MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • 101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ...

101 ವರ್ಷಗಳ ಹಿಂದೆ ಸಮಾಧಿಯಾದ ಶಿರಡಿ ಸಾಯಿ ಬಾಬಾರಿಗೆ ನಮಿಸುತ್ತಾ...

ನಡೆದಾಡುವ ದೇವರೆಂದೇ ಶಿರಡಿ ಸಾಯಿ ಬಾಬಾ ಅವರನ್ನು ಪೂಜಿಸಲಾಗುತ್ತದೆ.ಅದರಲ್ಲಿಯೂ ಶಿರಡಿ ಸಾಯಿ ಬಾಬಾ ಭಕ್ತರು ಅಪಾರ. ನಂಬಿದವರನ್ನು ಬಾಬಾ ಕೈ ಬಿಡೋಲ್ಲ ಎನ್ನುವ ನಂಬಿಕೆ ಭಕ್ತರಲ್ಲಿದೆ. ಇಂದ ದೇವ ಸ್ವರೂಪಿ ಬಾಬಾರ ಪವಾಡ ಹಾಗೂ ಜೀವನ ವಿಷಯಗಳು ನಿಮಗಾಗಿ...

1 Min read
Web Desk
Published : Oct 15 2019, 03:35 PM IST
Share this Photo Gallery
  • FB
  • TW
  • Linkdin
  • Whatsapp
110
ನಡೆದಾಡುವ ದೇವರೆಂದೇ ಖ್ಯಾತರಾದ ಸಾಯಿ ಬಾಬಾ ಸಮಾಧಿಯಾಗಿ ಅಕ್ಟೋಬರ್ 15, 2019ಕ್ಕೆ 101 ವರ್ಷಗಳು ಕಳೆದಿವೆ.

ನಡೆದಾಡುವ ದೇವರೆಂದೇ ಖ್ಯಾತರಾದ ಸಾಯಿ ಬಾಬಾ ಸಮಾಧಿಯಾಗಿ ಅಕ್ಟೋಬರ್ 15, 2019ಕ್ಕೆ 101 ವರ್ಷಗಳು ಕಳೆದಿವೆ.

ನಡೆದಾಡುವ ದೇವರೆಂದೇ ಖ್ಯಾತರಾದ ಸಾಯಿ ಬಾಬಾ ಸಮಾಧಿಯಾಗಿ ಅಕ್ಟೋಬರ್ 15, 2019ಕ್ಕೆ 101 ವರ್ಷಗಳು ಕಳೆದಿವೆ.
210
ತಮ್ಮ 16ನೇ ವಯಸ್ಸಿನಲ್ಲಿಯೇ ಶಿರಡಿಗೆ ಬಂದ ಸಾಯಿ ಬಾಬಾ, ದಸರಾದಂದು ಸಮಾಧಿಯಾದರೆನ್ನಲಾಗುತ್ತದೆ.

ತಮ್ಮ 16ನೇ ವಯಸ್ಸಿನಲ್ಲಿಯೇ ಶಿರಡಿಗೆ ಬಂದ ಸಾಯಿ ಬಾಬಾ, ದಸರಾದಂದು ಸಮಾಧಿಯಾದರೆನ್ನಲಾಗುತ್ತದೆ.

ತಮ್ಮ 16ನೇ ವಯಸ್ಸಿನಲ್ಲಿಯೇ ಶಿರಡಿಗೆ ಬಂದ ಸಾಯಿ ಬಾಬಾ, ದಸರಾದಂದು ಸಮಾಧಿಯಾದರೆನ್ನಲಾಗುತ್ತದೆ.
310
ಸಾಯಿಬಾಬಾರವರ ನೈಜ ನಾಮ, ಜನ್ಮಸ್ಥಳ ಮತ್ತು ಹುಟ್ಟಿದ ದಿನ ಯಾರಿಗೂ ತಿಳಿದಿಲ್ಲ. ಆದರೂ ಅವರ ಜೀವಿತಾವಧಿ 1838-1918ರ ಕಾಲ ಎಂದು ನಂಬಲಾಗಿದೆ.

ಸಾಯಿಬಾಬಾರವರ ನೈಜ ನಾಮ, ಜನ್ಮಸ್ಥಳ ಮತ್ತು ಹುಟ್ಟಿದ ದಿನ ಯಾರಿಗೂ ತಿಳಿದಿಲ್ಲ. ಆದರೂ ಅವರ ಜೀವಿತಾವಧಿ 1838-1918ರ ಕಾಲ ಎಂದು ನಂಬಲಾಗಿದೆ.

ಸಾಯಿಬಾಬಾರವರ ನೈಜ ನಾಮ, ಜನ್ಮಸ್ಥಳ ಮತ್ತು ಹುಟ್ಟಿದ ದಿನ ಯಾರಿಗೂ ತಿಳಿದಿಲ್ಲ. ಆದರೂ ಅವರ ಜೀವಿತಾವಧಿ 1838-1918ರ ಕಾಲ ಎಂದು ನಂಬಲಾಗಿದೆ.
410
ಶಿರಡಿಯಲ್ಲಿ ಸಾಯಿ ಬಾಬಾರಿಗೆ ಬೃಹತ್ ದೇವಾಲಯವಿದೆ. ಸಾಯಿ ಅವರನ್ನು ಭೇಟಿ ಮಾಡಲು ತನ್ನ ನ್ಯಾಯಾಲಯಕ್ಕೆ ಬರುವ ಯಾವುದೇ ವ್ಯಕ್ತಿಯು ಬಡವನಾಗಲಿ ಅಥವಾ ಶ್ರೀಮಂತನಾಗಲಿ ಬರಿಗೈಯಲ್ಲಿ ಹಿಂದಿರುಗುವುದಿಲ್ಲ ಎಂದೇ ನಂಬುತ್ತಾರೆ. ಈ ದೇವಾಲಯ ದೇಶದ ಐದು ಸಿರಿವಂತ ಯಾತ್ರಾಸ್ಥಳಗಳಲ್ಲಿ ಒಂದು.

ಶಿರಡಿಯಲ್ಲಿ ಸಾಯಿ ಬಾಬಾರಿಗೆ ಬೃಹತ್ ದೇವಾಲಯವಿದೆ. ಸಾಯಿ ಅವರನ್ನು ಭೇಟಿ ಮಾಡಲು ತನ್ನ ನ್ಯಾಯಾಲಯಕ್ಕೆ ಬರುವ ಯಾವುದೇ ವ್ಯಕ್ತಿಯು ಬಡವನಾಗಲಿ ಅಥವಾ ಶ್ರೀಮಂತನಾಗಲಿ ಬರಿಗೈಯಲ್ಲಿ ಹಿಂದಿರುಗುವುದಿಲ್ಲ ಎಂದೇ ನಂಬುತ್ತಾರೆ. ಈ ದೇವಾಲಯ ದೇಶದ ಐದು ಸಿರಿವಂತ ಯಾತ್ರಾಸ್ಥಳಗಳಲ್ಲಿ ಒಂದು.

ಶಿರಡಿಯಲ್ಲಿ ಸಾಯಿ ಬಾಬಾರಿಗೆ ಬೃಹತ್ ದೇವಾಲಯವಿದೆ. ಸಾಯಿ ಅವರನ್ನು ಭೇಟಿ ಮಾಡಲು ತನ್ನ ನ್ಯಾಯಾಲಯಕ್ಕೆ ಬರುವ ಯಾವುದೇ ವ್ಯಕ್ತಿಯು ಬಡವನಾಗಲಿ ಅಥವಾ ಶ್ರೀಮಂತನಾಗಲಿ ಬರಿಗೈಯಲ್ಲಿ ಹಿಂದಿರುಗುವುದಿಲ್ಲ ಎಂದೇ ನಂಬುತ್ತಾರೆ. ಈ ದೇವಾಲಯ ದೇಶದ ಐದು ಸಿರಿವಂತ ಯಾತ್ರಾಸ್ಥಳಗಳಲ್ಲಿ ಒಂದು.
510
ಮಹಾರಾಷ್ಟ್ರದ ಅಹ್ಮದ್‌ನಗರದ ಶಿರಡಿಯಲ್ಲಿ ಸಾಯಿ ಮಂದಿರವಿದೆ. ಪವಾಡಗಳಿಂದಲೇ ಬಾಬಾ ಪ್ರಸಿದ್ಧಿ.

ಮಹಾರಾಷ್ಟ್ರದ ಅಹ್ಮದ್‌ನಗರದ ಶಿರಡಿಯಲ್ಲಿ ಸಾಯಿ ಮಂದಿರವಿದೆ. ಪವಾಡಗಳಿಂದಲೇ ಬಾಬಾ ಪ್ರಸಿದ್ಧಿ.

ಮಹಾರಾಷ್ಟ್ರದ ಅಹ್ಮದ್‌ನಗರದ ಶಿರಡಿಯಲ್ಲಿ ಸಾಯಿ ಮಂದಿರವಿದೆ. ಪವಾಡಗಳಿಂದಲೇ ಬಾಬಾ ಪ್ರಸಿದ್ಧಿ.
610
ಅನೇಕ ಸಮಾಜಿಮುಖ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನರಿಗೆ ನೆರವಾಗುತ್ತಲೇ ಶಿರಡಿಯಲ್ಲಿ ಬಾಬಾ ತಮ್ಮ ಜೀವನ ಕಳೆದರು.

ಅನೇಕ ಸಮಾಜಿಮುಖ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನರಿಗೆ ನೆರವಾಗುತ್ತಲೇ ಶಿರಡಿಯಲ್ಲಿ ಬಾಬಾ ತಮ್ಮ ಜೀವನ ಕಳೆದರು.

ಅನೇಕ ಸಮಾಜಿಮುಖ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನರಿಗೆ ನೆರವಾಗುತ್ತಲೇ ಶಿರಡಿಯಲ್ಲಿ ಬಾಬಾ ತಮ್ಮ ಜೀವನ ಕಳೆದರು.
710
ಬಾಬಾ ಬಳಸಿದ ವಸ್ತುಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಶಿರಡಿಯಲ್ಲಿರುವ ಸಾಯಿ ಧಾಮ್ ದೇವಾಲಯ ಭಕ್ತರಿಗೆ ಬೆಳಗ್ಗೆ 5ಕ್ಕೆ ತೆರೆಯಲಾಗುತ್ತದೆ.

ಬಾಬಾ ಬಳಸಿದ ವಸ್ತುಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಶಿರಡಿಯಲ್ಲಿರುವ ಸಾಯಿ ಧಾಮ್ ದೇವಾಲಯ ಭಕ್ತರಿಗೆ ಬೆಳಗ್ಗೆ 5ಕ್ಕೆ ತೆರೆಯಲಾಗುತ್ತದೆ.

ಬಾಬಾ ಬಳಸಿದ ವಸ್ತುಗಳನ್ನು ಇಲ್ಲಿ ಸಂರಕ್ಷಿಸಲಾಗಿದೆ. ಶಿರಡಿಯಲ್ಲಿರುವ ಸಾಯಿ ಧಾಮ್ ದೇವಾಲಯ ಭಕ್ತರಿಗೆ ಬೆಳಗ್ಗೆ 5ಕ್ಕೆ ತೆರೆಯಲಾಗುತ್ತದೆ.
810
ಹಿಂದು- ಮುಸ್ಲಿಮ್ ಎಂಬ ಧರ್ಮ ಭೇದವಿಲ್ಲದೇ ಪೂಜಿಸುವ ಅವತಾರ ಪುರುಷ ಸಾಯಿ ಬಾಬಾ. ಇವರ ಆತ್ಮಚರಿತ್ರೆಯು ವಿವಿಧ ಭಾಷೆಗಳಿಗೆ ತರ್ಜುಮೆಗೊಂಡಿದೆ

ಹಿಂದು- ಮುಸ್ಲಿಮ್ ಎಂಬ ಧರ್ಮ ಭೇದವಿಲ್ಲದೇ ಪೂಜಿಸುವ ಅವತಾರ ಪುರುಷ ಸಾಯಿ ಬಾಬಾ. ಇವರ ಆತ್ಮಚರಿತ್ರೆಯು ವಿವಿಧ ಭಾಷೆಗಳಿಗೆ ತರ್ಜುಮೆಗೊಂಡಿದೆ

ಹಿಂದು- ಮುಸ್ಲಿಮ್ ಎಂಬ ಧರ್ಮ ಭೇದವಿಲ್ಲದೇ ಪೂಜಿಸುವ ಅವತಾರ ಪುರುಷ ಸಾಯಿ ಬಾಬಾ. ಇವರ ಆತ್ಮಚರಿತ್ರೆಯು ವಿವಿಧ ಭಾಷೆಗಳಿಗೆ ತರ್ಜುಮೆಗೊಂಡಿದೆ
910
ದಿನದ ಊಟಕ್ಕೆ ಸಾಯಿ ಬಾಬಾ ಮನೆ ಮನೆಗೂ ಭಿಕ್ಷೆ ಬೇಡುತ್ತಿದ್ದರು. ಆಗ ನೆರೆಹೊರೆಯವರು ತಾವು ತಿನ್ನುತ್ತಿದ್ದ ಜುಂಕ್ ಭುಕಾರ (ಜೋಳದ ರೋಟಿ) ಮಾಡಿಕೊಡುತ್ತಿದ್ದರು.

ದಿನದ ಊಟಕ್ಕೆ ಸಾಯಿ ಬಾಬಾ ಮನೆ ಮನೆಗೂ ಭಿಕ್ಷೆ ಬೇಡುತ್ತಿದ್ದರು. ಆಗ ನೆರೆಹೊರೆಯವರು ತಾವು ತಿನ್ನುತ್ತಿದ್ದ ಜುಂಕ್ ಭುಕಾರ (ಜೋಳದ ರೋಟಿ) ಮಾಡಿಕೊಡುತ್ತಿದ್ದರು.

ದಿನದ ಊಟಕ್ಕೆ ಸಾಯಿ ಬಾಬಾ ಮನೆ ಮನೆಗೂ ಭಿಕ್ಷೆ ಬೇಡುತ್ತಿದ್ದರು. ಆಗ ನೆರೆಹೊರೆಯವರು ತಾವು ತಿನ್ನುತ್ತಿದ್ದ ಜುಂಕ್ ಭುಕಾರ (ಜೋಳದ ರೋಟಿ) ಮಾಡಿಕೊಡುತ್ತಿದ್ದರು.
1010
ಬಾಬಾಗೆ ಮಕ್ಕಳೆಂದರೆ ಅಚ್ಚು- ಮೆಚ್ಚು. ಜಾತಿ ವರ್ಗ ನೋಡದೇ ಕಂಡ್ ಕಂಡ ಮಕ್ಕಳನ್ನೆಲ್ಲಾ ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಪ್ರೀತಿ ತೋರುತ್ತಿದ್ದರು. ಕೈಯಲ್ಲೊಂದು ಗುಲಾಬಿ ಹಿಡಿದು ಬಂದರೂ ಕೇಳಿದ್ದನ್ನು ಕೊಡವ ದಯಾಳು ಈ ಬಾಬಾ.

ಬಾಬಾಗೆ ಮಕ್ಕಳೆಂದರೆ ಅಚ್ಚು- ಮೆಚ್ಚು. ಜಾತಿ ವರ್ಗ ನೋಡದೇ ಕಂಡ್ ಕಂಡ ಮಕ್ಕಳನ್ನೆಲ್ಲಾ ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಪ್ರೀತಿ ತೋರುತ್ತಿದ್ದರು. ಕೈಯಲ್ಲೊಂದು ಗುಲಾಬಿ ಹಿಡಿದು ಬಂದರೂ ಕೇಳಿದ್ದನ್ನು ಕೊಡವ ದಯಾಳು ಈ ಬಾಬಾ.

ಬಾಬಾಗೆ ಮಕ್ಕಳೆಂದರೆ ಅಚ್ಚು- ಮೆಚ್ಚು. ಜಾತಿ ವರ್ಗ ನೋಡದೇ ಕಂಡ್ ಕಂಡ ಮಕ್ಕಳನ್ನೆಲ್ಲಾ ತಮ್ಮ ತೊಡೆ ಮೇಲೆ ಕೂರಿಸಿಕೊಂಡು ಪ್ರೀತಿ ತೋರುತ್ತಿದ್ದರು. ಕೈಯಲ್ಲೊಂದು ಗುಲಾಬಿ ಹಿಡಿದು ಬಂದರೂ ಕೇಳಿದ್ದನ್ನು ಕೊಡವ ದಯಾಳು ಈ ಬಾಬಾ.

About the Author

WD
Web Desk

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved