MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಮನೆಯಲ್ಲಿ ಜಗಳ, ಸಂಕಟ ದೂರ ಮಾಡಲು ಈ ಸುಲಭ ಮಾರ್ಗ ಟ್ರೈ ಮಾಡಿ!

ಮನೆಯಲ್ಲಿ ಜಗಳ, ಸಂಕಟ ದೂರ ಮಾಡಲು ಈ ಸುಲಭ ಮಾರ್ಗ ಟ್ರೈ ಮಾಡಿ!

ಸಂಸಾರಕ್ಕಿಂತ ದೊಡ್ಡ ಸುಖ ಜಗತ್ತಿನಲ್ಲಿ ಇಲ್ಲ. ಮನುಷ್ಯ ಯಾವಾಗಲೂ ತನ್ನ ಸಮಸ್ಯೆಗಳೊಂದಿಗೆ, ದಣಿದು, ಅಸಮಾಧಾನಗೊಂಡು ಮನೆಗೆ ಬರುತ್ತಾನೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಹೊಂದಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿ ಇದೆ ಎಂದೆನಿಸುವಾಗ, ಮನೆಯಲ್ಲಿ ಆಗಾಗ್ಗೆ ವಿರಸ ಮತ್ತು ಸಂಕಟದ ವಾತಾವರಣ ನಿರ್ಮಾಣವಾಗುತ್ತದೆ. ಮನೆಯಲ್ಲಿ ನಿತ್ಯ ಈ ಜಗಳಗಳು ಕೆಲವೊಮ್ಮೆ ಮನೆ ಒಡೆಯುವಂತೆ ಮಾಡುತ್ತವೆ. ಅಂತಹ ಸಂದರ್ಭದಲ್ಲಿ, ಮನೆಯಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು  ಕೆಲವು ಸರಳ ಮಾರ್ಗಗಳು ಇಲ್ಲಿವೆ.

1 Min read
Suvarna News | Asianet News
Published : Apr 30 2021, 06:42 PM IST
Share this Photo Gallery
  • FB
  • TW
  • Linkdin
  • Whatsapp
18
<p><strong>ಮನೆಯಲ್ಲಿ ಸಂಕಟವನ್ನು ನಿವಾರಿಸಲು ಕ್ರಮ</strong><br />ನಿತ್ಯ ಜಗಳಗಳು, ಸಂಕಟಗಳು ಇರುವ ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ. ಇದಕ್ಕೆ ವಾಸ್ತು ದೋಷ, ಗ್ರಹ ದೋಷಗಳು, ಶನಿಯ ದುಷ್ಟ ದೃಷ್ಟಿ ಹೀಗೆ ಅನೇಕ ಕಾರಣಗಳಿರಬಹುದು. ಆದರೆ ಈ ಸುಲಭ ಕ್ರಮಗಳಿಂದ ಖಂಡಿತವಾಗಿಯೂ ಮನೆಯಲ್ಲಿ ಮತ್ತೆ ಶಾಂತಿಯ ವಾತಾವರಣ&nbsp;ಸೃಷ್ಟಿಸಬಹುದು.&nbsp;</p>

<p><strong>ಮನೆಯಲ್ಲಿ ಸಂಕಟವನ್ನು ನಿವಾರಿಸಲು ಕ್ರಮ</strong><br />ನಿತ್ಯ ಜಗಳಗಳು, ಸಂಕಟಗಳು ಇರುವ ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ. ಇದಕ್ಕೆ ವಾಸ್ತು ದೋಷ, ಗ್ರಹ ದೋಷಗಳು, ಶನಿಯ ದುಷ್ಟ ದೃಷ್ಟಿ ಹೀಗೆ ಅನೇಕ ಕಾರಣಗಳಿರಬಹುದು. ಆದರೆ ಈ ಸುಲಭ ಕ್ರಮಗಳಿಂದ ಖಂಡಿತವಾಗಿಯೂ ಮನೆಯಲ್ಲಿ ಮತ್ತೆ ಶಾಂತಿಯ ವಾತಾವರಣ&nbsp;ಸೃಷ್ಟಿಸಬಹುದು.&nbsp;</p>

ಮನೆಯಲ್ಲಿ ಸಂಕಟವನ್ನು ನಿವಾರಿಸಲು ಕ್ರಮ
ನಿತ್ಯ ಜಗಳಗಳು, ಸಂಕಟಗಳು ಇರುವ ಮನೆಯಲ್ಲಿ ಲಕ್ಷ್ಮಿ ದೇವಿ ವಾಸ ಮಾಡುವುದಿಲ್ಲ. ಇದಕ್ಕೆ ವಾಸ್ತು ದೋಷ, ಗ್ರಹ ದೋಷಗಳು, ಶನಿಯ ದುಷ್ಟ ದೃಷ್ಟಿ ಹೀಗೆ ಅನೇಕ ಕಾರಣಗಳಿರಬಹುದು. ಆದರೆ ಈ ಸುಲಭ ಕ್ರಮಗಳಿಂದ ಖಂಡಿತವಾಗಿಯೂ ಮನೆಯಲ್ಲಿ ಮತ್ತೆ ಶಾಂತಿಯ ವಾತಾವರಣ ಸೃಷ್ಟಿಸಬಹುದು. 

28
<p>ಮನೆಯ ಸಂಕಟ&nbsp;ನಿವಾರಿಸಲು ಕರ್ಪೂರ&nbsp;ಸಹಾಯ ಮಾಡಬಹುದು. ಒಂದು ಹಿತ್ತಾಳೆ ಪಾತ್ರೆಯಲ್ಲಿ ಕರ್ಪೂರವನ್ನು ತೆಗೆದುಕೊಂಡು ರಾತ್ರಿ ಮಲಗುವ ಮೊದಲು ಶುದ್ಧ ಹಸುವಿನ ತುಪ್ಪದಲ್ಲಿ ಅದ್ದಿ ಉರಿಸಿ. ಈ ಕ್ರಮದಿಂದ ಮನೆಯ ಸಂಕಟ ನಿವಾರಣೆ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ತರುತ್ತದೆ.&nbsp;</p>

<p>ಮನೆಯ ಸಂಕಟ&nbsp;ನಿವಾರಿಸಲು ಕರ್ಪೂರ&nbsp;ಸಹಾಯ ಮಾಡಬಹುದು. ಒಂದು ಹಿತ್ತಾಳೆ ಪಾತ್ರೆಯಲ್ಲಿ ಕರ್ಪೂರವನ್ನು ತೆಗೆದುಕೊಂಡು ರಾತ್ರಿ ಮಲಗುವ ಮೊದಲು ಶುದ್ಧ ಹಸುವಿನ ತುಪ್ಪದಲ್ಲಿ ಅದ್ದಿ ಉರಿಸಿ. ಈ ಕ್ರಮದಿಂದ ಮನೆಯ ಸಂಕಟ ನಿವಾರಣೆ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ತರುತ್ತದೆ.&nbsp;</p>

ಮನೆಯ ಸಂಕಟ ನಿವಾರಿಸಲು ಕರ್ಪೂರ ಸಹಾಯ ಮಾಡಬಹುದು. ಒಂದು ಹಿತ್ತಾಳೆ ಪಾತ್ರೆಯಲ್ಲಿ ಕರ್ಪೂರವನ್ನು ತೆಗೆದುಕೊಂಡು ರಾತ್ರಿ ಮಲಗುವ ಮೊದಲು ಶುದ್ಧ ಹಸುವಿನ ತುಪ್ಪದಲ್ಲಿ ಅದ್ದಿ ಉರಿಸಿ. ಈ ಕ್ರಮದಿಂದ ಮನೆಯ ಸಂಕಟ ನಿವಾರಣೆ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ತರುತ್ತದೆ. 

38
<p>ವಾರದಲ್ಲಿ ಒಂದು ದಿನ ಕರ್ಪೂರ ಹಚ್ಚಿ ಮನೆಯಲ್ಲಿ ಹೊಗೆ ನೀಡುವುದರಿಂದ ಮನೆಯಲ್ಲಿ ಸಂಕಟಗಳು ಉಂಟಾಗದೆ ಶಾಂತಿ ಸೃಷ್ಟಿಯಾಗುತ್ತದೆ.</p>

<p>ವಾರದಲ್ಲಿ ಒಂದು ದಿನ ಕರ್ಪೂರ ಹಚ್ಚಿ ಮನೆಯಲ್ಲಿ ಹೊಗೆ ನೀಡುವುದರಿಂದ ಮನೆಯಲ್ಲಿ ಸಂಕಟಗಳು ಉಂಟಾಗದೆ ಶಾಂತಿ ಸೃಷ್ಟಿಯಾಗುತ್ತದೆ.</p>

ವಾರದಲ್ಲಿ ಒಂದು ದಿನ ಕರ್ಪೂರ ಹಚ್ಚಿ ಮನೆಯಲ್ಲಿ ಹೊಗೆ ನೀಡುವುದರಿಂದ ಮನೆಯಲ್ಲಿ ಸಂಕಟಗಳು ಉಂಟಾಗದೆ ಶಾಂತಿ ಸೃಷ್ಟಿಯಾಗುತ್ತದೆ.

48
<p>ಮಂಗಳವಾರ ಹನುಮಾನ್ ಜೀ ಮುಂದೆ ಪಂಚಮುಖಿ ದೀಪ&nbsp;ಹಚ್ಚಿ ಅಷ್ಟಗಂಧವನ್ನು ಬೆಳಗಿಸುವ ಮೂಲಕ ಅದರ ಸುವಾಸನೆಯನ್ನು ಮನೆಯಾದ್ಯಂತ ಹರಡಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ&nbsp;ತುಂಬುತ್ತದೆ ಮತ್ತು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತರುತ್ತದೆ.</p>

<p>ಮಂಗಳವಾರ ಹನುಮಾನ್ ಜೀ ಮುಂದೆ ಪಂಚಮುಖಿ ದೀಪ&nbsp;ಹಚ್ಚಿ ಅಷ್ಟಗಂಧವನ್ನು ಬೆಳಗಿಸುವ ಮೂಲಕ ಅದರ ಸುವಾಸನೆಯನ್ನು ಮನೆಯಾದ್ಯಂತ ಹರಡಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ&nbsp;ತುಂಬುತ್ತದೆ ಮತ್ತು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತರುತ್ತದೆ.</p>

ಮಂಗಳವಾರ ಹನುಮಾನ್ ಜೀ ಮುಂದೆ ಪಂಚಮುಖಿ ದೀಪ ಹಚ್ಚಿ ಅಷ್ಟಗಂಧವನ್ನು ಬೆಳಗಿಸುವ ಮೂಲಕ ಅದರ ಸುವಾಸನೆಯನ್ನು ಮನೆಯಾದ್ಯಂತ ಹರಡಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ ಮತ್ತು ಮನೆಯಲ್ಲಿ ಶಾಂತಿ ಮತ್ತು ಸಂತೋಷವನ್ನು ತರುತ್ತದೆ.

58
<p>ಕೇಸರಿ ಪರಿಹಾರಗಳು ವಿರಸವನ್ನು ನಿಭಾಯಿಸುವಲ್ಲಿ &nbsp;ಪ್ರಯೋಜನಕಾರಿ. ಇದಕ್ಕಾಗಿ ಒಂದು ಚಿಟಿಕೆ ಕೇಸರಿಯನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ.&nbsp;</p>

<p>ಕೇಸರಿ ಪರಿಹಾರಗಳು ವಿರಸವನ್ನು ನಿಭಾಯಿಸುವಲ್ಲಿ &nbsp;ಪ್ರಯೋಜನಕಾರಿ. ಇದಕ್ಕಾಗಿ ಒಂದು ಚಿಟಿಕೆ ಕೇಸರಿಯನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ.&nbsp;</p>

ಕೇಸರಿ ಪರಿಹಾರಗಳು ವಿರಸವನ್ನು ನಿಭಾಯಿಸುವಲ್ಲಿ  ಪ್ರಯೋಜನಕಾರಿ. ಇದಕ್ಕಾಗಿ ಒಂದು ಚಿಟಿಕೆ ಕೇಸರಿಯನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ. 

68
<p>ಸ್ನಾನದ ನಂತರ ಪೂಜೆಯನ್ನು ಮಾಡಿ ನಂತರ ಕೇಸರಿ ತಿಲಕವನ್ನು ಹಚ್ಚಿ. ಕೇಸರಿ ಹಾಲು ಕುಡಿಯುವುದರಿಂದಲೂ ಮನೆಗೆ ಶಾಂತಿ ನೆಲೆಸುತ್ತದೆ.</p>

<p>ಸ್ನಾನದ ನಂತರ ಪೂಜೆಯನ್ನು ಮಾಡಿ ನಂತರ ಕೇಸರಿ ತಿಲಕವನ್ನು ಹಚ್ಚಿ. ಕೇಸರಿ ಹಾಲು ಕುಡಿಯುವುದರಿಂದಲೂ ಮನೆಗೆ ಶಾಂತಿ ನೆಲೆಸುತ್ತದೆ.</p>

ಸ್ನಾನದ ನಂತರ ಪೂಜೆಯನ್ನು ಮಾಡಿ ನಂತರ ಕೇಸರಿ ತಿಲಕವನ್ನು ಹಚ್ಚಿ. ಕೇಸರಿ ಹಾಲು ಕುಡಿಯುವುದರಿಂದಲೂ ಮನೆಗೆ ಶಾಂತಿ ನೆಲೆಸುತ್ತದೆ.

78
<p>ಮನೆಯಲ್ಲಿ ವಿರಸ ಮತ್ತು ಸಂಕಟವನ್ನು ನಿವಾರಿಸಲು ಉಪ್ಪಿನ ಪರಿಹಾರವೂ ಸಹಕಾರಿ.&nbsp;ಇದಕ್ಕಾಗಿ ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಮನೆಯೆಲ್ಲಾ ಒರೆಸಿ. ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕತೆ ನಿವಾರಣೆ ಮತ್ತು ವಾಸ್ತು ದೋಷವೂ ನಿವಾರಣೆ ಆಗುತ್ತದೆ .</p>

<p>ಮನೆಯಲ್ಲಿ ವಿರಸ ಮತ್ತು ಸಂಕಟವನ್ನು ನಿವಾರಿಸಲು ಉಪ್ಪಿನ ಪರಿಹಾರವೂ ಸಹಕಾರಿ.&nbsp;ಇದಕ್ಕಾಗಿ ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಮನೆಯೆಲ್ಲಾ ಒರೆಸಿ. ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕತೆ ನಿವಾರಣೆ ಮತ್ತು ವಾಸ್ತು ದೋಷವೂ ನಿವಾರಣೆ ಆಗುತ್ತದೆ .</p>

ಮನೆಯಲ್ಲಿ ವಿರಸ ಮತ್ತು ಸಂಕಟವನ್ನು ನಿವಾರಿಸಲು ಉಪ್ಪಿನ ಪರಿಹಾರವೂ ಸಹಕಾರಿ. ಇದಕ್ಕಾಗಿ ಮನೆಯನ್ನು ಒರೆಸುವ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಮನೆಯೆಲ್ಲಾ ಒರೆಸಿ. ಹೀಗೆ ಮಾಡುವುದರಿಂದ ಮನೆಯ ನಕಾರಾತ್ಮಕತೆ ನಿವಾರಣೆ ಮತ್ತು ವಾಸ್ತು ದೋಷವೂ ನಿವಾರಣೆ ಆಗುತ್ತದೆ .

88
<p>ಸದಾ ವಿರಸ ಮತ್ತು ಸಂಕಟಗಳು ಇರುವ ಮನೆಗಳಲ್ಲಿ, ಶಾಂತಿ ಮತ್ತು ಸಂತೋಷಕ್ಕಾಗಿ ತಿಂಗಳಿಗೊಮ್ಮೆ ಸತ್ಯನಾರಾಯಣ ಕಥೆ&nbsp;ಓದಿ. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲಿದೆ.</p>

<p>ಸದಾ ವಿರಸ ಮತ್ತು ಸಂಕಟಗಳು ಇರುವ ಮನೆಗಳಲ್ಲಿ, ಶಾಂತಿ ಮತ್ತು ಸಂತೋಷಕ್ಕಾಗಿ ತಿಂಗಳಿಗೊಮ್ಮೆ ಸತ್ಯನಾರಾಯಣ ಕಥೆ&nbsp;ಓದಿ. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲಿದೆ.</p>

ಸದಾ ವಿರಸ ಮತ್ತು ಸಂಕಟಗಳು ಇರುವ ಮನೆಗಳಲ್ಲಿ, ಶಾಂತಿ ಮತ್ತು ಸಂತೋಷಕ್ಕಾಗಿ ತಿಂಗಳಿಗೊಮ್ಮೆ ಸತ್ಯನಾರಾಯಣ ಕಥೆ ಓದಿ. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಲಿದೆ.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved