ರಾಮನ ಕುರಿತ ಈ ಸಂಗತಿ ಬಹುತೇಕರಿಗೆ ತಿಳಿದಿಲ್ಲ!
ರಾಮಾಯಣ ಎಂದರೆ ಸೀತಾಪಹರಣ, ಆಕೆಯನ್ನು ರಾವಣನ ಸೆರೆಯಿಂದ ಬಿಡಿಸಲು ರಾಮ, ಲಕ್ಷ್ಮಣ ಹಾಗೂ ಹನುಮಂತನ ಹರಸಾಹಸಗಳಷ್ಟೇ ಬಹುತೇಕರಿಗೆ ಗೊತ್ತು. ಆದರೆ, ವಾಲ್ಮೀಕಿ ಬರೆದ ರಾಮಾಯಣದಲ್ಲಿರುವ ಇನ್ನಷ್ಟು ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ. ಅವುಗಳನ್ನು ತಿಳಿದರೆ ಅಚ್ಚರಿಯಾದೀತು.

<p>ವಾಲ್ಮೀಕಿ ಬರೆದ ರಾಮಾಯಣದಲ್ಲಿ 24,000 ಶ್ಲೋಕಗಳು, 500 ಉಪಖಂಡಗಳು ಹಾಗೂ 7 ಖಂಡಗಳು ಇವೆ. ದಶರಥನು ಪುತ್ರಕಾಮೇಷ್ಟಿ ಯಾಗ ನಡೆಸುವಾಗ ಆತನಿಗೆ 60 ವರ್ಷವಾಗಿತ್ತು. </p>
ವಾಲ್ಮೀಕಿ ಬರೆದ ರಾಮಾಯಣದಲ್ಲಿ 24,000 ಶ್ಲೋಕಗಳು, 500 ಉಪಖಂಡಗಳು ಹಾಗೂ 7 ಖಂಡಗಳು ಇವೆ. ದಶರಥನು ಪುತ್ರಕಾಮೇಷ್ಟಿ ಯಾಗ ನಡೆಸುವಾಗ ಆತನಿಗೆ 60 ವರ್ಷವಾಗಿತ್ತು.
<p>ತುಳಸೀದಾಸ ರಾಮಾಯಣದ ಪ್ರಕಾರ, ಸೀತೆಯ ಸ್ವಯಂವರದಲ್ಲಿ ರಾಮನು ಶಿವಧನಸ್ಸನ್ನು ಮುರಿದು ಆಕೆಯನ್ನು ಗೆಲ್ಲುತ್ತಾನೆ. ಆದರೆ, ವಾಲ್ಮೀಕಿ ರಾಮಾಯಣದಲ್ಲಿ ಈ ಸಂಗತಿಯ ಉಲ್ಲೇಖವಿಲ್ಲ. </p>
ತುಳಸೀದಾಸ ರಾಮಾಯಣದ ಪ್ರಕಾರ, ಸೀತೆಯ ಸ್ವಯಂವರದಲ್ಲಿ ರಾಮನು ಶಿವಧನಸ್ಸನ್ನು ಮುರಿದು ಆಕೆಯನ್ನು ಗೆಲ್ಲುತ್ತಾನೆ. ಆದರೆ, ವಾಲ್ಮೀಕಿ ರಾಮಾಯಣದಲ್ಲಿ ಈ ಸಂಗತಿಯ ಉಲ್ಲೇಖವಿಲ್ಲ.
<p>ರಾಮನು ವನವಾಸಕ್ಕಾಗಿ ಕಾಡಿಗೆ ತೆರಳುವಾಗ ಆತನಿಗೆ 27 ವರ್ಷ ವಯಸ್ಸಾಗಿತ್ತು.</p>
ರಾಮನು ವನವಾಸಕ್ಕಾಗಿ ಕಾಡಿಗೆ ತೆರಳುವಾಗ ಆತನಿಗೆ 27 ವರ್ಷ ವಯಸ್ಸಾಗಿತ್ತು.
<p>ಲಕ್ಷ್ಮಣನಿಗೆ ರಾಮ ವನವಾಸಕ್ಕೆ ತೆರಳಬೇಕಾಗಿ ಬಂದಿದೆ ಎಂದು ತಿಳಿದಾಗ ಆತನ ರಕ್ತ ಕುದಿಯುವಷ್ಟು ಕೋಪಗೊಂಡನು. ಅಷ್ಟೇ ಅಲ್ಲ, ರಾಮನಿಗೆ ತಂದೆಯ ವಿರುದ್ಧವೇ ಯುದ್ಧ ಮಾಡಿ ಸಿಂಹಾಸನವನ್ನು ಗೆಲ್ಲಲು ಸಲಹೆ ನೀಡುತ್ತಾನೆ. ಆದರೆ, ರಾಮನು ವಿಷಯವನ್ನು ವಿವರಿಸಿ ಲಕ್ಷ್ಮಣನನ್ನು ತಣ್ಣಗಾಗಿಸುತ್ತಾನೆ. </p>
ಲಕ್ಷ್ಮಣನಿಗೆ ರಾಮ ವನವಾಸಕ್ಕೆ ತೆರಳಬೇಕಾಗಿ ಬಂದಿದೆ ಎಂದು ತಿಳಿದಾಗ ಆತನ ರಕ್ತ ಕುದಿಯುವಷ್ಟು ಕೋಪಗೊಂಡನು. ಅಷ್ಟೇ ಅಲ್ಲ, ರಾಮನಿಗೆ ತಂದೆಯ ವಿರುದ್ಧವೇ ಯುದ್ಧ ಮಾಡಿ ಸಿಂಹಾಸನವನ್ನು ಗೆಲ್ಲಲು ಸಲಹೆ ನೀಡುತ್ತಾನೆ. ಆದರೆ, ರಾಮನು ವಿಷಯವನ್ನು ವಿವರಿಸಿ ಲಕ್ಷ್ಮಣನನ್ನು ತಣ್ಣಗಾಗಿಸುತ್ತಾನೆ.
<p>ಹಿಂದೂ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿರುವುದಾಗಿ ಹೇಳಲಾಗುತ್ತದೆ. ಆದರೆ, ರಾಮಾಯಣದ ಅರಣ್ಯಕಾಂಡದ ಪ್ರಕಾರ, ಕೇವಲ 33 ದೇವಾನುದೇವತೆಗಳಿದ್ದಾರೆ. </p>
ಹಿಂದೂ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿರುವುದಾಗಿ ಹೇಳಲಾಗುತ್ತದೆ. ಆದರೆ, ರಾಮಾಯಣದ ಅರಣ್ಯಕಾಂಡದ ಪ್ರಕಾರ, ಕೇವಲ 33 ದೇವಾನುದೇವತೆಗಳಿದ್ದಾರೆ.
<p>ದಶರಥನು ರಾಮನನ್ನು ವನವಾಸಕ್ಕೆ ಹೋಗಲು ಕೇಳಿದಾಗ, ಆತನಿಗೆ ಹಲವಾರು ಆಸ್ತಿ ಐಶ್ವರ್ಯಗಳನ್ನು ನೀಡಲು ಬಯಸುತ್ತಾನೆ. ಕಾಡಿನಲ್ಲಿ ರಾಮ ಸುಖವಾಗಿರಲು ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಆದರೆ, ಆತನ ಮೂರನೇ ಪತ್ನಿ ಕೈಕೇಯಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. </p>
ದಶರಥನು ರಾಮನನ್ನು ವನವಾಸಕ್ಕೆ ಹೋಗಲು ಕೇಳಿದಾಗ, ಆತನಿಗೆ ಹಲವಾರು ಆಸ್ತಿ ಐಶ್ವರ್ಯಗಳನ್ನು ನೀಡಲು ಬಯಸುತ್ತಾನೆ. ಕಾಡಿನಲ್ಲಿ ರಾಮ ಸುಖವಾಗಿರಲು ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಆದರೆ, ಆತನ ಮೂರನೇ ಪತ್ನಿ ಕೈಕೇಯಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
<p>ದಶರಥನು ರಾಮನನ್ನು ವನವಾಸಕ್ಕೆ ಹೋಗಲು ಕೇಳಿದಾಗ, ಆತನಿಗೆ ಹಲವಾರು ಆಸ್ತಿ ಐಶ್ವರ್ಯಗಳನ್ನು ನೀಡಲು ಬಯಸುತ್ತಾನೆ. ಕಾಡಿನಲ್ಲಿ ರಾಮ ಸುಖವಾಗಿರಲು ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಆದರೆ, ಆತನ ಮೂರನೇ ಪತ್ನಿ ಕೈಕೇಯಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. </p>
ದಶರಥನು ರಾಮನನ್ನು ವನವಾಸಕ್ಕೆ ಹೋಗಲು ಕೇಳಿದಾಗ, ಆತನಿಗೆ ಹಲವಾರು ಆಸ್ತಿ ಐಶ್ವರ್ಯಗಳನ್ನು ನೀಡಲು ಬಯಸುತ್ತಾನೆ. ಕಾಡಿನಲ್ಲಿ ರಾಮ ಸುಖವಾಗಿರಲು ವ್ಯವಸ್ಥೆ ಮಾಡುವ ಉದ್ದೇಶ ಹೊಂದಿರುತ್ತಾನೆ. ಆದರೆ, ಆತನ ಮೂರನೇ ಪತ್ನಿ ಕೈಕೇಯಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
<p>ಸೀತಾಳನ್ನು ರಾವಣ ಅಪಹರಿಸುವಾಗ ಪಕ್ಷಿಗಳ ರಾಜ ಜಟಾಯು ಆಕೆಯ ರಕ್ಷಣೆಗೆ ಪ್ರಯತ್ನಿಸಿ ಜೀವ ಕಳೆದುಕೊಳ್ಳುವುದಾಗಿ ಎಲ್ಲೆಡೆ ಪ್ರಚಲಿತದಲ್ಲಿದೆ. ಆದರೆ, ರಾಮಾಯಣದ ಪ್ರಕಾರ, ಜಟಾಯು ತಂದೆ ಅರುಣ ಸೀತೆಯನ್ನು ರಕ್ಷಿಸಲು ತೆರಳಿದ್ದು. </p>
ಸೀತಾಳನ್ನು ರಾವಣ ಅಪಹರಿಸುವಾಗ ಪಕ್ಷಿಗಳ ರಾಜ ಜಟಾಯು ಆಕೆಯ ರಕ್ಷಣೆಗೆ ಪ್ರಯತ್ನಿಸಿ ಜೀವ ಕಳೆದುಕೊಳ್ಳುವುದಾಗಿ ಎಲ್ಲೆಡೆ ಪ್ರಚಲಿತದಲ್ಲಿದೆ. ಆದರೆ, ರಾಮಾಯಣದ ಪ್ರಕಾರ, ಜಟಾಯು ತಂದೆ ಅರುಣ ಸೀತೆಯನ್ನು ರಕ್ಷಿಸಲು ತೆರಳಿದ್ದು.
<p>ರಾವಣನ ಸಹೋದರಿ ಕಲ್ಕೆಯ ರಾಜನ ಸೇನಾಧಿಪತಿ ವಿದ್ಯುತ್ಜಿನ್ನಳನ್ನು ವಿವಾಹವಾಗಿರುತ್ತಾಳೆ. ರಾವಣನು ಜಗತ್ತನ್ನು ಗೆಲ್ಲಲು ಹೊರಟಾಗ ಕಲ್ಕೆಯ ವಿರುದ್ಧವೂ ಹೋರಾಡುತ್ತಾನೆ. ಈ ಯುದ್ಧದಲ್ಲಿ ವಿದ್ಯುದ್ಜಿನ್ನ ಸಾವನ್ನಪ್ಪುತ್ತಾನೆ. ಹೀಗಾಗಿ ರಾವಣನ ವಿರುದ್ಧ ಕೋಪಗೊಂಡ ಶೂರ್ಪನಖಿಯು ರಾವಣನ ಸಾವಿಗೆ ತಾನೇ ಕಾರಣವಾಗುವುದಾಗಿ ಶಪಥಗೈಯ್ಯುತ್ತಾಳೆ. </p>
ರಾವಣನ ಸಹೋದರಿ ಕಲ್ಕೆಯ ರಾಜನ ಸೇನಾಧಿಪತಿ ವಿದ್ಯುತ್ಜಿನ್ನಳನ್ನು ವಿವಾಹವಾಗಿರುತ್ತಾಳೆ. ರಾವಣನು ಜಗತ್ತನ್ನು ಗೆಲ್ಲಲು ಹೊರಟಾಗ ಕಲ್ಕೆಯ ವಿರುದ್ಧವೂ ಹೋರಾಡುತ್ತಾನೆ. ಈ ಯುದ್ಧದಲ್ಲಿ ವಿದ್ಯುದ್ಜಿನ್ನ ಸಾವನ್ನಪ್ಪುತ್ತಾನೆ. ಹೀಗಾಗಿ ರಾವಣನ ವಿರುದ್ಧ ಕೋಪಗೊಂಡ ಶೂರ್ಪನಖಿಯು ರಾವಣನ ಸಾವಿಗೆ ತಾನೇ ಕಾರಣವಾಗುವುದಾಗಿ ಶಪಥಗೈಯ್ಯುತ್ತಾಳೆ.
<p>ರಾಮಾಯಣದ ಪ್ರಕಾರ, ಸಮುದ್ರದಲ್ಲಿ ಸೇತುವೆ ಕಟ್ಟಲು 5 ದಿನಗಳು ಸಾಕಾಗಿವೆ.</p>
ರಾಮಾಯಣದ ಪ್ರಕಾರ, ಸಮುದ್ರದಲ್ಲಿ ಸೇತುವೆ ಕಟ್ಟಲು 5 ದಿನಗಳು ಸಾಕಾಗಿವೆ.
<p>ರಾವಣನು ಸೀತೆಯನ್ನು ಅಪಹರಿಸಿ ಅಶೋಕ ವಾಟಿಕಕ್ಕೆ ಕರೆದುಕೊಂಡು ಹೋದ ದಿನವೇ ಬ್ರಹ್ಮನು ಇಂದ್ರನಿಗೆ ಸೀತೆಗೆ ಖೀರನ್ನು ಕೊಟ್ಟು ಬರಲು ಕಳುಹಿಸುತ್ತಾನೆ. ಇಂದ್ರನು ತನ್ನ ಶಕ್ತಿಯಿಂದ ಅಶೋಕ ವಾಟಿಕದ ಬಳಿ ಇದ್ದ ಎಲ್ಲ ರಾಕ್ಷಸರೂ ನಿದ್ದೆಗೆ ಜಾರುವಂತೆ ಮಾಡಿ, ಸೀತೆಗೆ ಪಾಯಸವನ್ನು ಕೊಡುತ್ತಾನೆ. </p>
ರಾವಣನು ಸೀತೆಯನ್ನು ಅಪಹರಿಸಿ ಅಶೋಕ ವಾಟಿಕಕ್ಕೆ ಕರೆದುಕೊಂಡು ಹೋದ ದಿನವೇ ಬ್ರಹ್ಮನು ಇಂದ್ರನಿಗೆ ಸೀತೆಗೆ ಖೀರನ್ನು ಕೊಟ್ಟು ಬರಲು ಕಳುಹಿಸುತ್ತಾನೆ. ಇಂದ್ರನು ತನ್ನ ಶಕ್ತಿಯಿಂದ ಅಶೋಕ ವಾಟಿಕದ ಬಳಿ ಇದ್ದ ಎಲ್ಲ ರಾಕ್ಷಸರೂ ನಿದ್ದೆಗೆ ಜಾರುವಂತೆ ಮಾಡಿ, ಸೀತೆಗೆ ಪಾಯಸವನ್ನು ಕೊಡುತ್ತಾನೆ.
<p>ರಾಮಾಯಣದ ಪ್ರಕಾರ, ರಾವಣನು ಶಿವನನ್ನು ಮೆಚ್ಚಿಸಲು ಕೈಲಾಶ ಪರ್ವತವನ್ನೇ ಎತ್ತುತ್ತಾನೆ. ಇದರಿಂದ ಭಯಗೊಂಡ ಪಾರ್ವತಿಯು, ಮಹಿಳೆಯ ಕಾರಣದಿಂದಲೇ ರಾವಣನಿಗೆ ಸಾವು ಬರುವುದಾಗಿ ಶಾಪ ನೀಡುತ್ತಾಳೆ. </p>
ರಾಮಾಯಣದ ಪ್ರಕಾರ, ರಾವಣನು ಶಿವನನ್ನು ಮೆಚ್ಚಿಸಲು ಕೈಲಾಶ ಪರ್ವತವನ್ನೇ ಎತ್ತುತ್ತಾನೆ. ಇದರಿಂದ ಭಯಗೊಂಡ ಪಾರ್ವತಿಯು, ಮಹಿಳೆಯ ಕಾರಣದಿಂದಲೇ ರಾವಣನಿಗೆ ಸಾವು ಬರುವುದಾಗಿ ಶಾಪ ನೀಡುತ್ತಾಳೆ.
<p>ಶತಮಾನಗಳ ಭಾರತೀಯರ ಕನಸಾದ ರಾಮ ಮಂದಿರಕ್ಕೆ ಆಯೋಧ್ಯೆಯಲ್ಲಿ ಶಿಲಾನ್ಯಾಸ ನೆರವೇರಿದೆ. ಈ ಸಂದರ್ಭದಲ್ಲಿ ಕರ್ನಾಟಕಕ್ಕೂ ರಾಮಾಯಣಕ್ಕೂ ಇರುವ ಸಂಬಂಧವನ್ನು ನೆನಪಿಸಿಕೊಳ್ಳಲಾಗುತ್ತಿದೆ.</p>
ಶತಮಾನಗಳ ಭಾರತೀಯರ ಕನಸಾದ ರಾಮ ಮಂದಿರಕ್ಕೆ ಆಯೋಧ್ಯೆಯಲ್ಲಿ ಶಿಲಾನ್ಯಾಸ ನೆರವೇರಿದೆ. ಈ ಸಂದರ್ಭದಲ್ಲಿ ಕರ್ನಾಟಕಕ್ಕೂ ರಾಮಾಯಣಕ್ಕೂ ಇರುವ ಸಂಬಂಧವನ್ನು ನೆನಪಿಸಿಕೊಳ್ಳಲಾಗುತ್ತಿದೆ.
<p>ಆಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರ ಈ ರೀತಿ ಕಾಣಿಸಲಿದೆ.</p>
ಆಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರ ಈ ರೀತಿ ಕಾಣಿಸಲಿದೆ.