನು ಪುಸ್ತಕಕ್ಕೆ ಮಾತ್ರ ಸೀಮಿತವಾಗಿಡದೆ, ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು.

68
<p>ಚಾಣಕ್ಯನ ಪ್ರಕಾರ, ಸ್ತ್ರೀಯರನ್ನು ಯಾವಾಗಲೂ ಗೌರವಿಸಬೇಕು. ಸ್ತ್ರೀಯರನ್ನು ಗೌರವಿಸುವ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.&nbsp;ಪತ್ನಿಯೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ವ್ಯಕ್ತಿ ಯಾವಾಗಲೂ ಸಂತೋಷವಾಗಿರುತ್ತಾನೆ.</p>

<p>ಚಾಣಕ್ಯನ ಪ್ರಕಾರ, ಸ್ತ್ರೀಯರನ್ನು ಯಾವಾಗಲೂ ಗೌರವಿಸಬೇಕು. ಸ್ತ್ರೀಯರನ್ನು ಗೌರವಿಸುವ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ.&nbsp;ಪತ್ನಿಯೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ವ್ಯಕ್ತಿ ಯಾವಾಗಲೂ ಸಂತೋಷವಾಗಿರುತ್ತಾನೆ.</p>

ಚಾಣಕ್ಯನ ಪ್ರಕಾರ, ಸ್ತ್ರೀಯರನ್ನು ಯಾವಾಗಲೂ ಗೌರವಿಸಬೇಕು. ಸ್ತ್ರೀಯರನ್ನು ಗೌರವಿಸುವ ಮನೆಯಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಪತ್ನಿಯೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿರುವ ವ್ಯಕ್ತಿ ಯಾವಾಗಲೂ ಸಂತೋಷವಾಗಿರುತ್ತಾನೆ.

78
<p>ಶಾಸ್ತ್ರಗಳು ಹೇಳುವಂತೆ ಸ್ತ್ರೀಯರನ್ನು ಗೌರವಿಸುವಲ್ಲಿ ತಾಯಿ ಲಕ್ಷ್ಮಿಸದಾ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಯಾವಾಗಲೂ ಸಂಪತ್ತು ಇರುತ್ತದೆ.</p>

<p>ಶಾಸ್ತ್ರಗಳು ಹೇಳುವಂತೆ ಸ್ತ್ರೀಯರನ್ನು ಗೌರವಿಸುವಲ್ಲಿ ತಾಯಿ ಲಕ್ಷ್ಮಿಸದಾ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಯಾವಾಗಲೂ ಸಂಪತ್ತು ಇರುತ್ತದೆ.</p>

ಶಾಸ್ತ್ರಗಳು ಹೇಳುವಂತೆ ಸ್ತ್ರೀಯರನ್ನು ಗೌರವಿಸುವಲ್ಲಿ ತಾಯಿ ಲಕ್ಷ್ಮಿಸದಾ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಯಾವಾಗಲೂ ಸಂಪತ್ತು ಇರುತ್ತದೆ.

88
<p>ಹಣ ಸಂಪಾದನೆ, ಆಹಾರ, ವಿದ್ಯೆಯ ಬಗ್ಗೆ ನಾಚಿಕೆ ಇಲ್ಲದ ವ್ಯಕ್ತಿ ಜೀವನದಲ್ಲಿ ಸದಾ ಸುಖಿ ಎಂದು ಚಾಣಕ್ಯ ಹೇಳುತ್ತಾನೆ. ಆದ್ದರಿಂದ ಈ ಮೂರು ವಸ್ತುಗಳನ್ನು ಸಂಪಾದಿಸಲು ವ್ಯಕ್ತಿಗೆ ನಾಚಿಕೆ ಆಗಬಾರದು.</p>

<p>ಹಣ ಸಂಪಾದನೆ, ಆಹಾರ, ವಿದ್ಯೆಯ ಬಗ್ಗೆ ನಾಚಿಕೆ ಇಲ್ಲದ ವ್ಯಕ್ತಿ ಜೀವನದಲ್ಲಿ ಸದಾ ಸುಖಿ ಎಂದು ಚಾಣಕ್ಯ ಹೇಳುತ್ತಾನೆ. ಆದ್ದರಿಂದ ಈ ಮೂರು ವಸ್ತುಗಳನ್ನು ಸಂಪಾದಿಸಲು ವ್ಯಕ್ತಿಗೆ ನಾಚಿಕೆ ಆಗಬಾರದು.</p>

ಹಣ ಸಂಪಾದನೆ, ಆಹಾರ, ವಿದ್ಯೆಯ ಬಗ್ಗೆ ನಾಚಿಕೆ ಇಲ್ಲದ ವ್ಯಕ್ತಿ ಜೀವನದಲ್ಲಿ ಸದಾ ಸುಖಿ ಎಂದು ಚಾಣಕ್ಯ ಹೇಳುತ್ತಾನೆ. ಆದ್ದರಿಂದ ಈ ಮೂರು ವಸ್ತುಗಳನ್ನು ಸಂಪಾದಿಸಲು ವ್ಯಕ್ತಿಗೆ ನಾಚಿಕೆ ಆಗಬಾರದು.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved